ಶುಂಠಿ ಕಳ್ಳರಿದ್ದಾರೆ ಹುಷಾರ್! ಹೊಲಕ್ಕೆ ಕಾಲಿಟ್ಟಾಗಲೇ ಸಿಕ್ಕಿಬಿದ್ದ ಕಳ್ಳರು ಹಲ್ಲೆಗೆ ಮುಂದಾಗಿ ಎಸ್ಕೇಪ್! ಕಳ್ತನದಲ್ಲಿಯು ನಡೆಯಿತಾ ರಾಜಿ!? ಏನಿದು ಪ್ರಕರಣ
KARNATAKA NEWS/ ONLINE / Malenadu today/ Jul 5, 2023 SHIVAMOGGA NEWS ಫಸಲು ಬರುವುದಕ್ಕೆ ಶುರುಮಾಡ್ತಿದ್ದಾಗೆ, ಅದನ್ನ ಕಾವಲು ಕಾಯೋದೇ ಬೆಳೆಗಾರರಿಗೆ ದೊಡ್ಡ ಕೆಲಸ, ಅದರಲ್ಲಿ ಮಲೆನಾಡಲ್ಲಿ ಶುಂಠಿ ಕಳುವು ಸಾಮಾನ್ಯ ವಿಚಾರವೇನಲ್ಲ. ಶುಂಠಿ ಹಾಗೂ ಶುಂಠಿಯ ದುಡ್ಡಿಗಾಗಿ ತಲೆಗಳಲೇ ಇಲ್ಲಿ ಉರುಳಿದ ಘಟನೆಗಳು ಪೊಲೀಸ್ ಕ್ರೈಂ ಲಿಸ್ಟ್ನಲ್ಲಿ ಇವೆ. ಇದಕ್ಕೆ ಪೂರಕವಾಗಿ ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಮಾಸೂರು ಸಮೀಪ ನೆಲವಾಗಿಲು ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದ … Read more