ಊರಿನೊಳಗೆ ದಾಳಿ ಇಡ್ತಿವೆ ಕಾಡಾನೆಗಳ ಹಿಂಡು | ಜನರಿಗೆ ಹೆಚ್ಚಾಯ್ತು ಜೀವ ಭಯ!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌  ಶಿವಮೊಗ್ಗದ ಆಯನೂರು ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಕಾಡಿನೊಳಗೆ ಬೆರೆಸಿದರೂ ಸಹ ಅವು ಮತ್ತೆ ವಾಪಸ್‌ ಬರುತ್ತಿದ್ದು ಊರಿನ ತೋಟ ಮನೆಗಳ ಬಳಿಯಲ್ಲಿ ಓಡಾಡಿಕೊಂಡು ಬೆಳೆ ನಾಶ ಮಾಡುತ್ತಿವೆ ಅಲ್ಲದೆ ಜನರಲ್ಲಿ ಭಯ ಹುಟ್ಟಿಸುತ್ತಿದೆ. ನಿನ್ನೆ ಸಹ ಸಿರಿಗೆರೆಯಲ್ಲಿ ಐದು ಕಾಡಾನೆಗಳ ಗುಂಪು ಓಡಾಡಿದ್ದು ಅಡಿಕೆ ಸಸಿಗಳನ್ನು ನಾಶಪಡಿಸಿವೆ. ರೈತರ ಹೊಲದಲ್ಲಿ ಜನರಿಗೆ ಹೆದರಿ, ಓಡುತ್ತಿರುವ ಕಾಡಾನೆಗಳು ಎತ್ತ ಸಾಗುತ್ತಿವೆ ಎಂಬುದು … Read more

ಫೆ.9 ಶ್ರೀ ಮಧ್ವಾದಿರಾಜರ 545 ನೇ ಜಯಂತೋತ್ಸವ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 8, 2025 ‌ ಶಿವಮೊಗ್ಗ | ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ್ ಶಿಷ್ಯ ವೃಂದದ ವತಿಯಿಂದ ಶ್ರೀ ಮಧ್ವಾದಿರಾಜರ 545 ನೇ ಜಯಂತೋತ್ಸವನ್ನು ಫೆಬ್ರವರಿ 9 ರಂದು ರಾಜಬೀದಿ ಉತ್ಸವದ ಮೂಲಕ ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದೇವೆ. ಎಂದು ಸಮಾಜದ ಸಂಚಾಲಕ ಓಂ ಗಣೇಶ್ ತಿಳಿಸಿದರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯ ವೃಂದ ಶಿವಮೊಗ್ಗ ವತಿಯಿಂದ  ಹಿಂದಿನಿಂದಲೂ … Read more

ಫೆಬ್ರವರಿ 10 ರಂದು ರಾಜ್ಯಾದ್ಯಂತ ರೈತರ ಹೋರಾಟ | ಕಾರಣವೇನು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 8, 2025 ‌ ಶಿವಮೊಗ್ಗ | ಕೃಷಿ ವಿರೋಧಿ  ಕಾಯ್ದೆಯನ್ನು ವಾಪಸ್ಸು ಪಡೆಯದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯಸಂಘ ಹಾಗೂ ಹಸಿರು ಸೇನೆ, ಸಂಯುಕ್ತ ಕರ್ನಾಟಕ ಹೋರಾಟ ವತಿಯಿಂದ ಫೆಬ್ರವರಿ 10 ರಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಾಗೂ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸಂಘದ ಅಧ್ಯಕ್ಷ … Read more

ಪ್ಯಾರಾಚೂಟ್‌ ಯಡವಟ್ಟು | ಶಿವಮೊಗ್ಗದ ಏರ್‌ಫೋರ್ಸ್‌ ಅಧಿಕಾರಿ ಸಾವು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 8, 2025 ‌‌  ಶಿವಮೊಗ್ಗ ಮೂಲದ ಯೋದರೊಬ್ಬರು ದೈನಂದಿನ ಪ್ಯಾರಚೂಟ್‌ ತರಬೇತಿ ವೇಳೆ ನಿಧನರಾಗಿದ್ದಾರೆ. ಆಗ್ರಾದಲ್ಲಿರುವ ಪ್ಯಾರಾಟ್ರೂಪರ್‌ ತರಬೇತಿ ಕೇಂದ್ರದಲ್ಲಿ ಸ್ಕೈಡೈವಿಂಗ್‌ ವೇಳೆ ಹಾರಿದ 12 ಮಂದಿ ಪೈಕಿ ಶಿವಮೊಗ್ಗದ 36 ವರ್ಷದ ಸುರಕ್ಷಿತವಾಗಿ ಕೆಳಕ್ಕೆ ಇಳಿದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ, ಅವರು ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಗೋದಿಯ ಹೊಲದಲ್ಲಿ ಪತ್ತೆಯಾಗಿದ್ದರು. ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರದೊಯ್ಯಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ … Read more

ದೊಡ್ಡಪೇಟೆ ಪೊಲೀಸರ ಕೈಗೆ ಒಂದು ಕಾಲು ಕೆಜಿ ಮಾಲು ಸಮೇತ ಸಿಕ್ಕಿಬಿದ್ದ ಪೌಜಾನ್‌ & ಗ್ಯಾಂಗ್‌

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 8, 2025 ‌‌   ಶಿವಮೊಗ್ಗ ಪೊಲೀಸ್‌ ದೊಡ್ಡ ಬೇಟೆಯೊಂದನ್ನು ಹಿಡಿದಿದ್ದಾರೆ. ಬರೋಬ್ಬರಿ ಒಂದು ಕಾಲು ಕೆಜಿ ಗಾಂಜಾದ ಜೊತೆಗೆ ಏಳು ಮಂದಿಯನ್ನ ಅರೆಸ್ಟ್‌ ಮಾಡಿದ್ದಾರೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆ ಕೇಸ್‌  ದಿನಾಂಕ : 05-02-2025  ರಂದು ರಾತ್ರಿ ಸಾಗರ ಕಡೆಯಿಂದ ಶಿವಮೊಗ್ಗ ಕಡೆಗೆ ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ಸಾಗಿಸ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಲೆನಾಡು ಸಿರಿ  ಮುಂಭಾಗ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. … Read more

ಕಾಣೆಯಾದವನನ್ನು ಹುಡುಕಿದ 112 | ಪಾರ್ಕ್‌ಗೆ ಕಿಡಿಗೇಡಿಗಳ ಬೆಂಕಿ | ಅಂಬಾರಗುಡ್ಡದಲ್ಲಿ ಕಾಡ್ಗಿಚ್ಚು | ಶಿವಮೊಗ್ಗದ ಚಟ್‌ಪಟ್‌ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌  ‌ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ ವಿವರ ನೀಡುವ ಮಲೆನಾಡು ಟುಡೆಯ ವರದಿ ಇವತ್ತಿನ ಚಟ್‌ ಪಟ್‌ ಸುದ್ದಿಗಳು ಇಲ್ಲಿವೆ ಸುದ್ದಿ 1 |  ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕುವೆಂಪು ನಗರ ಪಾರ್ಕ್‌ನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಪಾರ್ಕ್‌ನಲ್ಲಿ ಬೆಳೆದಿದ್ದ ಗಿಡಗಂಟಿ ಸುಟ್ಟು ಕರಲಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ … Read more

ಹರಿಗೆಯಲ್ಲಿ ಸ್ಮಶಾನ ನಿರ್ಮಾಣಕ್ಕೆ ನಾಲ್ಕು ಮುಕ್ಕಾಲು ಎಕರೆ ಭೂಮಿ ಮಂಜೂರು 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 7, 2025 ‌ ಶಿವಮೊಗ್ಗ | ಯವದ್ವನಿ ಸಾಮಾಜಿಕ ಸೇವಾ ಸಂಸ್ಥೆಯ ಸದಸ್ಯರ  2 ವರ್ಷಗಳ ಸತತ ಹೋರಾಟದ ಫಲದಿಂದ ಹರಿಗೆ ಗ್ರಾಮದಲ್ಲಿ ಸ್ಮಶಾನ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು ನಾಲ್ಕು ಮುಕ್ಕಾಲು ಎಕರೆ ಭೂಮಿಯನ್ನು ನೀಡಿದ್ದಾರೆ ಎಂದು ಯವಧ್ವನಿ ಸದಸ್ಯರಾದ ನಾಗರಾಜ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಊರಿಗೆ ಇದುವರೆಗೂ ಸುಮಾರು 65 ವರ್ಷಗಳಿಂದ ನಮ್ಮಲ್ಲಿ ಸ್ಮಶಾನಕ್ಕೆ ನಮ್ಮದೇ ಆದ ಜಾಗ ಇರಲ್ಲಿಲ್ಲ ಮಾನವೀಯತೆ … Read more

ಶಿವಮೊಗ್ಗ RTO ಕಚೇರಿಯಲ್ಲಿ ಸಹೋದ್ಯೋಗಿ ಮೇಲೆ ಸೀನಿಯರ್‌ ಆಫೀಸರ್‌ ಹಲ್ಲೆ, ನಿಂದನೆ, ಬೆದರಿಕೆ!? ಏನಿದು FIR

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌  ಶಿವಮೊಗ್ಗ ಆರ್‌ಟಿಒ ಕಚೇರಿಯಲ್ಲಿ  ಅಧಿಕಾರಿಯೇ ಇನ್ನೊಬ್ಬ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರಾ? ಹೌದು ಎನ್ನುತ್ತಿದೆ ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌. ಪೊಲೀಸ್‌ ಎಫ್‌ಐಆರ್‌ ಪ್ರಕಾರ ನಡೆದ ಘಟನೆ ಮತ್ತು ಸಂತ್ರಸ್ತ ಅಧಿಕಾರಿಯ ಆರೋಪದ ವಿವರ ಹೀಗಿದೆ.  ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ (ಆರ್‌ಟಿಒ) ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ … Read more

ದೇವರ ಹೆಸರಲ್ಲಿ ಕೊಟ್ಟ ಮಾತು ತಪ್ಪದಿರಿ, ಈಸೂರು ದಂಗೆ ಪುನರಾವರ್ತನೆ ಆಗಲು ಅವಕಾಶ ನೀಡಬೇಡಿ

Malenadu Today

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 7, 2025 ‌ ಶಿವಮೊಗ್ಗ | ಬ್ರಿಟಿಷರಿಗಿಂತ ಕೆಟ್ಟದಾಗಿ ಆಡಳಿತ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಚುಳವಳಿ ಸಮಯದಲ್ಲಿ ಈಸೂರಿನಲ್ಲಿ ಹೊರಾಟಗಾರರು ದಂಗೆ ಎದ್ದ ರೀತಿಯಲ್ಲಿ ರೈತರು ಧಂಗೆ ಏಳುತ್ತೇವೆ  ಎಂದು ಮಲೆನಾಡು ರೈತರ ಹೋರಾಟ ಸಮಿತಿ ಮುಖಂಡ ತೀನಾ ಶ್ರೀನಿವಾಸ್‌ ಎಚ್ಚರಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕು ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದಿಂದ ಅಂಜನಾಪುರ ಮತ್ತು ಕೊರಲಹಳ್ಳಿ ಗ್ರಾಮದ ಗ್ರಿಡ್‌ಗೆ  … Read more

ಪತ್ನಿಗೆ ಮೆಸೇಜ್‌ ಮಾಡಿದ್ದನ್ನ ಪ್ರಶ್ನಿಸಿದಕ್ಕೆ , ಖಾರ ಎರಚಿ, ಚಾಕು ಚುಚ್ಚಿದ ಗೆಳೆಯ | ವಿಡಿಯೋ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 6, 2025 ‌‌  ಶಿವಮೊಗ್ಗದ ಶರಾವತಿ ನಗರದಲ್ಲಿ ವಯಕ್ತಿಕ ವಿಚಾರಕ್ಕೆ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶರಾವತಿ ನಗರದ ಪಾಂಡುರಂಗ ದೇವಾಲಯದ ಸಮೀಪ ಘಟನೆ ನಡೆದಿದೆ. ಇವತ್ತು ಮಧ್ಯಾಹ್ನ 12.50 ರ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಚಾಕುವಿನಿಂದ ಇರಿತಕ್ಕೆ ಒಳಗಾದವನನ್ನು ಬಸ್‌ ಡ್ರೈವರ್‌ ರವಿ ಎನ್ನಲಾಗುತ್ತಿದೆ. ತೀವ್ರವಾಗಿ ಗಾಯಗೊಂಡಿರುವ ಈತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಆ ಬಳಿಕ ಖಾಸಗಿ … Read more