ರಿಪ್ಪನ್ ಪೇಟೆ ಕೆರೆಗೆ ಬಿದ್ದ ಹಾಸನದ ಪ್ರವಾಸಿಗರಿದ್ದ ಕಾರು: ಕೊಲ್ಲೂರಿಗೆ ಹೊರಟವರ ರಕ್ಷಣೆಗೆ ಬಂದ ಸ್ಥಳೀಯರು!

Ripponpet Accident, Tavarekere car crash, Hosanagara road, Shimoga News, Malenadu Today.

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ರಸ್ತೆಯ ರಿಪ್ಪನ್ ಪೇಟೆ (Ripponpete) ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಲ್ಟೋ ಕಾರೊಂದು ತಾವರೆಕೆರೆಗೆ ಉರುಳಿಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಹಾಸನ ಜಿಲ್ಲೆಯಿಂದ ಉತ್ತರ ಕನ್ನಡದ ಕೊಲ್ಲೂರು  ಮೂಕಾಂಬಿಕೆ ದೇವರ ದರ್ಶನಕ್ಕೆ ತೆರಳುತ್ತಿದ್ದವರ  ಕಾರು, ತಾವರೆಕೆರೆ ಸಮೀಪದ ತಿರುವಿನಲ್ಲಿ ಕೆರೆಗೆ ಉರಳಿದೆ. ಕ್ರಾಸ್​ನಲ್ಲಿ ಚಾಲಕನ ಹಿಡಿತ ತಪ್ಪಿ ಕೆರೆಯೊಳಗೆ ಕಾರು ಉರುಳಿಬಿದ್ದಿದೆ.   ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, … Read more

ಡೈರಕ್ಟ್​ IG ಸ್ಕ್ವಾಡ್​ನಿಂದಲೇ ಬಂತು ಮಾಹಿತಿ! ಬ್ಯಾರಿಕೇಡ್​ ಹಾಕಿ ಕಾದು ಕುಳಿತಿದ್ದರು ಪೊಲೀಸ್! ಖಾಕಿ ನೋಡುತ್ತಲೇ ಡ್ರೈವರ್ ಎಸ್ಕೇಪ್​!

Lightning Strike Trading advertisement Current shock : Rippon pete Dasara Sports cyber crimeThreat case

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಗುಪ್ತದಳದ ಮಾಹಿತಿ ಆಧರಿಸಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ರೇಡ್​ ನಡೆಸಿದ್ದು ಅಕ್ರಮವಾಗಿ ಸಾಗಿಸ್ತಿದ್ದ ಮರಳನ್ನ ಸೀಜ್  ಮಾಡಿದ್ದಾರೆ. ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಐಜಿ ಸ್ಕ್ವಾಡ್​ ನ ಗುಪ್ತದಳದಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ.  ಇಲ್ಲಿನ ಬಸವನಹೊಂಡ ಗ್ರಾಮದ ಬಳಿ  ಕೆಂಜಿಗಾಪುರ ಕ್ರಾಸ್ ಬಳಿ ಹೊಸನಗರ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದ ಪೊಲೀಸರು ಕಾರ್ಯಾಚರಣೆ … Read more

ಸಿದ್ದಾಪುರ-ಹೊಸನಗರ ಹೆದ್ದಾರಿಯಲ್ಲಿ ಹೊಳೆಗೆ ಪಲ್ಟಿಯಾದ ಇಂಧನ ಲಾರಿ!

Fuel Tanker Overturns Near Kundapur on Siddapura-Hosanagar Highway.

ಕುಂದಾಪುರ/ ಶಿವಮೊಗ್ಗ :  ಮಲೆನಾಡುಟುಡೆ ನ್ಯೂಸ್, ಕುಂದಾಪುರ, ಆಗಸ್ಟ್ 28, ಶಿವಮೊಗ್ಗಕ್ಕೆ ಬರುತ್ತಿದ್ದ ಇಂಧನ ಸಾಗಿಸ್ತಿದ್ದ ಲಾರಿಯೊಂದು ಹೊಳೆಯಲ್ಲಿ ಪಲ್ಟಿಯಾದ ಪರಿಣಾಮ ಸಿದ್ದಾಪುರ-ಹೊಸನಗರ ರಾಜ್ಯಹೆದ್ದಾರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹಾಗೂ ಯಾವುದೇ ಹಾನಿಯಾಗಲಿಲ್ಲ.ಘಟನೆಯಲ್ಲಿ ಚಾಲಕ ಸಹ ಸುರಕ್ಷಿತವಾಗಿದ್ದಾನೆ.  ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ.. ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ ಇಲ್ಲಿನ … Read more