ರಾಜ್ಯ ಮಟ್ಟದ ಸ್ಕೇಟಿಂಗ್‌ನಲ್ಲಿ ಶಿವಮೊಗ್ಗದ ಅನೂಪ್‌ಗೆ ಪ್ರಥಮ ಸ್ಥಾನ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 27, 2025 ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಶಿಪ್ ನ 200 ಮೀ. ಮತ್ತು 400 ಮೀ. ನಲ್ಲಿ ಶಿವಮೊಗ್ಗ ನಗರದ ಪ್ರತಿಷ್ಟಿತ ದೆಹಲಿ ಇಂಟರ್ ನ್ಯಾಷನಲ್ ಶಾಲೆಯ ಅನೂಪ್ ಶೆಟ್ಟಿ ಎ.ಎಸ್. ಪ್ರಥಮ ಸ್ಥಾನ ಪಡೆದಿದ್ದಾರೆ. ಜೊತೆಗೆ ಮಧುರೈ ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲೂ ಕೂಡ 3 ನೇ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ. ಈ … Read more

ಮಹಿಳೆಯ ಕತ್ತುಕೊಯ್ದು ಬಂಗಾರ ದೋಚಿದ ಪ್ರಕರಣ | ಮೂವರಿಗೆ ಜೀವಿತಾವಧಿ ಶಿಕ್ಷೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 27, 2025 ಶಿವಮೊಗ್ಗದ 5 ನೇ ಹೆಚ್ಚುವರಿ ನ್ಯಾಯಾಲಯವು ಈ ಹಿಂದೆ ಮಹಿಳೆಯಬ್ಬರ ಕತ್ತು ಕೊಯ್ದು ಬಂಗಾರ ದೋಚಿದ್ದ ಮೂವರು ಆರೋಪಿಗಳಿಗೆ ಜೀವತಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡವನ್ನು ವಿಧಿಸಿದೆ. ಏನಿದು ಪ್ರಕರಣ ಈ ಹಿಂದೆ 2020 ರಲ್ಲಿ ಮೂವರ ದುಷ್ಕರ್ಮಿಗಳು  ಸಾಗರ ತಾಲೂಕಿನ ಸಿರಿವಂತೆ ಗ್ರಾಮದ ಮಹಿಳೆಯೊಬ್ಬರ ಕತ್ತನ್ನು ಕೊಯ್ದು ಕೊಲೆ ಮಾಡಿ ಆಕೆಯ ಬಳಿ ಇದ್ದ ಚಿನ್ನಾಭರಣವನ್ನು ದೋಚಿ … Read more

ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ 

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025 ಶಿವಮೊಗ್ಗ | ನಗರದ ಮದಾರಿ ಪಾಳ್ಯ 1ನೇ ಕ್ರಾಸ್ ವಾಸಿ ಬಸವರಾಜಪ್ಪ ಬಿನ್ ಪಕೀರಪ್ಪ ಎಂಬ 60 ವರ್ಷದ ವ್ಯಕ್ತಿ 2023ರಲ್ಲಿ ಎನ್.ಟಿ.ರಸ್ತೆಯ ಬಾಡಿಗೆ ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.ಈತನ ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಉದ್ದ ಮುಖ, ಬಿಳಿ ಕೂದಲು ಹೊಂದಿರುತ್ತಾರೆ. ಭದ್ರಾವತಿ ತಾಲೂಕು ದೊಡ್ಡಗೊಪ್ಪೆನಹಳ್ಳಿ ವಾಸಿ ಮಂಜುನಾಥ ಕೆ.ಬಿನ್. ಕುಬೇರಪ್ಪ … Read more

ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿದ್ದ ಏಕೈಕ ಗಂಡು ಹುಲಿ ಸಾವು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025 ಶಿವಮೊಗ್ಗ | ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿದ್ದ ವಿಜಯ್‌ ಎಂಬ ಹೆಸರಿನ 17 ವರ್ಷದ ಗಂಡುಹುಲಿ ಇಂದು ವಯೋಸಹಜ ಖಾಯಿಲೆಯಿಂದ ಮೃತ ಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ತ್ಯಾವರೆ ಕೊಪ್ಪದಲ್ಲಿ 4 ಹೆಣ್ಣುಹುಲಿಗಳಿದ್ದು, ಒಂದೇ ಒಂದು ಗಂಡುಹುಲಿ ಇತ್ತು. ಆದರೆ ಈಗ ಇದರ ಮರಣದಿಂದಾಗಿ ಸಿಂಹಧಾಮದಲ್ಲಿ ಗಂಡುಹುಲಿ ಸಂತತಿ ಸಂಪೂರ್ಣವಾಗಿ ನಾಶವಾಗಿದೆ. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಮುಂದಿನ … Read more

ಬಿಳಿ ಜಾಂಡಿಸ್‌ | ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿ ಸಾವು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025 ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಸಹ್ಯಾದ್ರಿ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಯೊಬ್ಬರು ಬಿಳಿ ಜಾಂಡಿಸ್‌ನಿಂದ ಮೃತ ಪಟ್ಟ ಘಟನೆ ಬುಧವಾರ ನಡೆದಿದೆ. ಐಸಿರಿ (14) ಜಾಂಡಿಸ್‌ನಿಂದ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾರೆ. ಹೆಗ್ಗೂಡಿನ ಐಸಿರಿಗೆ ಕೆಲದಿನಗಳ ಹಿಂದೆ ಬಿಳಿ ಜಾಂಡಿಸ್‌ ಕಾಣಿಸಿಕೊಂಡಿತ್ತು. ಆ ಹಿನ್ನಲೆ ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಿಡ್ನಿ ವೈಫಲ್ಯದಿಂದ ವಿದ್ಯಾರ್ಥಿನಿ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.  … Read more

1 ಲಕ್ಷ ಮೌಲ್ಯದ ಬ್ರಾಸ್ಲೈಟ್ ಕಳ್ಳತನ | ಜಮೀರ್‌ ಅಹಮದ್‌ರವರಿಗೆ ಪತ್ರ ಬರೆದ ಹಾಸ್ಟೆಲ್‌ ವಿಧ್ಯಾರ್ಥಿನಿಯರು ಸೇರಿದಂತೆ ಟಾಪ್‌ 3 ಚಟ್‌ ಪಟ್‌ ಸುದ್ದಿ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025 ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗ 1 ಲಕ್ಷ ಮೌಲ್ಯದ ಸುಮಾರು 14 ಗ್ರಾಂ ತೂಕದ  ಬಂಗಾರದ ಬ್ರಾಸ್ಲೈಟ್‌ನ್ನು ಖದೀಮರು ಎಗರಿಸಿ ಪರಾರಿಯಾಗಿದ್ದರು. ಈ ಹಿನ್ನಲೆ ಜಯದೇವಪ್ಪ ಶಿವಮೊಗ್ಗದ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಂಡ ರಚಿಸಿ ಕಳ್ಳರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ 14 ಗ್ರಾಂ. ತೂಕದ ಬಂಗಾರದ ಬ್ರಾಸ್ಲೈಟ್‌ನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 01 ಆಟೋವನ್ನು … Read more

ಸತ್ತ ಮಹಿಳೆ ಒಮ್ಮೆಲೆ ಬದುಕಿದ್ದು ಹೇಗೆ | ಭದ್ರಾವತಿಯಲ್ಲಿ ಅಚ್ಚರಿಯ ಘಟನೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025 ಪ್ರಪಂಚದಲ್ಲಿ  ದಿನನಿತ್ಯ ಮನುಷ್ಯರ ಜೀವನದಲ್ಲಿ ಒಂದಲ್ಲ ಒಂದು ಪವಾಡಗಳು ನಡೆಯುತ್ತಿರುತ್ತವೆ. ಈ ಹಿಂದೆಯೂ ಸಹ ಅಂಥಹ ಅನೇಕ ಪವಾಡಗಳನ್ನು ನಾವು ನೋಡಿದ್ದೇವೆ. ಅದರಲ್ಲಿ ಜೀವ ಹೋದ ವ್ಯಕ್ತಿಗಳಿಗೆ ಇನ್ನೊಮ್ಮೆ ಜೀವ ಬಂದಿರವ ಘಟನೆಗಳು ಸಹ ಒಂದು. ಇಂಥಹ ಪ್ರಕರಣಗಳು ಬಹಳ ಅಪರೂಪವಾಗಿದ್ದರೂ ಸಹ ಅಂತಹದ್ದೇ ಒಂದು ಘಟನೆ  ಭದ್ರಾವತಿಯಲ್ಲಿ ನಡೆದಿದೆ. ಅದೇನೆಂದರೆ ಒಬ್ಬರು ಮಹಿಳೆಗೆ ಜೀವ ಹೋಯಿತೆಂದು ವೈದ್ಯರು ಘೋಷಿಸಿದ್ದರು ಆದರೆ … Read more

19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ನ್ಯಾಯಾಲಯ |  ಕಾರಣವೇನು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 26, 2025 ಶಿವಮೊಗ್ಗ | 19 ವರ್ಷದ ಯುವಕನಿಗೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶಿವಮೊಗ್ಗ ನ್ಯಾಯಾಲಯ 20 ವರ್ಷಗಳ  ಕಠಿಣ ಶಿಕ್ಷೆ ಹಾಗೂ 2.01 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಏನಿದು ಪ್ರಕರಣ ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2022 ರಲ್ಲಿ ಭದ್ರಾವತಿಯ19 ವರ್ಷದ ಯುವಕನೊಬ್ಬ 15 ವರ್ಷದ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ. ಈ ಹಿನ್ನೆಲೆ … Read more

ಸಕ್ರೆಬೈಲ್‌ ಹಿನ್ನೀರಿನಲ್ಲಿ 3 ಶವಗಳ ಪತ್ತೆ ಪ್ರಕರಣ ಪೊಲೀಸರಿಂದ ಮಹತ್ವದ ಪ್ರಕಟಣೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಶಿವಮೊಗ್ಗ | ಸಕ್ರೆಬೈಲಿನ  10ನೇ ಮೈಲಿಗಲ್ಲು ತುಂಗಾನದಿಯ ಹಿನ್ನೀರಿನಲ್ಲಿ ತೇಲುತ್ತಿದ್ದ ಎರಡು ಪುರುಷರ ಶವಗಳು ಹಾಗೂ ಒಬ್ಬ ಮಹಿಳೆಯ ಶವ ಕಳೆದ ವಾರ ಪತ್ತೆಯಾಗಿದ್ದು, ಮೃತರ ಹೆಸರು ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರಕಿರುವುದಿಲ್ಲ. ಈ ಹಿನ್ನಲೆ ಪೊಲೀಸರು ವಾರಸುದಾರರ ಪತ್ತೆಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಒಬ್ಬ ಗಂಡಸ್ಸಿನ ಚಹರೆ  ವಯಸ್ಸು ಸುಮಾರು 38-40 ವರ್ಷ, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಕಾಪಿ ಬಣ್ಣದ … Read more

ಗೊಬ್ಬರ ಸಾಗಿಸುತ್ತಿದ್ದ ಬೈಕ್‌ ಸವಾರನಿಗೆ ಪಿಕಾಪ್‌ ಡಿಕ್ಕಿ | ಬೈಕ್‌ ಸವಾರ ಸ್ಥಳದಲ್ಲೇ ಸಾವು . ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ ಹೊಳೆಹೊನ್ನೂರಿನ ಬೈಪಾಸ್‌ ರಸ್ತೆಯಲ್ಲಿ ಟಿವಿಎಸ್‌ ಎಕ್ಸ್ ಎಲ್‌ ಬೈಕ್‌ ಹಾಗೂ ಅಶೋಕ್‌ ಲೇಲ್ಯಾಂಡ್‌ ಪಿಕಪ್‌ ನಡುವೆ ಇಂದು ಬೆಳಿಗ್ಗೆ ಬೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುಟ್ಟಪ್ಪ (52) ಮೃತ  ಪಟ್ಟ ವ್ಯಕ್ತಿಯಾಗಿದ್ದಾರೆ. ಹೊಳ್ಳೆಹೊನ್ನೂರು ನಿವಾಸಿಯಾದ ಬೈಕ್‌ ಸವಾರ ತೋಟಕ್ಕೆ ಗೊಬ್ಬರವನ್ನು ತೆಗೆದುಕೊಂಡು ಹೊಳೆಹೊನ್ನೂರಿನಿಂದ ಬಂದು ಬೈಪಾಸ್‌ ಬಳಿ ರಸ್ತೆ ದಾಟುತ್ತಿದ್ದರು. ಆವೇಳೆ ಶಿವಮೊಗ್ಗದಿಂದ ದುರ್ಗಾಗೆ ತೆರಳುತ್ತಿದ್ದ ಅಶೋಕ್‌ ಲೇಲ್ಯಾಂಡ್‌ ಪಿಕಾಪ್‌ ಬೈಕ್‌ ಸವಾರನಿಗೆ … Read more