ಸಿಗಂದೂರು ಸೇತುವೆ ಮೇಲೆ ಮೈಸೂರಿನ ವ್ಯಕ್ತಿಗೆ ಸಿಕ್ತು ಮರು ಜೀವ! ಭಾನುವಾರ ನಡೆದ ಅಚ್ಚರಿಯ ಘಟನೆ

Sagar, Sigandur Bridge, suicide attempt, rescue, Anjaneya Mysuru, family problems, engineer rescue, sleeping pills,

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಸಿಗಂದೂರಿನಲ್ಲಿ ಸೇತುವೆ ಆದ ಮೇಲೆ, ಅಲ್ಲಿನ ನಾಗರಿಕರಿಗೂ ಸೇರಿದಂತೆ ಹಲವರಿಗೆ ಒಂದು ಅನುಮಾನ ಇತ್ತು. ಈ ಸೇತುವೆಯನ್ನು ದುರ್ಬಲ ಮನಸ್ಸಿನವರು ತಮ್ಮ ಜೀವನದ ಅಂತ್ಯಕ್ಕೆ ಬಳಸಿಕೊಳ್ಳುತ್ತಾರಾ? ಎನ್ನುವ ಪ್ರಶ್ನಾತ್ಮಕ ಸಂಶಯ ಕಾಡುತ್ತಲೇ ಇತ್ತು. ಇದೀಗ ಈ ಅನುಮಾನಕ್ಕೊಂದು ಪುಷ್ಟಿ ಸಿಕ್ಕಂತೆ, ಘಟನೆಯೊಂದು ಸಿಗಂದೂರು ಸೇತುವೆ ಮೇಲೆ ನಡೆದಿದೆ, ಸಾಗರ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ : ಮರ ಕಡಿಯುವ ಶಾಸ್ತ್ರ ಯಾವಾಗ ಗೊತ್ತಾ..? ಕೌಟುಂಬಿಕ ಸಮಸ್ಯೆಯಿಂದ ಮನನೊಂದಿದ್ದ ಮೈಸೂರಿನ ಲೆಕ್ಕಪರಿಶೋಧಕರ … Read more

operation Slaughter / ಮಾವಿನ ತೋಟದಲ್ಲಿ 47 ಜಾನುವಾರು ರಕ್ಷಣೆ !ನಡೆದಿದ್ದೇನು?

operatoperation Slaughterion Slaughter

operation Slaughter | shivamogga news  ಶಿರಾಳಕೊಪ್ಪದಲ್ಲಿ 47 ಜಾನುವಾರುಗಳ ರಕ್ಷಣೆ ಶಿರಾಳಕೊಪ್ಪ: ಸಮೀಪದ ಮಂಚಿಕೊಪ್ಪದ ಹಕ್ಕೊಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಇರಿಸಿದ್ದ  47 ಜಾನುವಾರುಗಳನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ರಕ್ಷಿಸಿದ್ದು, ಅವುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ, ಹಕ್ಕೊಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮಾವಿನ ತೋಟದಲ್ಲಿ ವಧೆಗಾಗಿ  ಕೂಡಿಟ್ಟಿದ್ದ  2 ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಪಿಎಸ್‌ಐ ಪ್ರಶಾಂತ್ ಮತ್ತು ಅವರ ತಂಡ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ,   … Read more