ತಮಿಳು ಸಿನಿಮಾದ ಮಾಸ್ಟರ್​ ಕಥೆಯಲ್ಲ! ಇದು ನಿಜವಾದ ಜೈಲಿನ ಮಾಸ್ಟರ್ ಕಥೆ!

It’s not a master story of Tamil cinema! This is the story of a true prison master! / Malenadu today story / SHIVAMOGGA ಇಳಯ ದಳಪತಿ ವಿಜಯ್​ ಹಾಗೂ ವಿಜಯ್​ ಸೇತುಪತಿ ನಟಿಸಿದ ತಮಿಳಿನ ಮಾಸ್ಟರ್​ ಸಿನಿಮಾ ಶಿವಮೊಗ್ಗದ ಹಳೇ ಜೈಲಿನಲ್ಲಿ ಶೂಟಿಂಗ್ ಆಗಿತ್ತು. ನಂತರ ರಿಲೀಸ್ ಆದ ಸಿನಿಮಾ ಭರ್ಜರಿ ಹಿಟ್​ ಕಂಡಿತ್ತು. ಅಲ್ಲದೆ, ಬಾಲಾಪರಾಧಿಗಳನ್ನ ಪರಿವರ್ತನೆ ಗೊಳಿಸುವ ಪಾತ್ರದಲ್ಲಿ ವಿಜಯ್​ ಮಿಂಚಿದ್ದರು. ಹೆಚ್ಚುಕಮ್ಮಿ ಇದೇ ರೀತಿಯ … Read more

ಯಡಿಯೂರಪ್ಪರ ಕನಸು, ರಾಘವೇಂದ್ರರ ಶ್ರಮ! ಲಯನ್​ ಸಫಾರಿ ಹೇಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಗೊತ್ತಾ?

Malenadu Today : lion safari Story / ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮ ಇನ್ನು ಮುಂದೆ ದೇಶದ ಗಮನ ಸೆಳೆಯಲಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಡಿನ ಪರಿಸರದಲ್ಲಿ ತಲೆಎತ್ತಿರುವ ವಿಸ್ತೀರ್ಣದಲ್ಲಿ ದೊಡ್ಡದಾದ ಸಫಾರಿಯಾಗಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಗಮನ ಸೆಳೆದಿದೆ. ವಿಶಾಲವಾದ ಕೇಜ್ ಗಳಲ್ಲಿಯೇ ನೈಸರ್ಗಿಕ ಕಾಡನ್ನು ಸೃಷ್ಟಿಸಿ, ವನ್ಯಪ್ರಾಣಿಗಳನ್ನು ಬಂಧಮುಕ್ತಗೊಳಿಸಲಾಗಿದೆ. Malenadu today story / SHIVAMOGGA 617 ಎಕರೆ ವಿಸ್ತೀರ್ಣದ ಅತೀದೊಡ್ಡ ಸಫಾರಿ ಎಂಬ ಹೆಗ್ಗಳಿಕೆ. ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಇನ್ನು … Read more

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು! ಸತ್ತವರನ್ನ ಎಷ್ಟು ದಿನ ತಾನೆ ನೆನೆಪಿಟ್ಟುಕೊಳ್ಳುತ್ತಾರೆ. ಅವರ ನೆನಪು ಮೆರೆಯದಿರಲಿ ಎಂದು ಫೋಟೋವೊಂದು ಗೋಡೆಯ ಮೊಳೆಗೆ ಹಾಕಿ, ಹಾರವೊಂದು ವಿಟ್ಟು, ಕರೆಂಟ್​ನ ಬಲ್ಪೊಂದನ್ನು ಹಚ್ಚಿ ಬಿಟ್ಟರೆ, ಅದೇ ಅಗಲಿದವರಿಗೆ ಸಲ್ಲಿಸುವ ಶಾಶ್ವತ ಗೌರವ ಎನ್ನುತ್ತದೆ ಈ ಹೈಟೆಕ್ ಕಲಿಯುಗ. ಇಂತಹ ಕಾಲದಲ್ಲೂ ಭದ್ರಾವತಿಯಲ್ಲಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹೂವು,ಹಾರ, ಬತ್ತಿ ಬೆಳೆಗಿ ಪೂಜಿಸುತ್ತಿದ್ದಾನೆ. ಭದ್ರಾವತಿ ಬಸ್​ ನಿಲ್ದಾಣದ … Read more

ಶಿವಮೊಗ್ಗ ಎಸ್​ಪಿ ಶಾಂತರಾಜ್​ ವರ್ಗಾವಣೆ! ಮುಂದಿನ ಎಸ್​ಪಿ ಯಾರು? Malenadutoday Exclusive breaking!

Shivamogga SP Shantharaj transferred

ಶಿವಮೊಗ್ಗ: ಕಳೆದ ಕೆಲದಿನಗಳಿಂದ ಶಿವಮೊಗ್ಗ ಪೊಲೀಸ್​ ಠಾಣೆಗಳಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಶಿವಮೊಗ್ಗ ನಗರದಲ್ಲಿ ವಿನೋಬನಗರ ಠಾಣೆ ಸರ್ಕಲ್​ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೆ ಹಲವು ಸರ್ಕಲ್​ ಇನ್​ಸ್ಪೆಕ್ಟರ್​ಗಳನ್ನು ವಿವಿಧ ಠಾಣೆಗಳ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗದ ಎಸ್​ಪಿ ಶಾಂತರಾಜ್​ರನ್ನ ಬೆಂಗಳೂರು ಪೂರ್ವ ಸಂಚಾರಿ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಾಂತರಾಜ್​, ಇಲ್ಲಿಯವರೆಗೂ ಜಿಲ್ಲೆಯಲ್ಲಿ … Read more

ಶಿವಮೊಗ್ಗ ಎಸ್​ಪಿ ಶಾಂತರಾಜ್​ ವರ್ಗಾವಣೆ! ಮುಂದಿನ ಎಸ್​ಪಿ ಯಾರು? Malenadutoday Exclusive breaking!

Shivamogga SP Shantharaj transferred

ಶಿವಮೊಗ್ಗ: ಕಳೆದ ಕೆಲದಿನಗಳಿಂದ ಶಿವಮೊಗ್ಗ ಪೊಲೀಸ್​ ಠಾಣೆಗಳಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಶಿವಮೊಗ್ಗ ನಗರದಲ್ಲಿ ವಿನೋಬನಗರ ಠಾಣೆ ಸರ್ಕಲ್​ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೆ ಹಲವು ಸರ್ಕಲ್​ ಇನ್​ಸ್ಪೆಕ್ಟರ್​ಗಳನ್ನು ವಿವಿಧ ಠಾಣೆಗಳ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗದ ಎಸ್​ಪಿ ಶಾಂತರಾಜ್​ರನ್ನ ಬೆಂಗಳೂರು ಪೂರ್ವ ಸಂಚಾರಿ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಾಂತರಾಜ್​, ಇಲ್ಲಿಯವರೆಗೂ ಜಿಲ್ಲೆಯಲ್ಲಿ … Read more