4 ದಿನಗಳ ನಡುವೆ ಭದ್ರಾವತಿಯಲ್ಲಿ ಮತ್ತೆ ಹಾರಿತ ಪೊಲೀಸ್‌ ಗುಂಡು | ಶಾಹಿದ್‌ ಕಾಲಿಗೆ PI ನಾಗಮ್ಮರಿಂದ ಗುಂಡೇಟು

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌   ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸರ ಪಿಸ್ತೂಲ್‌ ಮತ್ತೊಮ್ಮೆ ಬುಲೆಟ್‌ ಫೈರ್‌ ಮಾಡಿದೆ.ಕಳೆದ 21 ನೇ ತಾರೀಖು ಇಲ್ಲಿನ  ಹೊಸಮನೆ ಪೊಲೀಸ್‌ ಠಾಣೆಯ ಎಸ್‌ಐ ಕೃಷ್ಣ, ಗುಂಡಾ ಅಲಿಯಾಸ್‌ ರವಿ ಎಂಬಾತನ ಮುಂಗಾಲಿಗೆ ಗುಂಡು ಹೊಡೆದಿದ್ದರು. ಇದೀಗ ಪೇಪರ್‌ ಟೌನ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗಮ್ಮ ಮತ್ತೊಬ್ಬ ರೌಡಿಶೀಟರ್‌ಗೆ ಪೊಲೀಸ್‌ ಬುಲೆಟ್‌ನ ರುಚಿ ತೋರಿಸಿದ್ದಾರೆ. ಭದ್ರಾವತಿಯ ಪೇಪರ್‌ ಟೌನ್‌ ಪೊಲೀಸ್‌ ಲಿಮಿಟ್ಸ್‌ನ ಪೊಲೀಸರು, ಪೊಲೀಸ್‌ … Read more

ಜಿಂಕ್‌ಲೈನ್‌ ರೋಡ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಶಾಕ್‌ | ಭದ್ರಾವತಿಯಲ್ಲಿ ಮತ್ತೊಂದು ಕ್ರೈಂ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ಬೂಪಾಸ್‌ ಬಳಿ ಬೈಕ್‌ನಲ್ಲಿ ಗಂಡನ ಜೊತೆ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕದಿಯಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ತಾಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.  ಭದ್ರಾವತಿ ಅಪರಾಧ ಸುದ್ದಿ ಭದ್ರಾವತಿ ತಾಲ್ಲೂಕಿನ ಹಿರಿಯೂರು ಗ್ರಾಮದ ಹನುಮಂತೇಗೌಡ ಅವರು ತಮ್ಮ ಪತ್ನಿ ಭಾಗ್ಯಮ್ಮರವರ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇವರಿಬ್ಬರುಜಿಂಕ್‌ಲೈನ್ ಮಾದೇಶ್ವರ ದೇವಸ್ಥಾನ ರಸ್ತೆ ಬಳಿ … Read more

ಭದ್ರಾವತಿಯಲ್ಲಿ ಹಾರಿತು ಪೊಲೀಸ್‌ ಗುಂಡು | ಗುಂಡನ ಕಾಲಿಗೆ ಬುಲೆಟ್‌ ಫೈರ್‌ |

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 21, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ಫೈರಿಂಗ್‌ ಮಾಡಿದ್ದಾರೆ. ಗುಂಡಾ ಅಲಿಯಾಸ್‌ ರವಿ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದಾರೆ.  ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಲ್ಲಿನ ಪೊಲೀಸ್‌ ಅಧಿಕಾರಿ ಎಸ್‌ಐ ಕೃಷ್ಣ ಹಾಗೂ ಸಿಬ್ಬಂದಿ ಆದರ್ಶ್‌ ಇನ್ನಿತರ ಪೊಲೀಸ್‌ ಸಿಬ್ಬಂದಿ ಒಳಗೊಂಡ ತಂಡ ಗುಂಡಾ ಅಲಿಯಾಸ್‌ ರವಿ ಎಂಬಾತನನ್ನು ವಶಕ್ಕೆ ಪಡೆಯುವ ಸಲುವಾಗಿ ಕಾರ್ಯಾಚರಣೆ ನಡೆಸಿತ್ತು.  ಆರೋಪಿಯನ್ನು … Read more

ಬೈಕ್‌ ಸಾಲದ ಕಂತಿಗಾಗಿ ಫೈನಾನ್ಸ್‌ ರಿಕವರಿ ಏಜೆಂಟ್‌ನ ಕಿರುಕುಳ | ನೇಣಿಗೆ ಶರಣಾದ ತಂದೆ, ನ್ಯಾಯಕ್ಕಾಗಿ ಪೊಲೀಸರಿಗೆ ಪುತ್ರಿ ಮೊರೆ

Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಜನ್ನಾಪುರದಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ನೀಡಿದ ದೂರಿನನ್ವಯ ಭದ್ರಾವತಿ ನ್ಯೌಟೌನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೃತರ ಪುತ್ರಿ ನೀಡಿರುವ ದೂರಿನನ್ವಯ, ಮೃತರು ಫೈನಾನ್ಸ್‌ ಕಂಪನಿಯಲ್ಲಿ ಸಾಲ ಮಾಡಿ ಬೈಕ್‌ವೊಂದನ್ನ ಖರೀದಿಸಿದ್ದರಂತೆ. ಆದರೆ ಪಡೆದ ಸಾಲವನ್ನು ಪೂರ್ತಿಯಾಗಿ ಮರುಪಾವತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೆಲವು ಕಂತುಗಳನ್ನ ಬಾಕಿ ಉಳಿಸಿಕೊಂಡಿದ್ದ ಅವರಿಗೆ … Read more

ಎಫ್‌ ಐ ಆರ್‌ ನಲ್ಲಿ ಏನಿದೆ ? | ದೂರಿನಲ್ಲಿ ಟ್ವಿಸ್ಟ್‌ ಕೊಟ್ಟ ಮಹಿಳಾ ಗಣಿ ಅಧಿಕಾರಿ?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025 ‌ ಶಿವಮೊಗ್ಗ | ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಗೆ ಶಾಸಕನ ಪುತ್ರರೊಬ್ಬರು ಬೆದರಿಕೆ ಕರೆ ಮಾಡಿದ ಘಟನೆ ಬೇರೆಯದ್ದೆ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಕರಣದ ಸಂಬಂಧ ಶಾಸಕರೊಬ್ಬರ ಪುತ್ರನ ಹೆಸರು ನಮೂದಿಸಿ  ಅಧಿಕಾರಿ ಜ್ಯೋತಿ ದೂರು ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಜ್ಯೋತಿ ಅನಾಮಧೆಯ ವ್ಯಕ್ತಿ ಕರೆ ಮಾಡಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನ ಹಿಂದೆ ರಾಜಕೀಯ ಒತ್ತಡವಿತ್ತಾ … Read more

ನಿಂದನೆಯಷ್ಟೆ ಅಲ್ಲ | ಮೈ ಮೇಲೆ ಲಾರಿ ಹತ್ತಿಸುವ ಬೆದರಿಕೆ | ಅಟ್ರಾಸಿಟಿ ಕೇಸ್‌ನ ವಾರ್ನಿಂಗ್‌ ಕೊಟ್ಟಿದ್ಯಾರು? MLA ಮಗನ ಅವತಾರ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 11, 2025 ‌‌  ಮಹಿಳಾ ಸರ್ಕಾರಿ ಅಧಿಕಾರಿಗೆ ಎಂಎಲ್‌ಎ ಮಗ ನಿಂದಿಸಿದ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಮೊದಲ ದೃಶ್ಯದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಯನ್ನು ಅಶ್ಲೀಲವಾಗಿ ನಿಂದಿಸಿದ ಮಾತುಗಳು ರೆಕಾರ್ಡ್‌ ಆಗಿದ್ದರೆ, ಎರಡನೇ ವಿಡಿಯೋದಲ್ಲಿ ಮಹಿಳಾ ಅಧಿಕಾರಿಯು ತಮ್ಮ ಮೇಲೆ ಲಾರಿ ಹತ್ತಿಸುತ್ತೀರಿ ಎಂದು ಬೆದರಿಕೆ ಹಾಕಿದ ಬಗ್ಗೆ ಮಾತನಾಡಿದ್ದಾರೆ.  ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆಯ ಸಂಬಂಧ ಮಹಿಳಾ ಅಧಿಕಾರಿ ರೇಡ್‌ ನಡೆಸಿದ ಸಂದರ್ಭದಲ್ಲಿ ಎಂಎಲ್‌ಎಯೊಬ್ಬರು ಮಗನ … Read more

ಭದ್ರಾವತಿ ನಗರಸಭೆ ಅಧ್ಯಕ್ಷ ಸ್ಥಾನ | ಚುನಾವಣೆಗೆ ದಿನಾಂಕ ಫಿಕ್ಸ್‌ | ಡಿಟೇಲ್ಸ್‌ ಇಲ್ಲಿದೆ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 5, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ನಗರಸಭೆಯ  10 ನೇ ಅವಧಿಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಯು ಇದೇ ಫೆಬ್ರವರಿ 15 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಈ ಸಂಬಂಧ ಚುನಾವಣಾಧಿಕಾರಿಯು ಆಗಿರುವ ಉಪ ವಿಭಾಗಾಧಿಕಾರಿ ಸತ್ಯನಾರಾಯಣ್ ಘೋಷಣೆ ಮಾಡಿದ್ದಾರೆ.  ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ  ಸ್ಥಾನದ ಕುರಿತಾಗಿ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಸಂಬಂದ ತಕರಾರು ಅರ್ಜಿ ಸಲ್ಲಿಸಿ ತಡೆಯಾಜ್ಞೆ … Read more

ಭದ್ರಾವತಿ ಸೇತುವೆ ಬಳಿ ಚಿರತೆ ಶವ ಪತ್ತೆ | ಅಸಲಿಗೆ ನಡೆದಿದ್ದೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಸೇತುವೆ ಪಕ್ಕದಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಇದು ಅರಣ್ಯ ಇಲಾಖೆಯಲ್ಲಿ ಆತಂಕ ಮೂಡಲು ಕಾರಣವಾಗಿದೆ.  ಭದ್ರಾವತಿ ತಾಲ್ಲೂಕು ಬಾರಂದೂರು ಬಳಿ ಸಿಗುವ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗಡೆಯಲ್ಲಿ ಚಿರತೆಯೊಂದರ ಶವ ಪತ್ತೆಯಾಗಿದೆ. ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಧಿಕಾರಿಗಳು, ಮೃತದೇಹವನ್ನು ಸ್ಥಳದಿಂದ … Read more

X ಅಕೌಂಟ್‌ನಲ್ಲಿ ಹರಿದಾಡ್ತಿರುವ ಭದ್ರಾವತಿ ವಿಡಿಯೋ ಮಾಹಿತಿ ಸುಳ್ಳು | ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ಹೇಳಿದ್ದೇನು?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌  ಶಿವಮೊಗ್ಗ ನೆಹರು ರೋಡ್‌ನಲ್ಲಿ ನಡೆದ ಎಟಿಎಂ ಕ್ಯಾಶ್‌ ಕಳ್ಳತನ ಯತ್ನದ ಪ್ರಕರಣದ ನಡುವೆ ಶಿವಮೊಗ್ಗ ಪೊಲೀಸ್‌ ಇಲಾಖೆ ಮತ್ತೊಂದು ಪ್ರಕಟಣೆಯನ್ನು ನೀಡಿದೆ. ಕಳೆದ ಎರಡು ದಿನಗಳಿಂದ ಸೋಶಿಯಲ್‌ ಮೀಡಿಯಾ ಆಪ್‌ ಎಕ್ಸ್‌ನಲ್ಲಿ ಭದ್ರಾವತಿಯ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಗೋಹತ್ಯೆ ಮಾಡಲಾಗುತ್ತಿದೆ. ಅನಧಿಕೃತ ಕಸಾಯಿ ಖಾನೆಯಲ್ಲಿ ಗೋವುಗಳನ್ನ ಹತ್ಯೆ ಮಾಡಲಾಗುತ್ತಿದೆ. ಈ ಸಂಬಂಧ ಇಮೇಲ್‌ ಮೂಲಕ ದೂರು ನೀಡಲಾಗಿದೆ. ಆದರೆ … Read more

ಭದ್ರಾವತಿಯಲ್ಲಿ ಏನ್‌ ಸಾರ್‌ ಇದು ಕಿಡ್ನ್ಯಾಪ್‌ಗೆ ಅಟೆಂಪ್ಟ್!?

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 23, 2025 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಈಗೀಗ ಅಪಹರಣದ ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ. ಕೆಲವು ಕೇವಲ ವದಂತಿಗಳಲ್ಲಿ ಕಮರಿಹೋದರೆ, ಮತ್ತೆ ಕೆಲವು ಸುದ್ದಿಗಳು ರಾಜಿ ಸಂಧಾನದಲ್ಲಿ ಕೊನೆಗೊಳ್ತಿವೆ. ಇದರ ನಡುವೆ ಕಳೆದ ಜನವರಿ 15 ರಂದು ನಡೆದ ಅಪಹರಣ ಪ್ರಯತ್ನವೊಂದರ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ FIR ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಏನಿದು ಕೇಸ್‌  ಕಳೆದ ಜನವರಿ 15 ರಂದು ಇಲ್ಲಿನ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು