holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್​ ಮ್ಯಾನ್​ಗೆ ಶಾಕ್! ಸ್ಥಳದಲ್ಲಿಯೇ ಸಾವು!

holehonnur | ವಿದ್ಯುತ್ ಕಂಬ ಏರಿದ್ದ ಮೆಸ್ಕಾಂ ಲೈನ್​ ಮ್ಯಾನ್​ಗೆ ಶಾಕ್! ಸ್ಥಳದಲ್ಲಿಯೇ ಸಾವು!

SHIVAMOGGA  |  Jan 22, 2024  | holehonnur karnataka |  ಶ್ರೀರಾಮಮಂದಿರ ಸಂಭ್ರಮಾಚರಣೆಯ ನಡುವೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ವಿದ್ಯುತ್ ಶಾಕ್​ ನಿಂದ ಸಾವನ್ನಪ್ಪಿರುವ ಸಂಗತಿ ಬಗ್ಗೆ ವರದಿಯಾಗಿದೆ.  ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಕೈಮರದಲ್ಲಿ ಈ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ಇಲ್ಲಿಗೆ ಮೆಸ್ಕಾಂ ಲೈನ್ ಒಬ್ಬರು ವಿದ್ಯುತ್ ರಿಪೇರಿಗೆ ಬಂದಿದ್ದರು. ಕರೆಂಟ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಹರಿದಿದೆ. ಪರಿಣಾಮ ಲೈನ್ ಮ್ಯಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  ಇದನ್ನೂ ಸಹ ಓದಿ : ರಾಮಮಂದಿರ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು