ಶಿವಮೊಗ್ಗದ ಈ ರಸ್ತೆಗೆ ಎಸ್.ಬಂಗಾರಪ್ಪನವರ ಹೆಸರು!
ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025: ಶಿವಮೊಗ್ಗದ ನೂರಡಿ ರಸ್ತೆಗೆ ಮಾಜಿ ಸಿಎಂ ಎಸ್ ಬಂಗಾರಪ್ಪನವರ ಹೆಸರನ್ನು ಇಡಲು ಸರ್ಕಾರ ಸಮ್ಮತಿಸಿದೆ. ಆಲ್ಕೊಳ ಸರ್ಕಲ್ನಿಂದ –ಡಿವಿಜಿ ವೃತ್ತದ (ಗುಂಡಪ್ಪ ಸರ್ಕಲ್) ನಡುವಿನ ರಸ್ತೆಯನ್ನು ಎಸ್ ಬಂಗಾರಪ್ಪ ರಸ್ತೆ ಎಂದು ಕರೆಯಲು ತೀರ್ಮಾನಿಸಲಾಗಿದೆ. ಇವತ್ತು ಸಹ ಮುಂದುವರೆಯಲಿದೆ ಮಳೆ! ಯಾವೆಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ? ಇಲ್ಲಿದೆ ಮಾಹಿತಿ ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತದವರೆಗಿನ 100 ಫೀಟ್ ರೋಡ್ಗೆ … Read more