ಜೆಡಿಎಸ್​ಗೆ ಹೊಸ ಬಲ ತುಂಬುತ್ತಿರುವ ಸಂಘಟನೆಗಳು/ ಇವತ್ತು ಕೂಡ ಹಲವರು ಪಕ್ಷ ಸೇರ್ಪಡೆ!

KARNATAKA NEWS/ ONLINE / Malenadu today/ Apr 25, 2023 GOOGLE NEWS ಶಿವಮೊಗ್ಗ/    ಶಿವಮೊಗ್ಗದಲ್ಲಿ ಜೆಡಿಎಸ್​ ಸೇರುವ ಪ್ರವರ ಮುಂದುವರಿದಿದೆ. ನಿನ್ನೆಯಷ್ಟೆ ಕಾಂಗ್ರೆಸ್​ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್​ ಪಕ್ಷವನ್ನು ಸೇರಿದ್ದರು.  ಇವತ್ತು ಸಂವಿಧಾನ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ವಕೀಲರು ಎ ಗಂಗಾಧರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಪ್ಪ ಆರ್ ಜೆಡಿಎಸ್​ ಪಕ್ಷವನ್ನು ಸೇರಿದ್ದಾರೆ.  ಜಿಲ್ಲಾ ಜೆಡಿಎಸ್​ ಕಚೇರಿಯಲ್ಲಿ ಇವತ್ತು ಬೆಳಗ್ಗೆ ಸುಮಾರು 500 ಮಂದಿ … Read more