ಶಿವಮೊಗ್ಗದಲ್ಲಿ ಸುಬುಧೇಂದ್ರ ತೀರ್ಥರ ಮೆರವಣಿಗೆ! ಬೊಮ್ಮನಕಟ್ಟೆಯಲ್ಲಿ ಗುರು ರಾಯರ ಮಠ ಸ್ಥಾಪನೆ

Malenadu Today

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದ ಬೊಮ್ಮನ ಕಟ್ಟೆಯಲ್ಲಿ  75 ನೇ ಶ್ರೀ ರಾಘವೇಂದ್ರ ಸ್ವಾಮಿ ಮಠ ಸ್ಥಾಪನೆ ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ಸಂಬಂಧ  ನಿನ್ನೆ ಮಂತ್ರಾಲಯದ ಸುಬುಧೇಂದ್ರ ತೀರ್ಥರವರ ಮೆರವಣಿಗೆ ನಡೆಯಿತು. ವಿನೋಬನಗರದ ಡಿವಿಎಸ್ ಸಂಸ್ಥೆಯಂದ ಬೊಮ್ಮನಕಟ್ಟೆಯವರೆಗೂ ಶ್ರೀಗಳ ಮೆರವಣಿಗೆ ಸಾಗಿ ಬಂತು. ಶಾಸಕ ಕೆಎಸ್​.ಈಶ್ವರಪ್ಪರವರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

 ಇನ್ನೂ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬುದೇಂಧ್ರ ತೀರ್ಥರವರು ಕಾಮಧೇನು ಎಂದರೆ ಬೇಡಿಕೆಯನ್ನ ಈಡೇರಿಸುವ ಸೂಚಕ. ಮಂತ್ರಾಲಯದಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ರಾಘವೇಂದ್ರ ಸ್ವಾಮಿಗಳು ಸಹ   ಕಾಮಧೇನು ಎನಿಸಿಕೊಂಡಿದ್ದಾರೆ.  ಭಕ್ತರು ಇಷ್ಟಾರ್ಥವನ್ನು ಶ್ರೀಗಳು ಈಡೇರಿಸುತ್ತಿದ್ದಾರೆ. ಇಲ್ಲಿನ ರಾಘವೇಂದ್ರ ಮಠ ಸ್ಥಾಪನೆ ನಾಳೆ ಉದ್ಘಾಟನೆಗೊಳ್ಳಲಿದ್ದು, ಮಂತ್ರಾಲಯದಿಂದ ತಂದಿರುವ ಬೃಂಧಾವನ ಮೃತ್ತಿಕೆಯನ್ನ  ಇಲ್ಲಿ 48 ಗಂಟೆಗಳ ಕಾಲ ಇರಿಸಿ ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆ ಮಾಡಲಿದ್ದೇವೆ ಎಂದರು.

ವಿಡಿಯೋ ನೋಡಿ : lINK

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

 

Share This Article