ಹಿಂಬಾಗಿಲ ‍ಕ‍ಳ್ಳರಿಂದ ₹7.50 ಲಕ್ಷದ ಚಿನ್ನ ಕಳ್ಳತನ | ಗೆಳೆಯನಿಗೆ ಮನೆಗೆ ಹೋಗು ಎಂದಿದ್ದಕ್ಕೆ ಹಲ್ಲೆ | ಮಗು ತನ್ನದಲ್ಲವೆಂದು ಗಂಡನ ಟಾರ್ಚರ್‌| ಇನ್ನಷ್ಟು ಸುದ್ದಿಗಳು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವರದಿಯನ್ನು ನೀಡುವ ಮಲೆನಾಡು ಟುಡೆ ಇವತ್ತಿನ ರಿಪೋರ್ಟ್‌ ಇಲ್ಲಿದೆ.  ಸುದ್ದಿ 1 : ಮಗು ತನ್ನದಲ್ಲವೆಂದು ಪತ್ನಿಗೆ ಹಲ್ಲೆ ಕಿರುಕುಳ ದಾವಣಗೆರೆ ನಿವಾಸಿಯೊಬ್ಬ ತಾನು ಮದುವೆಯಾದ ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರ ಮಹಿಳೆಯೊಬ್ಬಳಿಗೆ ಇಲ್ಲದ ಕಿರುಕುಳ ನೀಡಿದ ಹಲ್ಲೆ ಮಾಡಿದ ಆರೋಪ ಸಂಬಂಧ ಜಿಲ್ಲೆಯ ಠಾಣೆಯೊಂದರಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಿಲ್ಲೆಯ ತಾಲ್ಲೂಕು ಒಂದರಲ್ಲಿರುವ ಮಹಿಳೆಯ ಮನೆಗೆ … Read more

ಫೆಬ್ರವರಿ 20 ರಂದು ಶಿವಮೊಗ್ಗದ 30 ಕ್ಕೂ ಹೆಚ್ಚು ಕಡೆ ಪವರ್‌ ಕಟ್‌ | ವಿವರ ಇಲ್ಲಿದೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 18, 2025 ಶಿವಮೊಗ್ಗ | ಫೆಬ್ರವರಿ  20 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರಗೆ ಶಿವಮೊಗ್ಗ ನಗರದ ಮೆಗ್ಗಾನ್ ವಿ ವಿ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ  ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ  ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಆಗಲಿದೆ.  ಎಲ್ಲೆಲ್ಲಿ ಇರಲ್ಲ ಕರೆಂಟ್‌ ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ … Read more

ಶಿವಮೊಗ್ಗದಲ್ಲಿ ಏನೇನು? | ಜನಸಂಪರ್ಕ ಸಭೆ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 18, 2025 ಶಿವಮೊಗ್ಗ | ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಚೇರಿ, ನಗರ ಉಪವಿಭಾಗ-2, ಎನ್.ಟಿ.ರಸ್ತೆ, ನ್ಯೂಮಂಡ್ಲಿ, ಶಿವಮೊಗ್ಗ ಕಛೇರಿಯಲ್ಲಿ ಫೆಬ್ರವರಿ 21 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ … Read more

ಬಸ್‌ಗೆ ಬಸ್‌ ಡಿಕ್ಕಿ , ಹಲವರಿಗೆ ಪೆಟ್ಟು | ಬೈಕ್‌ ಆಕ್ಸಿಡೆಂಟ್‌ನಲ್ಲಿ ಇಬ್ಬರ ಸಾವು | ಸಾಗರ ಟೌನ್‌ನಲ್ಲಿ ಕಿರಿಕ್‌ ಕೇಸ್|‌ TOP 5 ಚಟ್‌ಪಟ್‌ ನ್ಯೂಸ್‌

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌  ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿ ಟಾಪ್‌ ಫೈವ್‌ ಚಟ್‌ಫಟ್‌ ಸುದ್ದಿ ಸುದ್ದಿ 1 | ಆಕ್ಸಿಡೆಂಟ್‌ ಇಬ್ಬರು ಸಾವು ಶಿವಮೊಗ್ಗ ಡಿವಿಎಸ್ ವೃತ್ತದಲ್ಲಿ ನಿನ್ನೆದಿನ ಭಾನುವಾರ ದ್ವಿಚಕ್ರ ವಾಹನವೊಂದು ಪುಟ್‌ಪಾತ್‌ನ ಸ್ಟೀಲ್‌ರಾಂಡ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೋಟೆ ರಸ್ತೆ ನಿವಾಸಿ ಸವಾರ ಗೌತಮ್ ಎಂಬಾತ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಟ್ರಾಫಿಕ್ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಫೆಬ್ರವರಿ 20, 22 ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಮಾಜದಲ್ಲಿ ಜ್ಞಾನ  ಸಮಾವೇಶ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 17, 2025 ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಜರ್ನಲ್‌ ಆಫ್‌ ಡೈಲಾಗ್ಸ್‌ ಆನ್‌ ನಾಲೆಡ್ಜ್‌ ಇನ್‌ ಸೊಸೈಟಿ ಚೆನ್ನೈ ವತಿಯಿಂದ ಫೆಬ್ರವರಿ 20 ರಿಂದ 22 ರ ವರೆಗೆ ಸಮಾಜದಲ್ಲಿ ಜ್ಞಾನ ಎಂಬ ಸಮಾವೇಶವನ್ನು ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಫ್ರೋ ಶರತ್‌ ಅನಂತಮೂರ್ತಿ ತಿಳಿಸಿದರು.  ಇಂದು ನಗರದಲ್ಲಿ ಸುದ್ದಿಗೋಷ್ಠಿ ನನಡೆಸಿ ಮಾತನಾಡಿದ ಅವರು … Read more

ಫೆಬ್ರವರಿ 18 ರಂದು ಉಡುತಡಿ ನಾಟಕ ಪ್ರದರ್ಶನ, ಕೃತಿ ಬಿಡುಗಡೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 17, 2025 ಶಿವಮೊಗ್ಗ | ಮಲೆನಾಡು ಕಲಾ ತಂಡ  ಶಿವಮೊಗ್ಗ, ಎಂ.ಕೆ. ರೇಣುಕಪ್ಪಗೌಡ ಪ್ರತಿಷ್ಠಾನ ,ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ನಾಟಕ ಅಕಾಡೆಮಿ ಸದಸ್ಯ ಗಣೇಶ್ ಆರ್. ಕೆಂಚನಾಳ ರಚನೆಯ ಉಡುತಡಿ ನಾಟಕ ಪ್ರದರ್ಶನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ  ಫೆಬ್ರವರಿ18ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ  ನಡೆಯಲಿದೆ. ಈ ಕುರಿತು ಗಣೇಶ್‌ ಕೆಂಚನಾಳ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು … Read more

ಸಕ್ರೆಬೈಲ್‌ನಲ್ಲಿ ನಡೆಯಿತೇ ಅನೈತಿಕ ಪೊಲೀಸ್‌ ಗಿರಿ | ಊಟಕ್ಕೆ ಹೋಗಿದ್ದ ಜೋಡಿಯನ್ನು ಆಟೋದಲ್ಲಿ ಸುತ್ತಾಡಿಸಿ ಕಿರುಕುಳ, ಹಲ್ಲೆ, ಬೆದರಿಕೆ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌  ಶಿವಮೊಗ್ಗ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಯುವಕ ಯುವತಿಯ ವಿಡಿಯೋ ಶೂಟ್‌ ಮಾಡಿಕೊಂಡು, ಹಣಕ್ಕಾಗಿ ಬೆದರಿಸಿದ ಆರೋಪ ಸಂಬಂಧ ಕೇಸ್‌ ದಾಖಲಾಗಿದೆ.  ಸಕ್ರೆಬೈಲ್‌ ಹೋಟೆಲ್‌  ಜಿಲ್ಲೆಯ ತಾಲ್ಲೂಕು ಒಂದರ ಯುವಕ ತನ್ನ ಗೆಳತಿಯ ಜೊತೆ ಸಕ್ರೆಬೈಲ್‌ನ ಹೋಟೆಲ್‌ವೊಂದಕ್ಕೆ ಕಳೆದ ಹದಿನಾಲ್ಕನೇ ತಾರೀಖು ಬಂದಿದ್ದ. ಈ ವೇಳೆ ಅಲ್ಲಿಗೆ ಬಂದ ನಾಲ್ಕು ಮಂದಿ ಯುವಕ ಯುವತಿ ಇದ್ದ ಟೇಬಲ್‌ಗೆ ಬಂದು ಅದರ ವಿಡಿಯೋ ಮಾಡಿಕೊಂಡು ಅವರಿಬ್ಬರು … Read more

ಕೋಟೆ ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಗೋಲ್ಗಪ್ಪಾ ಕಾರಣಕ್ಕೆ ಸ್ಟಾಲ್‌ ವ್ಯಾಪಾರಿಗಳ ಫೈಟ್‌ | FIR

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌  ಇತ್ತೀಚೆಗೆ ನಡೆದ ಶಿವಮೊಗ್ಗ ನಗರದ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ರಥೋತ್ಸವದ ವೇಳೆಯಲ್ಲಿ ವ್ಯಾಪಾರಿಗಳ ನಡುವೆ ಹೊಡೆದಾಟ ನಡೆದಿದ್ದು, ವ್ಯಾಪಾರಿಯೊಬ್ಬರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ.  ಕಳೆದ 12 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಕೋಟೆ ಮಾರಿಕಾಂಬಾ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ರಥೋತ್ಸವ ಹಿನ್ನೆಲೆಯಲ್ಲಿ … Read more

ಸಿಗಂದೂರು ಸೇತುವೆ ಮೇಲೆ ಕೊನೆ ಪೂಜೆ | ಎಲ್ಲಿವರೆಗೆ ಬಂತು ಗೊತ್ತಾ ಕೆಲಸ!?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌  ಶಿವಮೊಗ್ಗದ ಮಹತ್ವದ ಯೋಜನೆಗಳಲ್ಲಿ ಒಂದಾದ ಸಿಗಂದೂರು ಸೇತುವೆ ವಿಚಾರದಲ್ಲಿ ಮತ್ತೊಂದು ಅಪ್‌ಡೇಟ್‌ ಸಿಕ್ಕಿದೆ ಈಗಾಗಲೇ ಕೊನೆ ಹಂತದ ಕಾಮಗಾರಿಯಲ್ಲಿ ಸಿಗಂದೂರು ಬ್ರಿಡ್ಜ್‌ನ ರೋಪ್‌ ವೇ ಕಾಮಗಾರಿ ಪೂರ್ಣಗೊಂಡಿದೆ. ಶೇಕಡಾರ 90 ರಷ್ಟು ಕಾಮಗಾರಿ ಮುಗಿದ ಹಿನ್ನೆಲೆಯಲ್ಲಿ ಕಳೆದ ಬುಧವಾರ ಸೇತುವೆಯಲ್ಲಿ ಪೂಜಾ ಕಾರ್ಯ ಕೈಗೊಳ್ಳಲಾಗಿತ್ತು. ಆ ಬಳಿಕ ಮೂರು ದಿನಗಳಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ.  ಇನ್ನೂ ಸೇತುವೆಯಲ್ಲಿ … Read more

ಹಿತ್ತಲಿಗೆ ಬಂದು ಅದನ್ನು ತೋರಿಸಿದ ಕಾಮುಕ | ಮಹಿಳೆ ಎಸ್ಕೇಪ್‌ | ದಾಖಲಾಯ್ತು ಕೇಸ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌  ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದಾಗ ಅವರ ಜೊತೆ ಅಸಭ್ಯವಾಗಿ ವರ್ತಿಸಿ, ದೊಣ್ಣೆ ತಗೊಂಡು ಹೊಡೆಯಲು ಬಂದ ಘಟನೆ ಸಂಬಂಧ THE BHARATIYA NYAYA SANHITA (BNS), 2023 (U/s-329(4),351(1),74,75,78(1) ಅಡಿಯಲ್ಲಿ ಕೇಸ್‌ ದಾಖಲಾಗಿದೆ.  ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು (ಹೆಸರು ಗೌಪ್ಯ) ಮನೆ ಹಿತ್ತಲಲ್ಲಿ ಇದ್ದಾಗ, ವ್ಯಕ್ತಿಯೊಬ್ಬ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ತನ್ನ ಪಂಚೆ … Read more