ಮಾಚೇನಹಳ್ಳಿ ಬಳಿ ರಸ್ತೆಕುಸಿತ! ಅಂಡರ್ ಪಾಸ್ ಕಾಮಾಗಾರಿಯ ಜಾಗದಲ್ಲಿ ಜಾರುತ್ತಿದೆ ದರೆ

Landslide near Underpass Construction in Shivamogga Traffic Disrupted at Machenahalli

Machenahalli ಶಿವಮೊಗ್ಗ ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಲೇ ಇದೆ. ಈ ಮಧ್ಯೆ ಮಾಚೇನಹಳ್ಳಿಯಲ್ಲಿ ಶಿಮುಲ್ ಡೈರಿ ಎದುರು ಹೆದ್ದಾರಿ ಲೆವಲ್​ ಗಾಗಿ ತೋಡಿರುವ ಗುಂಡಿಯಲ್ಲಿ ಧರೆಯ ಮಣ್ಣು ಕುಸಿಯುತ್ತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.  ಚತುಷ್ಪಥ ರಸ್ತೆಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ  ಧರೆ ಕುಸಿದಿದೆ.  ಇದರಿಂದ ಧರೆಯ ಇಕ್ಕೆಲದಲ್ಲಿರುವ ರಸ್ತೆಯು ಕುಸಿಯಬುಹುದಾದ ಆಂತಕವೂ ಎದುರಾಗಿದೆ. ಇನ್ನೂ ಧರೆ ಕುಸಿದಿದ್ದರಿಂದ ಇಲ್ಲಿ ಸಂಚರಿಸುವ ವಾಹನಗಳ ಸಂಚಾಕ್ಕೆ ಅಡಚಣೆ ಆಗಿದೆ. ಅಂಡರ್ … Read more

ಈಶ್ವರಪ್ಪರವರಿಗೆ ಮತ್ತೆ ಬಂತು ಅದೇ ಕರೆ…

KS Eshwarappa Receives Threat Call from Abroad

ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಇಂಟರ್ನೆಟ್ ಮೂಲಕ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ಭದ್ರತೆ ನೀಡುವಂತೆ ಶಿವಮೊಗ್ಗ ಎಸ್ಪಿ ನಿಖಿಲ್​ ಬಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ತಮ್ಮ ಪುತ್ರ ಕೆ.ಇ. ಕಾಂತೇಶ್ ಹಾಗೂ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರೊಂದಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ ಕೋರಿದರು.  ಶಿವಮೊಗ್ಗದಲ್ಲಿ 91000! ಉಳಿದ ಕಡೆ ಎಷ್ಟಿದೆ ಅಡಕೆ ದರ! ಅಡಿಕೆ ರೇಟು ಓದಿ ಕಳೆದ ಎರಡು ವರ್ಷಗಳ ಹಿಂದೆಯೂ … Read more

ಶಿವಮೊಗ್ಗ : 2 ಬಿಪಿಎಲ್​ ಕಾರ್ಡ್ 1 ಎಪಿಎಲ್​ ಕಾರ್ಡ್ ಹೊಂದಿದ್ದ ಐಟಿ ಪಾವತಿದಾರ! ದಾಖಲೆ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್​

two arrest in Robbery Case in Shivamogga

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸರ್ಕಾರ ಬಿಪಿಎಲ್​ ಕಾರ್ಡುಗಳನ್ನು ಪರಿಷ್ಕರಣೆ ಮಾಡುತ್ತಿರುವುದರ ಜೊತೆ ಜೊತೆಗೆ , ಅಕ್ರಮವಾಗಿ ಬಿಪಿಎಲ್ ಕಾರ್ಡ್​ಗಳನ್ನು ಪಡೆದವರ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿತ್ತು. ಈ ಮಧ್ಯೆ ಶಿವಮೊಗ್ಗದಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಪಡೆದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ  (Jayanagara PS Shivamogga FIR Filed BPL Card) ಈ ಪ್ರಕರಣ ದಾಖಲಾಗಿದೆ.2014 ರಿಂದ 2020 ನಡುವೆ ಅಕ್ರಮವಾಗಿ ಪಡೆದ ಬಿಪಿಎಲ್ … Read more

ಡಿ.12ಕ್ಕೆ ಕಾಲಭೈರವ ಜನ್ಮಾಷ್ಟಮಿ! ಅಭಿಷೇಕದಿಂದ ಹೋಮದವರೆಗೆ, ಆದಿಚುಂಚನಗಿರಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ

ಡಿ.12 ಶ್ರೀ ಕಾಲಭೈರವ ಜನ್ಮಾಷ್ಟಮಿ: ಶಿವಮೊಗ್ಗ ಆದಿಚುಂಚನಗಿರಿ ಮಠದಲ್ಲಿ ಸಂಭ್ರಮ Dec 12 Sri Kalabhairava Janmashtami: Celebration at Shivamogga Adichunchanagiri Math

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗ ನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಇದೇ ಡಿಸೆಂಬರ್ 12ರ ಶುಕ್ರವಾರದಂದು ಕಾಲಭೈರವ ಜನ್ಮಾಷ್ಟಮಿ  (Kalabhairava Janmashtami )ಪ್ರಯುಕ್ತ ವಿಜೃಂಭಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಠದ ವತಿಯಿಂದ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಹೋಮ ಹಾಗೂ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.  ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ ವಿವಿಧ ಅಭಿಷೇಕ, ಪೂಜೆ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ, ಡಿಸೆಂಬರ್​ 12 ರಂದು ಬೆಳಿಗ್ಗೆ 5:30ಕ್ಕೆ … Read more

ಡಿಸಿ ಗುರುದತ್ತ ಹೆಗಡೆ ಆದೇಶ: ಸಿಟಿಯ ಈ ರೋಡಲ್ಲಿ ಏಕಮುಖ ಸಂಚಾರ ಜಾರಿ

KFD Fatality Shivamogga Round up

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ನಗರದಲ್ಲಿ ಮತ್ತೊಂದು ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ಜಾರಿಗೊಳಿಸಲಾಗಿದೆ. ಈ ಮೊದಲು ಕಾಂಗ್ರೆಸ್​ ಕಚೇರಿ ಇರುವ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಆದೇಶ ಮಾಡಲಾಗಿತ್ತು. ಇದೀಗ  ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾದ ವಿನೋಬನಗರ ಪೊಲೀಸ್ ಚೌಕಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿನೋಬನಗರದ 2ನೇ ಹಂತದ 2ನೇ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ಏಕಮುಖ ಸಂಚಾರಕ್ಕೆ ನಿಯಮ ಮಾಡಲಾಗಿದೆ. ಈ ಸಂಬಂಧ  ಜಿಲ್ಲಾಧಿಕಾರಿ … Read more

ವೆಂಕ, ನಾಣಿ, ಸೀನಾ! ಕಾಂಗ್ರೆಸ್ಸೆ ಕೊನೆಯಾಗುತ್ತೆ!? ಡಿಕೆಶಿಗೆ ವಿರೋಧ, ಸಿಎಂ ಮೇಲೆ ಕಳಕಳಿ! ಶಿವಮೊಗ್ಗದಲ್ಲಿ ರಾಜಕಾರಣದ ಲೇಟೆಸ್ಟ್ ಮಾತು ಓದಿ

 If DK Shivakumar becomes CM Congress finished

ನವೆಂಬರ್ 22,  2025 : ಮಲೆನಾಡು ಟುಡೆ :  ರಾಜ್ಯ ಕಾಂಗ್ರೆಸ್​ ಸರ್ಕಾರದ ನಾಯಕತ್ವಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರು ಹಾಗೂ ರಾಷ್ಟ್ರಭಕ್ತ ಬಳಗದ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ  ಎಂಎಲ್‌ಸಿ ಡಿ.ಎಸ್. ಅರುಣ್​   ರಾಜ್ಯ ಕಾಂಗ್ರೆಸ್​ ಸರ್ಕಾರವು ಕಳೆದ 2.5 ವರ್ಷಗಳಿಂದ ಒಂದಲ್ಲಾ ಒಂದು ಗೊಂದಲಗಳನ್ನು ಸೃಷ್ಟಿಸುತ್ತಿದೆ ಅಂತಾ ಆರೋಪಿಸಿದರು. ಅಲ್ಲದೆ ಡಿಕೆ ಶಿವಕುಮಾರ್ ಸಿಎಂ ಆಗಬಾರದು, ಅವರು ಆಗೋದು ಇಲ್ಲ. ಅವರ ಬಳಿ ಇರೋದು ವೆಂಕ ನಾಣಿ ಸೀನಾ ಮಾತ್ರ ಎಂದು … Read more

ಎಷ್ಟಿದೆ ಕೃಷಿ ಮಾರುಕಟ್ಟೆಗಳಲ್ಲಿ ಅಡಕೆ ರೇಟು! ಅಡಕೆ ಧಾರಣೆ

APMC Market Rates Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

Check All APMC Market Prices  ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ : ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ದರಗಳ ಮಾಹಿತಿ ಇಲ್ಲಿದೆ ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ APMC  ದರಗಳ ಮಾಹಿತಿಯಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಉತ್ತಮ ಭರವಸೆ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಅಡಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳ ಮಾಹಿತಿಯನ್ನು ಗಮನಿಸುವುದಾದರೆ, ದರಗಳ ಪೂರ್ಣ ವಿವರ ಇಲ್ಲಿದೆ. ಮಲೆನಾಡು ಟುಡೆ ಅಡಿಕೆ ದರಗಳ ವಿವರವನ್ನು ಸರ್ಕಾರದ ಅಧಿಕೃತ ಮಾಹಿತಿ ಕೇಂದ್ರ ಕೃಷಿ ಮಾರಾಟವಾಹಿನಿ ಯಿಂದ … Read more

ಫೋಟೋ ಹಿಡ್ಕಾ..! ಸಕ್ರೆಬೈಲ್​ ಉಬ್ಬು ಹತ್ರ ಕಾಡಾನೆ ಕಾಣ್ತು! ತೀರ್ಥಹಳ್ಳಿ ರೋಡಲ್ಲಿ ಜಾಗ್ರತೆ

Wild Elephant Sighted on Sakrebailu-Mandagadde Road: Shivamogga

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿಯು ಆನೆಗಳು ಎಲ್ಲಂದರಲ್ಲಿ ಕಾಣಿಸಿಕೊಳ್ತಿವೆ. ಇವತ್ತಿನ ಸುದ್ದಿ ಏನಂದರೆ, ಸಕ್ರೆಬೈಲ್​ ಆನೆ ಬಿಡಾರದಿಂದ ಮುಂದೆ, ಮಂಡಗದ್ದೆಯಿಂದ ಇನ್ನೂ ಹಿಂದೆ, ಅಪ್​ ರೋಡ್​ನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದೆ.  ಸಕ್ರೆಬೈಲ್ ಆನೆ ಬಿಡಾರದ ಬಳಿ ಕಾಡಾನೆ ಇದು ಶೆಟ್ಟಿಹಳ್ಳಿಯ ಆನೆಯೇ? ಅಥವಾ ತುಂಗಾ ಹೊಳೆ ದಾಟಿ ಬಂದೆ ಆನೆಯೇ ? ಎಂಬುದು ಗೊತ್ತಾಗಿಲ್ಲ. ಬೆಳಗ್ಗೆ ಈ ಬದಿಯಲ್ಲಿ ಹೊಗ್ತಿದ್ದ ರೂಟ್ ಬಸ್​ಗೆ ಆನೆ ಎದುರಾಗಿದೆ. ಆನೆ ನೋಡುತ್ತಲೇ ಡ್ರೈವರ್ ಬಸ್ … Read more

ತುಂಗಾ ನಗರ ಪೊಲೀಸ್​ ಠಾಣೆ ಲಿಮಿಟ್ಸ್​ನಲ್ಲಿ 6 ಮಂದಿ ಕಾಣೆ! ಸುಳಿವು ಸಿಕ್ಕರೆ ಹುಡುಕಿಕೊಡಿ

Missing People

Missing People ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ 6 ಜನ ವ್ಯಕ್ತಿಗಳು ಕಾಣೆಯಾಗಿದ್ದು, ಇವರ ಪತ್ತೆಗಾಗಿ ಪೊಲೀಸರು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ. ಕಾಣೆಯಾದವರು ಕೃಷ್ಣೂಜಿರಾವ್ ಎಂಬುವವರ ಪುತ್ರನಾದ ಗಣೇಶ್ ರಾವ್ ಎಂಬ 26 ವರ್ಷದ ಯುವಕ ಆಗಸ್ಟ್ 2023 ರಿಂದ ಪತ್ತೆಯಾಗಿಲ್ಲ. ಈತನ ಚಹರೆಯು 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಮತ್ತು ಗೋಧಿ ಮೈಬಣ್ಣ … Read more

ಶಿವಮೊಗ್ಗ : 2 ರೂಪಾಯಿ ಡಾಕ್ಟರ್ ಬಿ.ಎಲ್.ಸುರೇಶ್ ತಳ್ಯಾಳ್​ ಇನ್ನಿಲ್ಲ!

Who Will Fill the Void Left by Shivamogga’s '2 Rupee Doctor'?

Shivamogga 2 Rupee Doctor ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ನಗರದಲ್ಲಿ ಎರಡು ರೂಪಾಯಿ ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಡಾ.ಬಿ.ಎಲ್.ಸುರೇಶ್ ತಳ್ಯಾಳ್ ನಿಧನರಾಗಿದ್ದಾರೆ.  ನಗರದ ಜ್ಯೋತಿನಗರ ನಿವಾಸಿ 2 ರೂ.ವೈದ್ಯರೆಂದೆ ಕರೆಸಿಕೊಳ್ಳುತ್ತಿದ್ದ ಡಾ.ಬಿ.ಎಲ್.ಸುರೇಶ್ ತಳ್ಯಾಳ್ ಹರಿಗೆ, ಮಲವ ಗೊಪ್ಪ, ಸುತ್ತಮುತ್ತಲು ಜನಾನುರಾಗಿಯಾಗಿದ್ದರು. ಇವರ ಪಾರ್ವತಿ ಕ್ಲಿನಿಕ್‌ ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿತ್ತು.   ಕಾಂತಾರದಲ್ಲಿ ಶಿವಮೊಗ್ಗದ ಬಾಲ ಪ್ರತಿಭೆ, ಶಿವಮೊಗ್ಗಕ್ಕೆ ಎಲೆಕ್ಟ್ರಿಕ್​ ಬಸ್,?​ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ ಗುರುವಾರ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು