ಆಟೋ ಕಾಂಪ್ಲೆಕ್ಸ್‌ ಚಾನಲ್‌ ಏರಿ ಮೇಲೆ ತೂರಾಡ್ತಿದ್ದವರಿಗೆ ಶಾಕ್ | ದಾಖಲಾಯ್ತು ಸುಮೋಟೋ ಕೇಸ್‌‌, ಮೂವರು ಅರೆಸ್ಟ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌   ಆಟೋ ಕಾಂಪ್ಲೆಕ್ಸ್‌ ಚಾನಲ್‌ ಏರಿ ಮೇಲೆ ಗಾಂಜಾ ಹೊಡೆದು ಅಡ್ಡಾಡುತ್ತಿದ್ದ ಮೂವರನ್ನ ಶಿವಮೊಗ್ಗ ವಿನೋಬನಗರ ಪೊಲೀಸರು ರೇಡ್‌ ನಡೆಸಿ ಬಂಧಿಸಿದ್ದಾರೆ. ಕಳೆದ 22 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಅಂದು ಸಂಜೆ ಇಲ್ಲಿನ ಎಸ್‌ಐಎ ಸುನೀಲ್‌ ತಮ್ಮ ಸಿಬ್ಬಂದಿ ಮಲ್ಲಪ್ಪ, ಚಂದ್ರಾನಾಯ್ಕ್‌ರ ಜೊತೆ ಕಲ್ಲಳ್ಳಿ, ಹುಡ್ಕೊ ಕಾಲೋನಿ, ಜಯದೇವ ಬಡಾವಣೆ, ನಂದಿನಿ ಬಡಾವಣೆ ಆಟೋ ಕಾಂಪ್ಲೆಕ್ಸ್ ಕಡೆಗಳಲಿ ರೌಂಡ್ಸ್‌ ಮಾಡುತ್ತಿದ್ದರು.  … Read more

ಶಿವಮೊಗ್ಗ ಸಿಟಿಯಲ್ಲಿ ಹಂದಿ ಹಿಡಿದ ಟೀಂ ಮೇಲೆ ಹಂಚಿನ ಸಿದ್ದಾಪುರದಲ್ಲಿ ಅಟ್ಯಾಕ್‌ !

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌   ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಂದರಲ್ಲಿ ಓಡಾಡುತ್ತಿದ್ದ ಹಂದಿಗಳನ್ನ ಹಿಡಿದು ಸಾಗಿಸಿದ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ.  ಶಿವಮೊಗ್ಗ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳನ್ನು ಹಿಡಿಯುವಂತೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಹಂದಿ ಹಿಡಿಯುವವರನ್ನು ಕರೆಯಿಸಿ ಹಂದಿಗಳನ್ನ ಹಿಡಿಸಿತ್ತು. ತದನಂತರ ಈ ತಂಡವನ್ನು ಪೊಲೀಸ್‌ ಇಲಾಖೆ ತನ್ನ ಬಂದೋಬಸ್ತ್‌ನೊಂದಿಗೆ ಗಡಿ … Read more

ಶಿವಮೊಗ್ಗಕ್ಕೆ ಶಿವರಾತ್ರಿ ದಿನ ಬರಲಿದ್ದಾರೆ ಥಟ್‌ ಅಂತಾ ಹೇಳಿ ನಾ ಸೋಮೇಶ್ವರ!! ವಿವರ ಹೀಗಿದೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 24, 2025 ಶಿವಮೊಗ್ಗ | ಅಬ್ಬಲಗೆರೆಯ ನವ್ಯಶ್ರೀ ಈಶ್ವರವನ ಶಿವರಾತ್ರಿ ಉತ್ಸವದ ವಿಶೇಷ ಪರಿಸರ ಕುಂಭ, ಪುಯಾಗರಾಜ್ ಮಹಾ ಕುಂಭಮೇಳದ ತ್ರಿವೇಣಿ ಸಂಗಮದ ಪವಿತ್ರ ತೀರ್ಥದಿಂದ ಶಿವನಿಗೆ ಜಲಾಭಿಷೇಕ ಸೇರಿದಂತೆ ಪ್ರಕೃತಿ ಸಂರಕ್ಷಣೆ ಹಾಗೂ ಪರಿಸರ ಜಾಗೃತಿಯ ಶಿವಸಂಕಲ್ಪ ಕೈಗೊಳ್ಳುವ ಕಾರ್ಯಕ್ರಮವನ್ನ ಫೆಬ್ರವರಿ 26 ರಂದು ಆಯೋಜಿಸಲಾಗಿದೆ ಎಂದು ಈಶ್ವರವನದ ಮುಖ್ಯಸ್ಥ ನವ್ಯಶ್ರೀ ನಾಗೇಶ್ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 26 ರ … Read more

ಕಾಮನ್‌ ಮ್ಯಾನ್‌ ಪೋಸ್ಟ್‌ಗೆ ಖಡಕ್‌ ರಿಪ್ಲೆ ಮಾಡಿದ shivamogga traffic police | 6 ಚಾಲಕರಿಗೆ ಡ್ರಂಕ್‌& ಡ್ರೈವ್‌ ಫೈನ್‌ | ಎಸ್‌ಪಿ ಟ್ವೀಟ್‌!

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌  ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ರಸ್ತೆ ರಸ್ತೆಯಲ್ಲಿ ಫೈನ್‌ ಹಾಕುವುದರ ಜೊತೆಯಲ್ಲಿ ಒಂದಷ್ಟು ಉತ್ತಮ ಹಾಗೂ ಜಾಗೃತಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಮಕ್ಕಳಿಗೆ ಹೆಲ್ಮೆಟ್‌ ಹಾಕುವುದರ ಬಗ್ಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ದೊಡ್ಡ ಅಭಿಯಾನವನ್ನೆ ನಡೆಸ್ತಿದೆ. ಇದರ ನಡುವೆ ಇದೀಗ ಹೇಳುತ್ತಿರುವ ವಿಷಯ ಅಂದರೆ, ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಜನರ ಸಮಸ್ಯೆಗಳನ್ನು ಸೋಶಿಯಲ್‌ ಮೀಡಿಯಾದಲ್ಲಿಯು ಆಲಿಸಿ ಕ್ವಿಕ್‌ ರಿಪ್ಲೆ ನೀಡುತ್ತಿದ್ದಾರೆ. … Read more

ಶಿವಮೊಗ್ಗ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ | ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ | ಕಾರಣ !?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌  ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿ ತಾಲ್ಲೂಕು ಬಾಳೇಕುಂದ್ರಿಯಲಲ್ಲಿ KSRTC ಬಸ್‌ ಕಂಡಕ್ಟರ್‌ಗೆ ಅವರ ವಯಸ್ಸಿಗೂ ಬೆಲೆ ಕೊಡದೇ ಹಲ್ಲೆ ಮಾಡಿದ್ದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಂಡಕ್ಟರ್‌ ಮಹಾದೇವಪ್ಪ ಹುಕ್ಕೇರಿಯವರ ಮೇಲೆ ಹಲ್ಲೆ ಮಾಡಿದ ಸಂಬಂಧ ಶಿವಮೊಗ್ಗದಲ್ಲಿಯು ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ದಿನದ ಶಿವಮೊಗ್ಗದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅಷ್ಟೆಅಲ್ಲದೆ ಶಿವಮೊಗ್ಗಕ್ಕೆ ಬರುವ ಮಹಾರಾಷ್ಟ್ರದ ಬಸ್‌ಗಳಿಗೆ ಮಸಿ ಬಳಿಯುವ ಎಚ್ಚರಿಕೆಯನ್ನು … Read more

ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ತಾಳಿ ಸರ ಕಳೆದುಕೊಂಡ ಮೈಸೂರು ಮಹಿಳೆ | ಅಸ್ವಸ್ಥಗೊಂಡ ಹೊಸನಗರ ನಿವಾಸಿ | RPF ನಿಂದ ಬೇಷ್‌ ಕೆಲಸ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌  ಶಿವಮೊಗ್ಗ ರೈಲ್ವೆ ಸಂರಕ್ಷಣಾ ಪಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರೈಲ್ವೆ ಇಲಾಖೆಯಲ್ಲಿ ಗಮನ ಸೆಳೆಯುತ್ತಿದೆ. ಆಪರೇಷನ್‌ ನನ್ನೆ ಪರಿಷ್ಠೆ ಅಭಿಯಾನದ ಅಡಿಯಲ್ಲಿ ಅಪ್ತಾಪ್ತರನ್ನು ರಕ್ಷಣೆ ಮಾಡುತ್ತಿರುವ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ, ಇದೀಗ ಮತ್ತೆರಡು ಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಘಟನೆ 1 | ಮಹಿಳೆಯ ಮಾಂಗಲ್ಯ ಸರ ವಾಪಸ್‌ ಮಾಡಿದ ಸಿಬ್ಬಂದಿ ಶಿವಮೊಗ್ಗ ಮೈಸೂರು ಇಂಟರ್‌ ಸಿಟಿ ಟ್ರೈನ್‌ 16206 MYS-SMET … Read more

ಮನೆಗೆ ಕಲ್ಲು, ಮನೆಯವರ ಮೇಲೆ ಹಲ್ಲೆ | ರೋಡಲ್ಲೆ ಕೇಕ್‌ ಕಟ್‌, ಕೇಳಿದ್ದಕ್ಕೆ ಕಣ್ಣಿಗೆ ಪೆಟ್ಟು | ರೋಡಲ್ಲಿ ಸಿಕ್ಕಮಾಜಿ ಸಚಿವ, ಚಟ್‌ ಪಟ್‌ ನ್ಯೂಸ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌  ಸುದ್ದಿ 1 | ಶಿವಮೊಗ್ಗದ ಉಂಬ್ಳೈ ಬೈಲ್‌ನಲ್ಲಿ ಮನೆಯೊಂದರ ಮೇಲೆ ಕಲ್ಲು ಹೊಡೆದು ಅವರನ್ನು ಮನೆಯಿಂದ ಹೊರಕ್ಕೆ ಬರುವಂತೆ ಮಾಡಿ ಗುಂಪೊಂದು ಹಲ್ಲೆ ಮಾಡಿದ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಉಂಬ್ಳೆಬೈಲು ಲಿಂಗಾಪುರ ನಿವಾಸಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ, ಅವರ ಮನೆ ಮೇಲೆ ಗುಂಪೊಂದು ಕಲ್ಲು ಹೊಡೆದಿದೆ. ಟಾರ್ಚ್‌ ಹಿಡಿದು ಪರಿಶೀಲಿಸಿದ ಕುಟುಂಬಸ್ಥರು ಆನಂತರ 112 … Read more

ಗಾಂಧಿ ಬಜಾರ್‌ನ ಚಿನ್ನದ ಅಂಗಡಿಯಲ್ಲಿ ಸರ ಕದ್ದ ಲೇಡಿ | ಸಿಸಿ ಕ್ಯಾಮಾರಾ ತೋರಿಸಿತು ಸತ್ಯ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌  ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಆಗಾಗ ಚಿನ್ನ ಖರೀದಿಗೆ ಅಂಥಾ ಬರುವ ಕೆಲವರು, ಅಂಗಡಿಯಲ್ಲಿನ ಚಿನ್ನವನ್ನು ಎಗರಿಸಿಕೊಂಡು ಹೋಗುವ ಕೃತ್ಯವೆಸಗುತ್ತಿರುತ್ತಾರೆ. ಆದರೆ ಮೊನ್ನೆ ಮೊನ್ನೆ ಹೀಗೆ ಒಂದು ಘಟನೆಯಲ್ಲಿ ಚಿನ್ನದ ಸರ ಎಗರಿಸಲು ಹೋದ ಮಹಿಳೆಯಿಬ್ಬರು ಅಂಗಡಿಯವನ ಕೈಗೆ ಸಿಕ್ಕಿಬಿದ್ದು, ಕೊನೆಗೆ ಪ್ರಕರಣ ಕೋಟೆ ಠಾಣೆಗೆ ಶಿಫ್ಟ್‌ ಆಗಿದ್ದಷ್ಟೆ ಅಲ್ಲದೆ ಎಫ್‌ಐಆರ್‌ ಸಹ ದಾಖಲಾಗಿದೆ.  ಸದ್ಯ ಇದರ ಸಿಸಿ ಕ್ಯಾಮರಾದ ದೃಶ್ಯಗಳು ಲಭ್ಯವಾಗಿದೆ. … Read more

ಬಡ್ಡಿ ದುಡ್ಡಿಗೆ ಹೆಂಗಸರ ಬೆದರಿಕೆ | ಡಿಕ್ಕಿಯಾದ ಬೈಕ್‌ನಲ್ಲಿತ್ತು ಮಾಲು | 6 ಕೋಳಿ ,5 ಮಂದಿ, 400 ಕ್ಯಾಶ್‌ ವಶಕ್ಕೆ | ಥರಥರ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌  ಶಿವಮೊಗ್ಗ : ಸುದ್ದಿ 1 : ಕಿಶೋರ ಕಾರ್ಮಿಕ ಪತ್ತೆ  | ಬಾಲ ಕಾರ್ಮಿಕ ಕಾಯ್ದೆಯನ್ವಯ ಶಿಕಾರಿಪುರ ತಾಲ್ಲೂಕಿನ ಎಸ್.ಎಸ್ ರಸ್ತೆಯಲ್ಲಿರುವ ಆಟೋಮೊಬೈಲ್‌ಗೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲೊಬ್ಬ ಬಾಲ ಕಾರ್ಮಿಕ ಪತ್ತೆಯಾಗಿದ್ದಾನೆ.  ಪ್ಯಾನ್ ಇಂಡಿಯಾ ರೆಸ್ಕ್ಯೂ & ರಿಹ್ಯಾಬಿಲಿಟೇಷನ್ ಕ್ಯಾಂಪೇನ್ 2.0 ಪ್ರಯುಕ್ತ ರಾಷ್ಟಿಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿದ ಹಿನ್ನೆಲೆಯಲ್ಲಿ ಈ ದಾಳಿ … Read more

ಗಾಜನೂರು ಡ್ಯಾಂನಲ್ಲಿ ಮೂವರ ಶವ & ರೌಡಿಶೀಟರ್‌ ಕಾಲಿಗೆ ಗುಂಡು | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌  ಶಿವಮೊಗ್ಗ ನಗರದಲ್ಲಿ ನಿನ್ನೆದಿನ ಎರಡು ಕ್ರೈಂ ಘಟನೆಗಳು ನಡೆದಿದ್ದವು, ಈ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ಮಾತನಾಡಿದ್ದು, ನಡೆದ ಅಪರಾಧ ಘಟನೆ ಹಾಗೂ ಅಕ್ರಮ ಮರಳು ಗಣಿಗಾರಿಕೆಯ  ಬಗ್ಗೆ ಅವರು ಏನು ಹೇಳಿದರು ಎಂಬುದನ್ನು ಗಮನಿಸೋಣ.  ಸುದ್ದಿ 1 : ರೌಡಿಶೀಟರ್‌ ಕಾಲಿಗೆ ಗುಂಡು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಟೆಂಪ್ಟು ಮರ್ಡರ್‌ ಕೇಸ್‌ನಲ್ಲಿ ಗುಂಡಾ … Read more