ಭದ್ರಾ ಆನೆಯ ಶಿವಮೊಗ್ಗ ರೌಂಡ್ಸ್! ಶಿಕಾರಿಪುರದದಲ್ಲಿ ಕಾಣಿಸಿದ ಕಾಡಾನೆ!

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಹೊಸನಗರದ ಬಳಿಕ ಇದೀಗ ಶಿಕಾರಿಪುರದಲ್ಲಿ ಕಾಡಾನೆ ಹಾವಳಿ (Wild Elephant) ಶುರುವಾಗಿದೆ. ಇಲ್ಲಿ ಓಡಾಡುತ್ತಿರುವ ಒಂಟಿ ಸಲಗವೊಂದು ಸ್ಥಳೀಯವಾಗಿ ಭಯ ಸೃಷ್ಟಿ ಮಾಡಿದೆಯಷ್ಟೆ ಅಲ್ಲದೆ ಫಸಲು ಹಾಳು ಮಾಡುತ್ತಿದೆ. ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಕೊರಟಿಕರೆ ಹಾಗೂ ಮಾಯತಮ್ಮನ ಮುಚಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಆನೆ ಕಾಣಿಸಿಕೊಂಡಿದೆ. ಆನೆ ಮೆಕ್ಕೆಜೋಳ, ಭತ್ತ ಹಾಗೂ ಸೂರ್ಯಕಾಂತಿ ಬೆಳೆಗಳನ್ನ ತುಳಿದು ತಿಂದು ಹಾಳು ಮಾಡಿದೆ ಎಂದು ರೈತರು ಹೇಳುತ್ತಿದ್ದಾರೆ. ಇಲ್ಲಿನ … Read more