ಹೊಳೆಹೊನ್ನೂರಲ್ಲಿ ಕೇಸ್‌, ಆಯನೂರಿನಲ್ಲಿ ಅರೆಸ್ಟ್‌ | ಒಂದಕ್ಕೆ ನಾಲ್ಕು ಕೇಸ್‌ ಕ್ಲೀಯರ್‌!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 13, 2025 ‌‌  ಬೇರೆಕಡೆಗಳಲ್ಲಿ ಹೇಗೋ ಏನೋ? ಆದರೆ ಮಲ್ನಾಡ್‌ನಲ್ಲಿ ಅಡಿಕೆ ಕದ್ದರೆ, ಅವರ ಮಾನ ಹೋಗುವುದಿಲ್ಲ ಬದಲಾಗಿ ಬೆಳೆಗಾರನಿಗೆ ಹೊಟ್ಟೆ ಸಂಕಟವಾಗುತ್ತದೆ. ನಾನಾ ಕಷ್ಟ ಪಟ್ಟು,  ಮೂಟೆ ಮೂಟೆಗೆ ಅಡಿಕೆ ತುಂಬಿ, ರೇಟ್‌ ಬರಲಿ ಅಂತಾ ಕಾಯುವ ಅಡಿಕೆ ಬೆಳೆಗಾರರ ಕಿವಿಗೆ, ರಾತೋರಾತ್ರಿ ಕ್ವಿಂಟಾಲ್‌ ತೂಕದ ಮೂಟೆಗಳು ಕಳುವಾಗಿದೆ ಎನ್ನುವ ಸುದ್ದಿ ಬಿದ್ದರೆ, ಆತನ ಎದೆ ದಸಕ್‌ ಅನ್ನದೆ ಇರದು. ಈ ಕಾರಣಕ್ಕೆ ಪೊಲೀಸರು … Read more

ಸಿಟಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು | ಸಿಸಿ ಕ್ಯಾಮರಾದಲ್ಲಿ ಕಂಡಿದ್ದೇನು?!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 13, 2025 ‌‌  ಶಿವಮೊಗ್ಗ | ಸಿಟಿಯಲ್ಲಿ ನಿನ್ನೆ ನಡೆದ ವಿದ್ಯಾರ್ಥಿಯ ಸಾವಿನ ಘಟನೆಯ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಮಲೆನಾಡು ಟುಡೆಗೆ ಲಭ್ಯವಾಗಿದೆ. ನಿನ್ನೆದಿನ ಬಿಹೆಚ್‌ ರೋಡ್‌ನಲ್ಲಿ ಮೈಲಾರೇಶ್ವರ ದೇವಾಲಯದ ಬಳಿಯಲ್ಲಿ ಬಸ್‌ ಪುಟ್‌ ಬೋರ್ಡ್‌ ಮೇಲೆ ಪ್ರಯಾಣಿಸ್ತಿದ್ದ ವಿದ್ಯಾರ್ಥಿಯೊಬ್ಬ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೂ ಕಾರಣವಾಗಿದ್ದು, ಸಿಸಿ ಕ್ಯಾಮರಾದಲ್ಲಿ ಕಾಣುತ್ತಿರುವ ದೃಶ್ಯದಲ್ಲಿ ವಿದ್ಯಾರ್ಥಿ ಕೆಳಕ್ಕೆ ಬಿದಿದ್ದು ಸಹ … Read more

ಶಿವಮೊಗ್ಗ ಸಿಟಿ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು | ನಡೆದಿದ್ದೇನು ಗೊತ್ತಾ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌  ಶಿವಮೊಗ್ಗ ನಗರದಲ್ಲಿಯೇ ಇವತ್ತು ಅನಾಹುತವೊಂದು ನಡೆದು ಹೋಗಿದೆ. ಇಲ್ಲಿನ ಮೈಲಾರೇಶ್ವರ ದೇವಾಲಯದ ಬಳಿಯಲ್ಲಿ ನಗರ ಸಾರಿಗೆ ಬಸ್‌ನಿಂದ ಬಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾರೆ. ಗುರುಪುರದಿಂದ ಆತ ಸಿಟಿಯಲ್ಲಿನ ಕಾಲೇಜಿಗೆ ಬರುವಾಗ ಈ ಘಟನೆ ಸಂಭವಿಸಿದೆ.  ಮೃತ ವಿದ್ಯಾರ್ಥಿಯ ಹೆಸರು ಯಶವಂತ್‌. ಈತ ನಗರ ಸಾರಿಗೆ ಬಸ್‌ನಲ್ಲಿ ಬರುತ್ತಿದ್ದ. ಬಸ್‌ನ ಪುಟ್‌ ಬೋರ್ಡ್‌ ಮೇಲೆ ನಿಂತು ಪ್ರಯಾಣಿಸುತ್ತಿದ್ದ.  ಸಿಟಿ ಬಸ್‌ ಮೈಲಾರೇಶ್ವರ ದೇವಾಲಯದ ಬಳಿ … Read more

ಫೆಬ್ರವರಿ 21 ರಿಂದ 23ರ ವರೆಗೆ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನ | ಹೇಗಿರಲಿದೆ ಗೊತ್ತಾ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ | ಫೆಬ್ರವರಿ 21ರಿಂದ 23ರವರೆಗೆ ಜೆಸಿಐ ಶಿವಮೊಗ್ಗ ವತಿಯಿಂದ ವಿಶ್ವದ ಅತಿದೊಡ್ಡ ಹಾಗೂ ಪ್ರಥಮ ಮೆಟ್ರೋ ಸರ್ವ ಮಹಿಳಾ ಸಂಸತ್ ಅಧಿವೇಶನವನ್ನು ರಾಷ್ಟ್ರೀಯ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಜೆಸಿಐ ಸೆನೇಟರ್ ಡಾ. ಎಸ್.ವಿ. ಶಾಸ್ತ್ರಿ ತಿಳಿಸಿದರು. ಹೇಗಿರಲಿದೆ ಮಹಿಳಾ ಸಂಸಂತ್‌ ಅದಿವೇಶನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇದುವರೆಗೂ ಸುಮಾರು 14 ಮಾದರಿ ಸಂಸತ್ ಅಧಿವೇಶನವನ್ನು ಮಾಡಿದ್ದೇನೆ. ಇದು 15ನೇಯ ಸಂಸತ್ ಅಧಿವೇಶನ. ಈ ಅಧಿವೇಶನದಲ್ಲಿ ಎಲ್ಲರೂ … Read more

ಫೆಬ್ರವರಿ 14,15 ರಂದು ಆರ್ಯವೈಶ್ಯ ಮಹಾಜನ ಸಮಿತಿಯಿಂದ ಶತಮಾನೋತ್ಸವ ಸಂಭ್ರಮ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ | ಫೆಬ್ರವರಿ 14ರಿಂದ 16ರ ವರೆಗೆ ಆರ್ಯವೈಶ್ಯ ಮಹಾಜನ ಸಮಿತಿ ವತಿಯಿಂದ ಶತಮಾನೋತ್ಸವ ಸಂಭ್ರಮ ಹಾಗೂ ಸುವರ್ಣ ಸೀರೆ ಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್ಯವೈಶ್ಯ ಮಹಾಜನ ಸಮಿತಿಯು ಹಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈಗ ಶತಮಾನೋತ್ಸವದ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದರು. ಫೆಬ್ರವರಿ 14ರಂದು ಬೆಳಗ್ಗೆ … Read more

ಅಡವಿಟ್ಟ ಬೈಕ್‌ಗಳ ಗೌಡೌನ್‌ , ಚೆಕ್‌, ಆರ್‌ಸಿ, ಅಗ್ರಿಮೆಂಟ್‌ಗಳ ರಾಶಿ | ಶಿವಮೊಗ್ಗ ಬಡ್ಡಿ ಮೀಟರ್‌ ನಿಲ್ಲಿಸಿದ್ರಾ ಪೊಲೀಸ್‌

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌  ಎಲ್ಲೆಲ್ಲೋ ಕೇಳುತ್ತಿದ್ದ ಮೈಕ್ರೋ ಪೈನಾನ್ಸ್‌ ಕಿರುಕುಳದ ವಿಚಾರದ ನಡುವೆ ಶಿವಮೊಗ್ಗದ ಬಡ್ಡಿ ವ್ಯಾಪಾರದ ದೊಡ್ಡ ಕುಳಗಳ ಮೇಲೆ ಶಿವಮೊಗ್ಗ ಪೊಲೀಸರು ಕೊನೆಗೂ ರೇಡ್‌ ಮಾಡಿ, ವಿಚಾರಣೆ ಆರಂಭಿಸಿದ್ದಾರೆ.    ಈ ಪೈಕಿ ಯಾವುದೇ ಲೈಸೆನ್ಸ್‌ ಇಲ್ಲದೇ ಗೋಪಿಶೆಟ್ಟಿ ಕೊಪ್ಪದಲ್ಲಿ ವ್ಯಕ್ತಿಯೊಬ್ಬ ಅಡವಿಟ್ಟ ಬೈಕ್‌ಗಳನ್ನು ಇರಿಸಲು ತನ್ನದೆ ದೊಡ್ಡ ಶೆಡ್‌ ನಿರ್ಮಿಸಿಕೊಂಡಿದ್ದ. ದಿಲ್‌ದಾರ್‌ ಆಗಿ ಬಡ್ಡಿ ದಂಧೆ ನಡೆಸ್ತಿದ್ದ ಈತನ ಮನೆ ಮೇಲೆ … Read more

MLA ಯೊಬ್ಬರ ಮಗನಿಂದ ಅಧಿಕಾರಿಗೆ ನಿಂದನೆ, ಬೆದರಿಕೆ? | ದೂರು ಕೊಟ್ಟ ಗಂಟೆಯಲ್ಲಿ ಮೂವರು ಬಂಧನ? | ಇದು ಸಾಧ್ಯ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 11, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸೀಗೇಬಾಗಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ತಡೆದ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ನಿಂದನೆ ಬೆದರಿಕೆ ಹಾಕಿದ ವಿಡಿಯೋ ಪ್ರಕರಣದಲ್ಲಿ ಇವತ್ತು ಅಧಿಕಾರಿ ಜ್ಯೋತಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೆ ಮೂವರನ್ನ ಭದ್ರಾವತಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಪ್ರಕರಣ ಬೇರೆಯದ್ದೆ ಹಾದಿ ಹಿಡಿಯುತ್ತಿರುವ ಆರೋಪ ಕೇಳಿ ಬರುತ್ತಿರುವ ನಡುವಲ್ಲೆ ಭದ್ರಾವತಿ ಪೊಲೀಸರು ದೀಢಿರ್‌ … Read more

ಮೆಗ್ಗಾನ್‌ನಲ್ಲಿ ಮೆಡಿಸಿನ್‌ಗಾಗಿ ಕಾದು ಕಾದು ತಲೆತಿರುಗಿ ಬೀಳ್ತಿದ್ದಾರೆ | ಜನರ ಸಮಸ್ಯೆ ಆಲಿಸುತ್ತಾರಾ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 11, 2025 ‌‌  ಶಿವಮೊಗ್ಗ  | ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹೊರರೋಗಿಗಳು ವೈದ್ಯರು ಬರೆದುಕೊಟ್ಟ ಮಾತ್ರೆ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತು ತಲೆತಿರುಗಿ ಬೀಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಕಾರಣ  ಇಫಾರ್ಮಸಿ.. ಹೌದು ಸದ್ಯ ಮೆಗ್ಗಾನ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಮಾತ್ರೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಬಗ್ಗೆ ಬೋರ್ಡ್‌ ಸಹ ಅಂಟಿಸಲಾಗಿದೆ. ಆದರೆ ಈ ವ್ಯವಸ್ಥೆಯ ದೋಷವನ್ನು ಬದಲಾಯಿಸುವ ನಿಟ್ಟಿನಲ್ಲಿ ಮಾಡಲಾದ ಬದಲಾವಣೆಯಿಂದ ಜನರು ಇಲ್ಲದ … Read more

ಶಿವಮೊಗ್ಗದಲ್ಲೊಂದು ವಿಭಿನ್ನ ರೀತಿಯ ವಿವಾಹ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025 ‌ ಶಿವಮೊಗ್ಗದಲ್ಲಿ ನಡೆದ ವಿವಾಹವೊಂದರಲ್ಲಿ ವಧುವರರು ಸೇರಿದಂತೆ ಮದುವೆಗೆ ಆಗಮಿಸಿದ ಅತಿಥಿಗಳು ಸಹ ರಕ್ತದಾನ ಮಾಡಿ ಇತರರಿಗೆ ಮಾದರಿ ಯಾಗಿದ್ದಾರೆ ಯಶ್ವಂತ್‌ ಹಾಗೂ ಗೀತಾ ಎಂಬುವವರ ವಿವಾಹವನ್ನು ಶಿವಮೊಗ್ಗದ ಗುಡ್ಡೇಕಲ್‌ ಬಾಲಸುಬ್ರಮಣ್ಯ ಕಲ್ಯಾಣಮಂದಿರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಧುವರರಿಬ್ಬರೂ ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕೆಂದು ನಿರ್ದರಿಸಿದ್ದು ಈ ಹಿನ್ನಲೆ ರಕ್ತದಾನನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೆ ಬಂದಿದ್ದ ಅತಿಥಿಗಳು ಸಹ ರಕ್ತದಾನದಲ್ಲಿ … Read more

2 ಸಾವಿರ ಮೊತ್ತದ ತರಕಾರಿ ಬೀಜಗಳ ಕಿಟ್ ವಿತರಣೆ | ಯಾರಲ್ಲಾ ಅರ್ಜಿ ಸಲ್ಲಿಸಬಹದು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025 ‌ ಶಿವಮೊಗ್ಗ|  ರೈತರಿಗೆ ತರಕಾರಿ ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ರೂ. 2 ಸಾವಿರ ಮೊತ್ತದ ತರಕಾರಿ ಬೀಜಗಳ ಕಿಟ್‌ನ್ನು ವಿತರಣೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ಹಾಗೂ ಇತರೆ ರೈತರು ಈ ಅನುಕೂಲವನ್ನು ಪಡೆಯಲು ಅರ್ಜಿ ಸಲ್ಲಿಸಬಹದು ಆಸಕ್ತ ರೈತರು … Read more