ಭೀಷ್ಮಾಷ್ಟಮಿಯ ಈ ದಿನ ಅಮೃತ ಘಳಿಗೆ! ವಾಹನ ಖರೀದಿ, ಆಸ್ತಿ ಖರೀದಿ! ಧನಲಾಭದ ಯೋಗ!?

Financial Gains and Property Luck

Daily Horoscope Jan 26 2026 details ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶಿಶಿರ ಋತು, ಮಾಘ ಮಾಸದ, ಇಂದು ಶುಕ್ಲ ಪಕ್ಷದ ಅಷ್ಟಮಿ ತಿಥಿ ರಾತ್ರಿ 7:09 ರವರೆಗೆ ಇದ್ದು, ತದನಂತರ ನವಮಿ ತಿಥಿ ಆರಂಭವಾಗಲಿದೆ. ಬೆಳಿಗ್ಗೆ 10:58 ರವರೆಗೆ ಅಶ್ವಿನಿ ನಕ್ಷತ್ರವಿದ್ದು, ನಂತರ ಭರಣಿ ನಕ್ಷತ್ರ ಬರಲಿದೆ. ಭೀಷ್ಮಾಷ್ಟಮಿಯ ಈ ದಿನ ಅಮೃತ ಘಳಿಗೆ ಬೆಳಗಿನ ಜಾವ 4:57 ರಿಂದ 6:27 ರವರೆಗೆ ಇರಲಿದೆ ರಾಹುಕಾಲ ಬೆಳಿಗ್ಗೆ 7:30 ರಿಂದ 9:00 ರವರೆಗೆ ಮತ್ತು … Read more

ಜನವರಿ 24ರ ರಾಶಿ ಫಲ |ಸಿಗಲಿದೆ ಬಡ್ತಿ ಮತ್ತು ಮನ್ನಣೆ |ಧನಲಾಭ | ಓದಿ ಇವತ್ತಿನ ಪಂಚಾಗ

ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಮಾಘ ಮಾಸ, ರಾತ್ರಿ 11.01ರವರೆಗೆ ಶುಕ್ಲಪಕ್ಷದ ಷಷ್ಠಿ ತಿಥಿ ಇರಲಿದ್ದು ನಂತರ ಸಪ್ತಮಿ ಆರಂಭವಾಗಲಿದೆ ಹಾಗೂ ಮಧ್ಯಾಹ್ನ 1.20ರವರೆಗೆ ಉತ್ತರಾಭಾದ್ರ ನಕ್ಷತ್ರವಿದ್ದು ತದನಂತರ ರೇವತಿ ನಕ್ಷತ್ರ ಇರಲಿದೆ.  ರಾಹುಕಾಲ ಬೆಳಿಗ್ಗೆ 9.00 ಗಂಟೆಯಿಂದ 10.30ರವರೆಗೆ ಇದ್ದರೆ, ಯಮಗಂಡ ಕಾಲ ಮಧ್ಯಾಹ್ನ 1.30ರಿಂದ 3.00ರವರೆಗೆ ಇರಲಿದೆ ಇವತ್ತಿನ ರಾಶಿಫಲ ಮೇಷ | ಕೈಗೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ, ವಿಪರೀತ ಶ್ರಮ. ಕುಟುಂಬದಲ್ಲಿ ಒತ್ತಡ ಹಾಗೂ ಅನಾರೋಗ್ಯ. ಸಮಸ್ಯೆಗಳು ಕಾಡಲಿದೆ, … Read more

ವಸಂತ ಪಂಚಮಿ|ಅದೃಷ್ಟದ ಬಾಗಿಲು ತೆರೆಯಲಿದೆ | ರಾಶಿಫಲ ನೋಡಿ

Financial Gains and Property Luck

ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ಪಂಚಮಿಯು ರಾತ್ರಿ 12.31 ರವರೆಗೂ ಇರಲಿದ್ದು, ಆ ಬಳಿಕ ಷಷ್ಠಿ ತಿಥಿ ಆರಂಭವಾಗಲಿದೆ. ಪೂರ್ವಾಭಾದ್ರ ನಕ್ಷತ್ರವು ಮಧ್ಯಾಹ್ನ 2.01 ರವರೆಗೆ ಇರಲಿದ್ದು, ತದನಂತರ ಉತ್ತರಾಭಾದ್ರ ನಕ್ಷತ್ರವಿರಲಿದೆ. ಇಂದಿನ ವಿಶೇಷವೇನೆಂದರೆ ವಸಂತ ಪಂಚಮಿ ಹಬ್ಬ. ಅಮೃತ ಘಳಿಗೆ ಬೆಳಿಗ್ಗೆ 6.06 ರಿಂದ 7.41 ರವರೆಗೆ. ರಾಹುಕಾಲವು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇದ್ದರೆ, ಯಮಗಂಡ ಕಾಲವು ಮಧ್ಯಾಹ್ನ 3.00 … Read more

ಗುರುವಾರದ ದಿನ ಭವಿಷ್ಯ | ಯಾರಿಗೆ ಇಂದು ಆಸ್ತಿ ಲಾಭದ ಯೋಗ? ಯಾರಿಗೆ ಅನಿರೀಕ್ಷಿತ ಖರ್ಚು?

Todays Horoscope November 22 202 Positive Changes for Taurus Gemini Virgo Capricorn

Kannada Panchanga | ಶಿವಮೊಗ್ಗ  : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 10.22 ರವರೆಗೆ ಇರಲಿದ್ದು, ನಂತರ ಷಷ್ಠಿ ಆರಂಭವಾಗಲಿದೆ. ಪುಬ್ಬ ನಕ್ಷತ್ರವು ಸಂಜೆ 4.26 ರವರೆಗೆ ಇದ್ದು, ಬಳಿಕ ಉತ್ತರ ನಕ್ಷತ್ರವಿರುತ್ತದೆ. ಅಮೃತ ಘಳಿಗೆ ಬೆಳಿಗ್ಗೆ 9.54 ರಿಂದ 11.03 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ … Read more

ಇಂದಿನ ರಾಶಿ ಭವಿಷ್ಯ: ಜನವರಿ 7 2026 ರ ದಿನ ಭವಿಷ್ಯ ಮತ್ತು ಪಂಚಾಂಗ

Financial Gains and Property Luck

 ಬೆಂಗಳೂರು ಮಲೆನಾಡು ಟುಡೆ ಸುದ್ದಿ :  ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು ಹಾಗೂ ಪುಷ್ಯ ಮಾಸದ ಈ ದಿನದಂದು ಬೆಳಿಗ್ಗೆ 10.44 ರವರೆಗೆ ಚೌತಿ ತಿಥಿಯಿದ್ದು ನಂತರ ಪಂಚಮಿ ಆರಂಭವಾಗಲಿದೆ. ಅಮೃತ ಘಳಿಗೆಯು ಮಧ್ಯಾಹ್ನ 1.40 ರಿಂದ 3.12 ರವರೆಗೆ ಇರುತ್ತದೆ.  ರಾಹುಕಾಲವು ಮಧ್ಯಾಹ್ನ 12.00 ರಿಂದ 1.30 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ  ವಿಮೆ ನೀಡಲು ಸತಾಯಿಸಿದ ಕಂಪೆನಿಗೆ ಶಿವಮೊಗ್ಗ ಗ್ರಾಹಕ ನ್ಯಾಯಾಲಯದ ಚಾಟಿ: ಕೋರ್ಟ್​ … Read more

ಒಲಿಯಲಿದೆ ಆಕಸ್ಮಿಕ ಧನಯೋಗ! ಇವತ್ತಿನ ದಿನಭವಿಷ್ಯ ! ವಿಶೇಷ

Todays Horoscope November 22 202 Positive Changes for Taurus Gemini Virgo Capricorn

Today Horoscope: January 5 2026  ಶಿವಮೊಗ್ಗ : ವಿಶ್ವಾವಸು ನಾಮಸಂವತ್ಸರದ ದಕ್ಷಿಣಾಯನ ಹೇಮಂತ ಋತುವಿನ ಪುಷ್ಯ ಮಾಸದ ಕೃಷ್ಣ ಪಕ್ಷದ ಬಿದಿಗೆಯ ದಿನವಾದ ಇಂದು ಮಧ್ಯಾಹ್ನ 12.51 ನಂತರ ತದಿಗೆ ಆರಂಭವಾಗಲಿದೆ. ಸಂಜೆ 4.44 ರವರೆಗೆ ಪುಷ್ಯಮಿ ನಕ್ಷತ್ರವಿದ್ದು, ತದನಂತರ ಆಶ್ಲೇಷ ನಕ್ಷತ್ರ ಇರಲಿದೆ.ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರಲಿದೆ. ಅಮೃತ ಘಳಿಗೆ ಬೆಳಿಗ್ಗೆ 10.34 ರಿಂದ ಮಧ್ಯಾಹ್ನ 12.23 … Read more

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ: ಜನವರಿ 3 2026 ರ ದಿನ ಭವಿಷ್ಯ

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

ಬೆಂಗಳೂರು : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಪೌರ್ಣಮಿಯ ಈ ದಿನದಂದು ಆರಿದ್ರಾ ನಕ್ಷತ್ರವೂ ಸಂಜೆ 6.50 ರವರೆಗಿದ್ದು ತದನಂತರ ಪುನರ್ವಸು ನಕ್ಷತ್ರವಿರಲಿದೆ. ಅಮೃತ ಘಳಿಗೆ ಬೆಳಿಗ್ಗೆ 9.30 ರಿಂದ 10.59 ರವರೆಗೆ ಇರಲಿದ್ದು, ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ. ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ ಅಡಿಕೆ ರೇಟಿನ ಅಪ್​ಡೇಟ್ : ಶಿವಮೊಗ್ಗ ಸೇರಿ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಹೊಸ ವರ್ಷದ … Read more

ಡಿಸೆಂಬರ್ 31 ರಾಶಿ ಫಲ: ಯಾರಿಗೆ ಶುಭ? ಯಾರಿಗೆ ಅಶುಭ? ಪೂರ್ಣ ಮಾಹಿತಿ ಇಲ್ಲಿದೆ

Todays Horoscope November 22 202 Positive Changes for Taurus Gemini Virgo Capricorn

Daily Astrology Predictions ಶಿವಮೊಗ್ಗ  :  ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ರಾತ್ರಿ 11.10 ರವರೆಗೆ ಇರಲಿದ್ದು, ಆನಂತರ ತ್ರಯೋದಶಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರವು ರಾತ್ರಿ 11.33 ರವರೆಗೆ ಇರಲಿದ್ದು, ತದನಂತರ ರೋಹಿಣಿ ನಕ್ಷತ್ರ ಇರಲಿದೆ. ರಾತ್ರಿ 9.17 ರಿಂದ 10.48 ರವರೆಗೆ ಅಮೃತ ಘಳಿಗೆ ಇರಲಿದೆ. ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಯಮಗಂಡ … Read more

ಇಂದು ಈ ತಪ್ಪುಗಳ ಮಾಡಬೇಡಿ! ಆಕಸ್ಮಿಕ ಧನಲಾಭ! ದಿನಭವಿಷ್ಯ!

Todays Horoscope November 22 202 Positive Changes for Taurus Gemini Virgo Capricorn

today Horoscope Dec 22 2025  Daily Astrology and Panchang for All Zodiac Signs   ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ಬಿದಿಗೆ ತಿಥಿಯು ಇಂದು ಬೆಳಿಗ್ಗೆ 9.34 ರವರೆಗೆ ಇರಲಿದ್ದು, ಆ ನಂತರ ತದಿಗೆ ಆರಂಭವಾಗಲಿದೆ. ಉತ್ತರಾಷಾಢ ನಕ್ಷತ್ರವು ಇಂದು ಪೂರ್ತಿ ಇದ್ದು ಮಂಗಳವಾರ ಬೆಳಗಿನ ಜಾವ 4.47 ಕ್ಕೆ ಮುಕ್ತಾಯವಾಗಿ ಶ್ರವಣ ನಕ್ಷತ್ರ ಆರಂಭವಾಗಲಿದೆ.  ಅಮೃತ ಘಳಿಗೆಯು … Read more

ಡಿಸೆಂಬರ್ 13ರ ದಿನ ಭವಿಷ್ಯ ಗ್ರಹಬಲ ಮತ್ತು ಶುಕ್ರದೆಸೆ! ಯಾವ ರಾಶಿಗೆ ಏನಿದೆ ವಿಶೇಷ ಓದಿ

Todays Horoscope November 22 202 Positive Changes for Taurus Gemini Virgo Capricorn

Good day ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ  ಹೇಮಂತ ಋತುವಿನಲ್ಲಿ ಮಾರ್ಗಶಿರ ಮಾಸದ ಶುಭ ದಿನವಾದ ಇಂದು ರಾತ್ರಿ 7.25 ರವರೆಗೆ ಬಹುಳ ನವಮಿ ತಿಥಿ ಇರುತ್ತದೆ, ನಂತರ ದಶಮಿ ತಿಥಿ ಆರಂಭವಾಗುತ್ತದೆ. ನಕ್ಷತ್ರದ ವಿಚಾರಕ್ಕೆ ಬಂದರೆ, ಹಸ್ತ ನಕ್ಷತ್ರದ ಈ ದಿನ ಶುಭ ಕಾರ್ಯಗಳಿಗೆ ಉತ್ತಮವಾದ ಅಮೃತ ಘಳಿಗೆ ಮುಂಜಾನೆ 4.36 ರಿಂದ 6.20 ರವರೆಗೆ ಇದೆ. ರಾಹುಕಾಲವು ಬೆಳಗ್ಗೆ 9.00 ರಿಂದ 10.30 ರವರೆಗೆ ಇದ್ದು ಯಮಗಂಡ ಕಾಲವು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು