ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗದ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಇಡೀ ದೇಹಕ್ಕೆ ಹೊಡೆಯುತ್ತಿತ್ತು ಶಾಕ್​! ದೆವ್ವ ಕಾಟವೆಂದುಕೊಂಡಾಗ ಕಾಣಿಸಿದ್ದು ದೈವ ಕ್ಷೇತ್ರ! ವರದಿಗಾರನ ವಿಚಿತ್ರ ಅನುಭವಕ್ಕೆ ಮುಕ್ತಿಕೊಟ್ಟ ಶಿವಮೊಗ್ಗ ಆ ಗುರೂಜಿ! ಇದು ಎಲ್ಲೂ ತಿಳಿಯಲಾಗದ ಕಥೆ! ‘Today ಸತ್ಯ!’ ಮಲೆನಾಡು ಟುಡೇ ತಂಡದಿಂದ ಹೊಸ ಪ್ರಯತ್ನ! ಇದು ಅನುಭವದ ಕಥೆ, ಆನುಭಾವದ ಕಥೆ, ಅಕೃತ್ರಿಮದ ಕಥೆ, ಅಪರೂಪದ ಅನೂಹ್ಯ ಕಥೆ, ಅನುಯೋಗದ ಕಥೆ…ಇಲ್ಲಿ ನಡೆದಿದ್ದು ಸತ್ಯ ಘಟನೆ ಪ್ರತಿರಾತ್ರಿ ತನ್ನ ದೇಹದಲ್ಲಿ ವಿದ್ಯುತ್ ನ ಮಿಂಚಿನ ಸಂಚಾರವಾಗುತ್ತಿದ್ದಕ್ಕೆ ತತ್ತರಿಸಿಹೋಗಿದ್ದರು ಆ … Read more