‘ಸ್ಮಾರ್ಟ್’ ಸಮಸ್ಯೆ ಬಗೆಹರಿಸುತ್ತವಾ ಹೊಸ ಶಾಸಕಎಸ್.ಎನ್. ಚನ್ನಬಸಪ್ಪರವರು ನೀಡಿದ ಸೂಚನೆಗಳು!? ಏನದು!
KARNATAKA NEWS/ ONLINE / Malenadu today/ Jun 22, 2023 SHIVAMOGGA NEWS ಶಿವಮೊಗ್ಗ / ಸ್ಮಾರ್ಟ್ ಸಿಟಿಯ ತೋರಿಕೆಯನ್ನ ಮೊನ್ನೆ ಸುರಿದ ಮಳೆ ತನ್ನ ಆರ್ಭಟದೊಂದಿಗೆ ತೊಳೆದುಕೊಂಡು ಹೋಗಿತ್ತು. ಶಿವಮೊಗ್ಗದ ದೊಡ್ಡ ಮೋರಿಗಳೆಲ್ಲಾ ಮೊದಲ ಮಳೆಯಲ್ಲಿಯೇ ತುಂಬಿ ಸಮುದ್ರದಂತೆ ಅಬ್ಬರಿಸಿದ ವಿಡಿಯೋಗಳು ಇದೀಗ ರಾಜ್ಯದಲ್ಲೆಡೆ ವೈರಲ್ ಆಗುತ್ತಿದೆ. ಇದರ ನಡುವೆ ಶಾಸಕ ಚನ್ನಬಸಪ್ಪನವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಹಿಂದೆ ಮಹಾ ನಗರ ಪಾಲಿಕೆಯ ಸದಸ್ಯರಾಗಿದ್ದ ಅವರು ಇದೀಗ ಶಾಸಕರಾಗಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. … Read more