ಶಿವಮೊಗ್ಗ ರಾಜಕಾರಣವನ್ನು ಡುಮುಕಿಸುತ್ತಾ ರಾಷ್ಟ್ರ ಭಕ್ತರ ಅಭಿಪ್ರಾಯ ಸಂಗ್ರಹಣಾ ಸಭೆ! ಏನಿದು?

shivamogga Mar 13, 2024 Rastra bhaktara balaga ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ರವರ ಪುತ್ರ ಕೆಇ ಕಾಂತೇಶ್​ಗೆ ಮಿಸ್ ಆಗುವ ಸಾಧ್ಯತೆಗಳು ಬಹುತೇಕ ಗೋಚರಗೊಳ್ತಿವೆ. ಆದಾಗ್ಯು ಈ ಬಗ್ಗೆ ನಂಬಿಕೆ ಕಳೆದುಕೊಳ್ಳದ ಕೆ.ಎಸ್​.ಈಶ್ವರಪ್ಪ  ಸುದ್ದಿಗೋಷ್ಟಿ ನಡೆಸಿ ಸಾಧ್ಯತೆಗಳನ್ನು ವಿವರಿಸಿದ್ದಾರೆ.  ಇನ್ನೊಂದೆಡೆ ಈಶ್ವರಪ್ಪನವರ ಬೆಂಬಲಿಗರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದು ಆಗಿದೆ. ಅದರ ಬಗ್ಗೆಯು ಈಶ್ವರಪ್ಪನವರು ಪ್ರತಿಕ್ರಿಯೆ ನೀಡಿದ್ಧಾರೆ. ಇನ್ನೂ … Read more

ಪಕ್ಷೇತರರಾಗಿ ಸ್ಪರ್ಧೆ ನಿಕ್ಕಿನಾ? ಕಣ್ಣಿಗೆ ಸುಣ್ಣ ಹಾಕಿದ್ಯಾರು?ಸೊಸೆ, ಮಗನ ವಿಚಾರಕ್ಕೆ ಈಶ್ವರಪ್ಪ ಹೇಳಿದ್ದೇನು? ಆ ಸಭೆ ನಿರ್ಣಾಯಕನಾ?

ಪಕ್ಷೇತರರಾಗಿ ಸ್ಪರ್ಧೆ ನಿಕ್ಕಿನಾ? ಕಣ್ಣಿಗೆ ಸುಣ್ಣ ಹಾಕಿದ್ಯಾರು?ಸೊಸೆ, ಮಗನ ವಿಚಾರಕ್ಕೆ ಈಶ್ವರಪ್ಪ ಹೇಳಿದ್ದೇನು? ಆ ಸಭೆ ನಿರ್ಣಾಯಕನಾ?

shivamogga Mar 13, 2024   ಹಾವೇರಿ ಟಿಕೆಟ್ ಗೊಂದಲದ ನಡುವೆ ಇವತ್ತು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಸುದ್ದಿಗೋಷ್ಟಿ ನಡೆಸಿದ್ದಾರೆ. ಸಹಜವಾಗಿಯೇ ಇದು ತೀವ್ರ ಕುತೂಹಲ ಮೂಡಿಸಿತ್ತು. ಈಶ್ವರಪ್ಪನವರು ಬಂಡಾಯ ಸಾರುವ ಸುದ್ದಿಗೋಷ್ಟಿ ಇದಾಗಲಿದೆ ಎಂದೇ ಹಲವರು ಎಣಿಸಿದ್ದರು. ಇದಕ್ಕೆ ಪೂರಕವಾಗಿ ನನ್ನ ಸುದ್ದಿಗೋಷ್ಟಿ ಕರೆಯುತ್ತಿದ್ದಂತೆ ವರಿಷ್ಟರಿಗೂ ಕುತೂಹಲ ಮೂಡಿತ್ತು ಎಂದು ಸ್ವತಃ ಈಶ್ವರಪ್ಪನವರು ಹೇಳಿದ್ದಾರೆ.  ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಾ ಅವರು ನೀಡಿದ ಹೇಳಿಕೆಯನ್ನು ಗಮನಿಸುವುದಾದರೆ, ಅವರು ಈ ಹಿಂದಿನ ವಿಧಾನಸಭಾ ಚುನಾವಣೆಯ … Read more

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತಮ್ಮ ಸ್ಪರ್ಧೆ ಬಗ್ಗೆ ಹೇಳಿದ್ದೇನು?

shivamogga Mar 13, 2024  Shimoga Lok Sabha constituency Congress candidate Geeta Shivraj Kumar  ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಗೀತಾ ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಈ ಸಲ ಗೆಲುವು ನನ್ನದೇ ಎಂದಿರುವ ಅವರು, ಶಿವಮೊಗ್ಗದಲ್ಲಿ ಈಗಾಗಲೇ ಚುನಾವಣಾ ಕಾರ್ಯಕ್ಕಾಗಿ ಮನೆ ಮಾಡಲಾಗಿದೆ. ಈ ಸಲ ಗೆದ್ದೆ ಗೆಲ್ಲುತ್ತೇನೆ ಎಂದಿದ್ದಾರೆ. ಒಂಬತ್ತು ವರ್ಷಗಳ ಹಿಂದ ಚುನಾವಣೆಗೆ ಕೇವಲ 17 ದಿನ ಕೆಲಸ ಮಾಡಿದ್ದೆ ಆಕಾರಣದಿಂದ ಸೋಲಾಯ್ತು ಎನಿಸುತ್ತದೆ. ಈ ಸನ್ನಿವೇಶ ಹಾಗಿಲ್ಲ … Read more

ಕೆಇ ಕಾಂತೇಶ್​ಗೆ ಟಿಕೆಟ್​! ಕೊಲ್ಲೂರು ಮೂಕಾಂಬಿಕೆ ಮೊರೆಹೋದ ಕೆ.ಎಸ್​.ಈಶ್ವರಪ್ಪ ! ವೀರಭದ್ರ ದೇವರಿಗೆ ಕಾಯಿ ಅರ್ಪಿಸಿ ಹೇಳಿದ್ದೇನು?

ಕೆಇ ಕಾಂತೇಶ್​ಗೆ ಟಿಕೆಟ್​!  ಕೊಲ್ಲೂರು ಮೂಕಾಂಬಿಕೆ ಮೊರೆಹೋದ ಕೆ.ಎಸ್​.ಈಶ್ವರಪ್ಪ ! ವೀರಭದ್ರ ದೇವರಿಗೆ ಕಾಯಿ ಅರ್ಪಿಸಿ ಹೇಳಿದ್ದೇನು?

shivamogga Mar 13, 2024Kollur Mookambika  ಬಿಜೆಪಿ ಟಿಕೆಟ್ ಗೊಂದಲದ ನಡುವೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  ಕೊಲ್ಲೂರು ಮೂಕಾಂಬಿಕಾ ದೇವರ ಮೊರೆಹೋಗಿದ್ದಾರೆ. ದೇವಸ್ಥಾನಕ್ಕೆ ನಿನ್ನೆ ಭೇಟಿಕೊಟ್ಟ ಅವರು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿದ್ದಾರೆ.  ತಮ್ಮ ಮಗ ಕೆ.ಇ.ಕಾಂತೇಶ್​ರಿಗೆ ಲೋಕಸಭೆ ಟಿಕೆಟ್ ಸಿಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದಿದ್ದಾರೆ. ಅಲ್ಲದೆ ಅಲ್ಲಿಯೇ ಇರುವ ವೀರಭದ್ರ ದೇವರಿಗೆ ಕಾಯಿ ಸಮರ್ಪಿಸಿದರು. ಈ ವೇಳೆ, ಮಾತನಾಡಿದ ಅವರು ಈ ಬಾರಿಯ … Read more

ಅಂದು ಬಿವೈ ವಿಜಯೇಂದ್ರ ಪರ ಪ್ರಚಾರ ಮಾಡಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಸಲ ಗೀತಾ ಶಿವರಾಜ್​ ಕುಮಾರ್​ ಪರ ಕ್ಯಾಂಪೇನ್ ಮಾಡ್ತಾರಾ?

Shivamogga Mar 11, 2024  Kichcha Sudeep  ಶಿವಮೊಗ್ಗ ಲೋಕಸಭಾ ಚುನಾವಣೆ ಯಲ್ಲಿ ಸಿನಿಮಾ ರಂಗು ಇರೋದು ನಿಕ್ಕಿ. ಕಾರಣ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿರೋದು ಗೀತಾ ಶಿವರಾಜ್ ಕುಮಾರ್. ಹೀಗಾಗಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಶಿವಣ್ಣ ಪ್ರಚಾರಕ್ಕೆ ಪಕ್ಕಾ ಬರುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯು ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು. ಇದರ ಜೊತೆಗೆ ಇನ್ನಷ್ಟು ಸ್ಟಾರ್​ಗಳು ಬರುತ್ತಾರೆ ಎನ್ನಲಾಗುತ್ತಿದೆ. ಈ ಸಂಬಂಧ ಸಚಿವ ಮಧು ಬಂಗಾರಪ್ಪ ಇವತ್ತು ಸುದ್ದಿಗೋಷ್ಟಿಯಲ್ಲಿ ಸಿನಿಮಾ ಸ್ಟಾರ್​ ಗಳನ್ನು ಪ್ರಚಾರಕ್ಕೆ ಕರೆತರುವ … Read more

ಹಾವೇರಿ ಎಫೆಕ್ಟ್​ ! ಮತ್ತೆ ನಡೆಯುತ್ತಾ ಬಿಎಸ್​​ವೈ ಕೆ.ಎಸ್​.ಈಶ್ವರಪ್ಪ ದಂಗಲ್? ಶಿವಮೊಗ್ಗ ಎಂಪಿ ಕ್ಷೇತ್ರದಲ್ಲಿ ಅಚ್ಚರಿ?! ಜೆಪಿ ಬರೆಯುತ್ತಾರೆ?

ಹಾವೇರಿ ಎಫೆಕ್ಟ್​ ! ಮತ್ತೆ ನಡೆಯುತ್ತಾ ಬಿಎಸ್​​ವೈ  ಕೆ.ಎಸ್​.ಈಶ್ವರಪ್ಪ ದಂಗಲ್? ಶಿವಮೊಗ್ಗ ಎಂಪಿ ಕ್ಷೇತ್ರದಲ್ಲಿ ಅಚ್ಚರಿ?!  ಜೆಪಿ ಬರೆಯುತ್ತಾರೆ?

Shivamogga Mar 10, 2024 ಚುನಾವಣಾ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಪತ್ರ ಸಮೇತ ಸಂದೇಶ ಕಳುಹಿಸಿದ ಮೇಲೂ ಪಕ್ಷ ನಿಷ್ಠೆ ಮೆರೆದ ನಾಯಕ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಇಷ್ಟೆಲ್ಲಾ ಕಸರತ್ತು ಗಳನ್ನು ಮಾಡಬೇಕಾ..ಕೆಎಸ್​ ಈಶ್ವರಪ್ಪ ನನ್ನ ಜೊತೆ ದೆಹಲಿಗೆ ಬರಲಿ ಎನ್ನುವ ಯಡಿಯೂರಪ್ಪ,,ನೇರವಾಗಿ ಪೋನಾಯಿಸಿ ಕರೆಯಬಾರದೇಕೆ? ಜೆಪಿ ಬರೆಯುತ್ತಾರೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಎರಡು ಪಿಲ್ಲರ್ ಗಳಿದ್ದರೆ ಅದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಎಂಬುದು ನಿರ್ವಿವಾದ. … Read more

ಹಾವೇರಿ ಲೋಕಸಭಾ ಚುನಾವಣೆ ಕ್ಷೇತ್ರದ ಟಿಕೆಟ್ ಮಿಸ್ ಆಗುತ್ತಾ? ಕೆ.ಇ.ಕಾಂತೇಶ್ ಬಿ.ಎಸ್​. ಯಡಿಯೂರಪ್ಪರವರ ಬಗ್ಗೆ ಹೇಳಿದ್ದೇನು?

Shivamogga Mar 9, 2024  ಕರ್ನಾಟಕ  ರಾಜ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಇನ್ನೂ ಕೂಡ ಅಭ್ಯರ್ಥಿಗಳನ್ನ ಫೈನಲ್​ ಮಾಡಿಲ್ಲ. ಅದರಲ್ಲಿಯು ವಿಶೇಷವಾಗಿ ಹಾವೇರಿ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ  ರವರ ಪುತ್ರ ಕೆ.ಇ.ಕಾಂತೇಶ್  ಗೆ ಟಿಕೆಟ್​ ಸಿಗೋದು ಅನುಮಾನ ಎಂಬ ಮಾತುಗಳು ಬಲುಜೋರಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು  ಈಶ್ವರಪ್ಪನವರ ಪುತ್ರನ ರಿಯಾಕ್ಷನ್​ ಕೇಳಿತ್ತು. ಈ ವೇಳೆ ಮಾತನಾಡಿದ ಅವರು, ನನಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.  ಮಾಜಿ ಸಿಎಂರನ್ನ … Read more

ಲೋಕಸಭಾ ಚುನಾವಣೆ 2024 | ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಯಾದ ಬೆನ್ನಲ್ಲೆ ಮಹತ್ವದ ರಿಯಾಕ್ಷನ್​ ನೀಡಿದ ಸಂಸದ ಬಿವೈ ರಾಘವೇಂದ್ರ

Shivamogga Mar 9, 2024   ಲೋಕಸಭಾ ಚುನಾವಣೆ-2024 | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್! ಈ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಹಾಲಿ ಸಂಸದ ಬಿವೈ ರಾಘವೇಂದ್ರ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.  ನಿನ್ನೆ ಈ ಸಂಬಂಧ ಮಾತನಾಡಿರುವ ಅವರು, ಶಿವಮೊಗ್ಗದಲ್ಲಿ ವಿರೋಧ ಪಕ್ಷದವರು ಅಭ್ಯರ್ಥಿ ಯಾರು ಎಂಬುದು ನಮಗೆ ಮುಖ್ಯವಾಗಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಡಿದ ಅಭಿವೃದ್ಧಿಕೆಲಸವೇ ನಮಗೆ ಮುಖ್ಯ ಎಂದಿದ್ದಾರೆ.  ಅಭಿವೃದ್ಧಿ … Read more

ಲೋಕಸಭಾ ಚುನಾವಣೆ-2024 | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್! ಕಾಂಗ್ರೆಸ್ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ

Shivamogga Mar 8, 2024 Lok Sabha Election-2024  ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದೆ. ಅದರಲ್ಲಿಯು ನಿರೀಕ್ಷೆಯಂತೆ ಶಿವಮೊಗ್ಗ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಹೊರಹೊಮ್ಮಿದ್ದಾರೆ.  ದೆಹಲಿಯಲ್ಲಿ ಸಭೆ ಮುಗಿದ ಬೆನ್ನಲ್ಲೆ  ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 36 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದ್ದು ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಕಾದಿರಿಸಲಾಗಿದೆ.  ಕರ್ನಾಟಕ 6 ಕ್ಷೇತ್ರಗಳಿಗೂ ಟಿಕೆಟ್ ಫೈನಲ್ ಆಗಿದೆ. … Read more

ಬಿಜೆಪಿಯಲ್ಲಿ ಕಾಣ್ತಿಲ್ಲ! ಕಾಂಗ್ರೆಸ್​​ಗಿನ್ನೂ ಬಂದಿಲ್ಲ! ಸಾಗರ ಸಮಾವೇಶದಲ್ಲಿ ಮಿಸ್​ ಆದ ಕುಮಾರ್ ಬಂಗಾರಪ್ಪ! ಸಹೋದರಿಗೆ ಜೈ ಅಂತಾರಾ?

Shivamogga Mar 6, 2024  ನಿನ್ನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಣಪತಿ ಕೆರೆಯ ಸಮೀಪ ಈಡಿಗ ಸಮುದಾಯದ ಸಮಾವೇಶ ನಡೆದಿತ್ತು. ಬಹುತೇಕ ಬಿಜೆಪಿ ಮಯವಾಗಿದ್ದ ಸಮಾವೇಶದಲ್ಲಿ ಕುತೂಹಲ ಮೂಡಿಸಿದ್ದು ಕುಮಾರ ಬಂಗಾರಪ್ಪನವರ ಅನುಪಸ್ಥಿತಿ..  ಕುಮಾರ್ ಬಂಗಾರಪ್ಪ ನವರು ಕಾಂಗ್ರೆಸ್​ ಹೋಗ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಬಿಜೆಪಿಯಿಂದಲೂ ಅವರು ದೂರವಿರುವುದರಂತೂ ಸತ್ಯ. ಇದರ ನಡುವೆ ಮೊನ್ನೆ ಮೊನ್ನೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕುಮಾರ್ ಬಂಗಾರಪ್ಪನವರನ್ನ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಹಗ್ಗಹಾಕಿ ಕಟ್ಟಿ ಹಿಡಿದುಕೊಂಡಿದ್ದಾರೆ. ಆದರೂ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು