ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್​ಪಿ ಹೇಳಿದ್ದೇನು? 2 ಘಟನೆ 3 ಸುದ್ದಿ! ಏನಿದು?

KARNATAKA NEWS/ ONLINE / Malenadu today/ Jun 25, 2023 SHIVAMOGGA NEWS ಅಸಲಿಗೆ ಶಿವಮೊಗ್ಗದ ಟಿಪ್ಪು ನಗರ ಹಾಗೂ ಗೋಪಾಳದಲ್ಲಿ ನಡೆದಿದ್ದು ಏನು? ಹೀಗೊಂದು ಪ್ರಶ್ನೆಯು ರಾತ್ರಿಯಿಂದಲೂ ನಾನಾ ಸ್ವರೂಪ ಪಡೆದುಕೊಳ್ಳುತ್ತಿದೆ.  ಮೆಗ್ಗಾನ್​ ಬಳಿಯಲ್ಲಿ ಶಿವಮೊಗ್ಗದ ಟಿಪ್ಪು ನಗರದಲ್ಲಿ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಸುದ್ದಿಯೊಂದು ನಿನ್ನೆ ಸಂಜೆ 4-5 ಗಂಟೆಯಿಂದ ಗರಿಗೆದರಲು ಆರಂಭವಾಗಿತ್ತು. ಆದರೆ ಅದರ ಪೂರ್ವಪರ ತಿಳಿದುಬಂದಿರಲಿಲ್ಲ. ಆನಂತರ ಈ ಘಟನೆ ಬೆನ್ನಲ್ಲೆ ದ್ರೌಪದಮ್ಮ ಸರ್ಕಲ್​ ಸಮೀಪ , … Read more