ಶಿಕಾರಿಪುರ ಡಿಪೋ ಬಳಿ ಬಸ್ ಅಪಘಾತ! ಹುಟ್ಟುಹಬ್ಬದ ಮರುದಿನವೇ ಸಾವನ್ನಪ್ಪಿದ ಸವಾರ!

KARNATAKA NEWS/ ONLINE / Malenadu today/ Aug 24, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದ (Shikaripura town)  ಕೆಎಸ್ ಆರ್ ಟಿಸಿ ಡಿಪೋ ಎದುರು ಕೆಎಸ್​ಆರ್​ಟಿಸಿ ಬಸ್​ (KSRTC bus) ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ಮೃತರನ್ನು 21 ವರ್ಷದ ಗಜೇಂದ್ರ ಆಚಾರ್ ಎಂದು ಗುರುತಿಸಲಾಗಿದೆ. ಡಿಪೋ ಬಳಿ ಹೋಗುತ್ತಿದ್ದ ಬೈಕ್​ ಹಾಗೂ ಡಿಪೋಗೆ ಬರುತ್ತಿದ್ದ ಬಸ್​ನಡುವ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಎರಡು … Read more