ಜ. 25. 26 ಶಿವಮೊಗ್ಗ ತಾಲೂಕಿನ 3 ನೇ ಶರಣ ಸಾಹಿತ್ಯ ಸಮ್ಮೇಳನ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 24, 2025 ‌ ಶಿವಮೊಗ್ಗ| ಬಸವಕೇಂದ್ರ ಶಿವಮೊಗ್ಗ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು 3 ನೇ ಶರಣ ಸಾಹಿತ್ಯ ಸಮ್ಮೇಳನ ಹಾಗು 100ನೆಯ ವಚನ ಮಂಟಪ ವಿಶೇಷ ಕಾರ್ಯಕ್ರಮ ಜನವರಿ 25 ಹಾಗು 26 ರಂದು ನಡೆಯಲಿದೆ. ಈ ಕುರಿತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶಿವಮೊಗ್ಗದ ಅಧ್ಯಕ್ಷರಾದ ಹೆಚ್‌.ಎನ್‌ ಮಹಾರುದ್ರ ತಿಳಿಸಿದರು. ಇಂದು ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು 25 … Read more

ಚಾನಲ್‌ನಲ್ಲಿ ತೇಲಿ ಬಂದ ಶವ | ಬರಿ ಚಡ್ಡಿಯಲ್ಲಿದ್ದ ಮೃತದೇಹ ಸುಳಿವು ನಿಗೂಢ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 24, 2025 ‌‌  ಶಿವಮೊಗ್ಗ ನಗರದ ವೀರಭದ್ರ ಕಾಲೋನಿಯಿಂದ ಹೊನ್ನವಿಲೇ ಗ್ರಾಮದಲ್ಲಿ ಹಾದುಹೋಗಿರುವ ಚಾನಲ್‌ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿದೆ. ಈ ಸಂಬಂಧ ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮೇಲಕ್ಕೆ ಎತ್ತಿ, ಅದರ ಪಂಚನಾಮೆ ಮುಗಿಸಿ ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಶಿಫ್ಟ್‌ ಮಾಡಿಸಿದ್ದಾರೆ.  ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಹೀಗಾಗಿ … Read more

ಬಾಳುವಂತ ಹೂವು ಬಾಡಿಹೋಯಿತು! | 25 ವರುಷದ ಯುವತಿ ಸಾವಿಗೆ ಕಾರಣವಾಗಿದ್ದೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 24, 2025 ‌‌  ಉಸಿರಾಟದ ಸಮಸ್ಯೆಯೊಂದು ಬದುಕಿ ಬಾಳಬೇಕಿದ್ದ 25 ವರುಷದ ಯುವತಿಯ ಜೀವನ ಕೊನೆಗೊಳ್ಳಲು ಕಾರಣವಾದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ನೇತಾಜಿ ಸರ್ಕಲ್‌ ಬಳಿ ದೈವಜ್ಞ ಬ್ರಾಹ್ಮಣರ ಕುಟುಂಬವೊಂದ ತಮ್ಮ ಪಾಡಿಗೆ ಬದುಕಿನ ದಿನಗಳನ್ನು ಸಾಗಿಸುತ್ತಾ ಬಂದಿತ್ತು. ಇಲ್ಲಿನ ದಂಪತಿಗೆ ಸೌಮ್ಯ ಎಂಬ ಮಗಳಿದ್ದು, ಆಕೆ ಮಾಚೇನಹಳ್ಳಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ವರ್ಕ್‌ ಫ್ರಾಮ್‌ ಹೋಮ್‌ ಮಾಡುತ್ತಿದ್ದ … Read more

ಜನವರಿ 24 ರಂದು ಅಲ್ಲಮ ಪ್ರಭು ಉದ್ಯಾನವನದ ಸರ್ವಾಂಗೀಣ  ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 23, 2025 ‌ ಶಿವಮೊಗ್ಗ | ಜನವರಿ 24 ರಂದು ಲೋಕೋಪಯೋಗಿ ಇಲಾಖೆಯು ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್)ದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ಆಯೋಜಿಸಿದೆ. ಈ ಕಾರ್ಯಕ್ರಮದ ಶಂಕು ಸ್ಥಾಪನೆಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿರವರು ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪರವರ ಉಪಸ್ಥಿತರಿರಲಿದ್ದಾರೆ.  … Read more

ಕ್ಯಾಸನೂರು ತಳಿ ಅಡಿಕೆಗೆ ಬೇಕಿದೆ ಕಾಯಕಲ್ಪ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 23, 2025 ‌ ಶಿವಮೊಗ್ಗ | ಮಲೆನಾಡು ಎಂದರೆ ಕೇವಲ ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರವಾಸಿ ಸ್ಥಳಗಳಿಗೆ ಪ್ರಸಿದ್ದವಾಗಿರದೇ ಇಲ್ಲಿನ ಬೆಳೆಗಳು ಬೇಸಾಯ ಪದ್ಧತಿ ಹಾಗೂ ಇಲ್ಲಿನ ಜನಜೀವನ ಕ್ರಮಕ್ಕೂ ಪ್ರಸಿದ್ಧವಾಗಿದೆ.ಇಲ್ಲಿನ ರೈತರು ಅನೇಕ ಸಮಸ್ಯೆಗಳ ನಡುವೆ ಇಂದಿಗೂ ಜೀವನ ಸಾಗಿಸುತ್ತಿದ್ದು ಅಂತಹ ರೈತರಿಗೆ ಜೀವ ತುಂಬಿದ್ದು ಅಡಿಕೆ ಬೆಳೆ ಎನ್ನಬಹುದು.ಅಡಿಕೆ ಎಂಬುದು ಇಲ್ಲಿನ ರೈತರ ಜೀವನಾಡಿಯಾಗಿ ಮಲೆನಾಡಿನ ಪ್ರಮುಖ ಬೆಳೆಯಾಗಿ ಆಧುನಿಕ ಜೀವನದ ಆದಾಯದ … Read more

ಅಡುಗೆ ಭಟ್ಟರ ಮಗಳಿಗೆ ನಾಲ್ಕು ಚಿನ್ನ | ಅಜ್ಜನ ಕನಸ್ಸು ಈಡೇರಿಸಿದ ಮೊಮ್ಮಗನಿಗೆ 10 ಗೋಲ್ಡ್‌ ಮೆಡಲ್‌

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 23, 2025 ‌‌  ನಿನ್ನೆ ದಿನ ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಹಾಗೂ ಸಾಗರದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ  ಕೃಷಿ ತೋಟಗಾರಿಕೆ ವಿವಿ ಘಟಿಕೋತ್ಸವ ಯಶಸ್ವಿಯಾಗಿದೆ. ನಡೆದಿದೆ. ಈ ಘಟಿಕೋತ್ಸವದಲ್ಲಿ ಅಪರೂಪದ ಸಾಧನೆ ಮಾಡಿದ ಇಬ್ಬರ ವಿವರ ಹೀಗಿದೆ.    ಕುವೆಂಪುವಿ ಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕೂಲಿ ಕಾರ್ಮಿಕರ ಮಗ ಒಬ್ಬರು ಅತ್ಯಧಿಕ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಚಿಕ್ಕಮಗಳೂರು ತಾಲೂಕು ಭೈರನಮಕ್ಕಿ ಎಂಬ ಗ್ರಾಮದ ಜಗದೀಶ್ … Read more

ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದ ಹೇಗೆಲ್ಲಾ ನಡೆಯಿತು!? ಇಲ್ಲಿದೆ ಡಿಟೇಲ್ಸ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025 ‌ ಶಿವಮೊಗ್ಗ | ಇಂದು ಕುವೆಂಪು ವಿಶ್ವವಿದ್ಯಾಲಯದ 34 ನೇ ಘಟಿಕೋತ್ಸವ ಕಾರ್ಯಕ್ರಮ ಶಂಕರಘಟ್ಟ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬಸವ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಕ್ರಮಕ್ಕೆ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಲ್ಲೋಟ್  ಚಾಲನೆ ನೀಡಿದರು. ಈ ವೇಳೆ ಅನೇಕ ವಿದ್ಯಾರ್ಥಿಗಳಿಗೆ ಪದಕ ಪಿಹೆಚ್‌ಡಿ ಯನ್ನ ರಾಜ್ಯಪಾಲರು ಪ್ರಧಾನ ಮಾಡಿದರು. ಹಾಗೆಯೇ ವಿಧಾನಸಭೆಯ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ವಿಜ್ಞಾನಿ ಸಿ.ಎಸ್. … Read more

28 MSC ವಿದ್ಯಾರ್ಥಿಗಳಿಗೆ ಚಿನ್ನದ ಪದಕ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025 ‌ ಶಿವಮೊಗ್ಗ | ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ  ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಇಂದು ವಿಶ್ವವಿದ್ಯಾಲಯದ ಮುಖ್ಯ ಆವರಣ ಇರುವಕ್ಕಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯಪಾಲರು ಹಾಗು ವಿವಿ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.  ಘಟಿಕೋತ್ಸವದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು 31 ಚಿನ್ನದ … Read more

ಮೂಳೆ ಇಲ್ಲದ ಮಾನವ ರೈತನಿಲ್ಲದ ದೇಶ ಎರಡು ಒಂದೆ | ಥಾವರ್‌ ಚಂದ್‌ ಗೆಹ್ಲೋಟ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025 ‌ ಶಿವಮೊಗ್ಗ|  ಮೂಳೆ ಇಲ್ಲದಿದ್ದರೆ ನಾವು ಹೇಗೆ ಉಪಯೋಗಕ್ಕೆ ಬರುವುದಿಲ್ಲವೋ ಅದೇ ರೀತಿ ರೈತನಿಲ್ಲದ ದೇಶ ಉಪಯೋಗಕ್ಕೆ ಬರುವುದಿಲ್ಲ ರೈತ ದೇಶದ ಬೆನ್ನೆಲುಬು ಎಂದು ರಾಜ್ಯ ಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ತಿಳಿಸಿದರು. ಇಂದು ಬುಧವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಸುಗ್ಗಿ ಸಂಭ್ರಮದ ಅಧ್ಯಕ್ಷತೆ ವಹಿಸಿದರು ಹಾಗೆಯೇ … Read more

ಶಿವಮೊಗ್ಗದ 14 ವರ್ಷದ ಆಯುಷ್‌ ಕರ್ನಾಟಕ ತಂಡಕ್ಕೆ ಆಯ್ಕೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 22, 2025 ‌ ಶಿವಮೊಗ್ಗ | ಜನವರಿ 27 ರಿಂದ ಫೆಬ್ರವರಿ 15 ರ ವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ 14 ವರ್ಷ ವಯೋಮಿತಿಯ ದಕ್ಷಿಣ ವಲಯದ ಟೂರ್ನಮೆಂಟ್‌ ಪಾಂಡಿಚೇರಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಲು ಶಿವಮೊಗ್ಗದ  ಆಯುಷ್‌ ವೈ ಎಸ್‌ ಆಯ್ಕೆಯಾಗಿದ್ದಾರೆ. ಇವರು ಶಿವಮೊಗ್ಗದ ಎಚ್ಚರಿಕೆ ಪತ್ರಿಕೆಯ ಸಂಪಾದಕರಾದ ಸೂರ್ಯನಾರಾಯಣ ಹಾಗೂ ಮೇಲಿನ ಹನಸವಾಡಿ ಸರ್ಕಾರಿ ಶಾಲೆ … Read more