ಶಿವಮೊಗ್ಗ ಲೋಕಸಭಾ ಚುನಾವಣೆ ಗೆಲ್ಲಲ್ಲು ಮಧು ಬಂಗಾರಪ್ಪ ಮಾಸ್ಟರ್ ಪ್ಲಾನ್! ಏನಂದ್ರು ಅವರು ಓದಿ!

shivamogga Mar 15, 2024 : Madhu Bangarappa ಶಿವಮೊಗ್ಗ ಲೋಕಸಭಾ ಚುನಾವಣಾ ಆಖಾಡದಲ್ಲಿ ಕಾಂಗ್ರೆಸ್​ ಕೂಡ ತನ್ನದೇ ಆದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದೆ.  ಅಭ್ಯರ್ಥಿ ಹೆಸರು ಘೋಷಣೆಯಾಗಿ ಒಂದು ವಾರದ ಮೇಲಾದರೂ,  ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿಲ್ಲ.  ಇದರ ನಡುವೆ ಸಹೋದರಿಯ ಪರವಾಗಿ ಎರಡನೇ ಬಾರಿ ಸುದ್ದಿಗೋಷ್ಟಿ ನಡೆಸಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗ್ಯಾರಂಟಿ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ . ಗ್ಯಾರಂಟಿ ಯೋಜನೆಗಳು ತುಂಬಾ ಚೆನ್ನಾಗಿ ವರ್ಕೌಟ್ … Read more

ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಸ್ಪರ್ಧೆ ನಿಕ್ಕಿ! ಪುತ್ರನಿಂದ ಪ್ರಚಾರ ಆರಂಭ? ಬಿಎಸ್​ವೈ ವಿರುದ್ಧ ಮತ್ತೊಂದು ಮಾತಿನ ಬಾಣ !

shivamogga Mar 15, 2024 : KS Eshwarappa  contest from Shivamogga  ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮತ್ತೆ ಗುಡುಗಿದ್ದಾರೆ. ಅಲ್ಲದೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ದಲ್ಲಿ ಚುನಾವಣೆಗೆ ನಿಲ್ಲೋದು ನಿಕ್ಕಿಯಾಗಿದೆ. ಸಂಜೆ ಬೆಂಬಲಿಗರ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಪಕ್ಷೇತರ ಚುನಾವಣೆ ಯಲ್ಲಿ ನಿಂತು ಗೆದ್ರು ಕೂಡ ಮೋದಿ ಅವರಿಗೆ ಬೆಂಬಲ ನೀಡುತ್ತೇನೆ, ಸಂಸದ ಬಿ.ವೈ.ರಾಘವೇಂದ್ರರವರು ಗೆದ್ದರೂ ಪ್ರಧಾನಿ … Read more

ನಾಳೆ ಲೋಕಸಭಾ ಚುನಾವಣೆ 2024 ದಿನಾಂಕ ಘೋಷಣೆ ! ಮಹತ್ವದ ಪ್ರಕಟಣೆ ತಿಳಿಸಿದ ಭಾರತೀಯ ಚುನಾವಣಾ ಆಯೋಗ

shivamogga Mar 15, 2024 : ನಾಳೆ ಬಹುತೇಕ ಲೋಕಸಭಾ ಚುನಾವಣೆ 2024  ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.ಇದಕ್ಕೆ ಪೂರಕ ಎಂಬಂತೆ ಚುನಾವಣಾ ಆಯೋಗ ನಾಳೆ ಸುದ್ದಿಗೋಷ್ಟಿ ಕರೆದಿದೆ. ಈ ಪ್ರೆಸ್ ಮೀಟ್ ತೀವ್ರ ಕುತೂಹಲ ಕೆರಳಿಸಿದೆ.  ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗ ಕರೆಯಲ್ಪಡುವ ಸುದ್ದಿಗೋಷ್ಟಿಗಳು ಚುನಾವಣೆಯ ತಯಾರಿ ಹಾಗೂ ಎಲೆಕ್ಷನ್  ಘೋಷಣೆಗಾಗಿಯೇ ನಡೆಯತ್ತವೆ ಎಂಬುದು ಈ ಹಿಂದಿನ ಸುದ್ದಿಗೋಷ್ಟಿಗಳಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸುದ್ದಿಗೋಷ್ಟಿ ಕುತೂಹಲ ಮೂಡಿಸಿದೆ. ಈಗಾಗಲೆ ಎಲ್ಲಾ ಪಕ್ಷಗಳು ಚುನಾವಣೆ … Read more

POCSO case filed against BSY | ಬಿಎಸ್​ವೈ ವಿರುದ್ಧ ಫೋಕ್ಸೋ ಕೇಸ್ ! ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಹೇಳಿದ್ದೇನು ಓದಿ!

shivamogga Mar 15, 2024 :POCSO case filed against BSY  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬೆಂಗಳೂರು ಸದಾಶಿವ ನಗರ ಪೊಲೀಸ್ ಸ್ಟೇಷನ್​ನಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಇದೇ ಗುರುವಾರ ಪ್ರಕರಣ ಸಂಬಂದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  ರಾಜಕೀಯ ಬಿನ್ನಾಭಿಪ್ರಾಯಗಳ ಹೊರತಾಗಿ ಕೆ.ಎಸ್​.ಈಶ್ವರಪ್ಪ  ಬಿಎಸ್​ ಯಡಿಯೂರಪ್ಪ  (B S Yediyurappa)  ರವರ ಪರವಾಗಿ ನಿಂತಿದ್ದು ಯಡಿಯೂರಪ್ಪನವರು ಎಂತಹವರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವರನ್ನು … Read more

ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಬಿ.ವೈ. ರಾಘವೇಂದ್ರ ! ಕೆ.ಎಸ್​.ಈಶ್ವರಪ್ಪರವರ ಬಂಡಾಯಕ್ಕೆ ಫಸ್ಟ್ ರಿಯಾಕ್ಷನ್

ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಬಿ.ವೈ. ರಾಘವೇಂದ್ರ ! ಕೆ.ಎಸ್​.ಈಶ್ವರಪ್ಪರವರ ಬಂಡಾಯಕ್ಕೆ ಫಸ್ಟ್ ರಿಯಾಕ್ಷನ್

shivamogga Mar 14, 2024  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಸಂಸದ  ಬಿ.ವೈ. ರಾಘವೇಂದ್ರ  ತಮ್ಮ ಇಷ್ಟದೈವ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ತಿಲಕ್ ನಗರದ ಸಮೀಪ ಇರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಬೇಡಿದರು. ಇದೇ ವೇಳೆ ಮಠದ ಸದಸ್ಯರು ಸಂಸದರಿಗೆ ಗುರುರಾಯರ ವಿಶೇಷ ಫೋಟೋವೊಂದನ್ನ ನೀಡಿ ಮಂಗಳಾರತಿ ನೀಡಿದರು. ಇಷ್ಟೆ ಅಲ್ಲದೆ ಗುರುರಾಯರ ಮಠದಿಂದಲೇ ಸಂಸದ ಬಿವೈ ರಾಘವೇಂದ್ರರವರು ಮತಯಾಚನೆ ಆರಂಭಿಸಿದ್ದಾರೆ. … Read more

ಹಾವೇರಿ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಕೆ.ಎಸ್​. ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್​ರಿಗೆ ಮತ್ತೊಂದು ಆಫರ್​

shivamogga Mar 14, 2024  ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ತಮ್ಮ ಮಾತಿನ ಬಾಣವನ್ನು ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ತಿರುಗಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಎಸ್​ವೈ ಮೋಸ ಮಾಡಿದ್ರು ಎಂದಿರುವ ಅವರು, ಅದರ ಜೊತೆಯಲ್ಲಿ  ತಮ್ಮ ಮಗನಿಗೆ ಬಂದಿರುವ ಆಫರ್​ ಬಗ್ಗೆಯು ತಿಳಿಸಿದ್ದರು.. ಕೆಎಸ್ ಈಶ್ವರಪ್ಪ  ಬಂಡಾಯದ ಬಾವುಟಹಾರಿಸುತ್ತಿದ್ದಂತೆ ಈಶ್ವರಪ್ಪ ಅವರಪುತ್ರನ ಮನವೊಲಿಕೆಪ್ರಯತ್ನಗಳೂ ಆರಂಭವಾಗಿವೆ ಎಂಬುದಕ್ಕೆ ಅವರ ಮಾತುಗಳು ಸಾಕ್ಷಿಯಾಗಿತ್ತು.  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ … Read more

ಹಿಂದುತ್ವಕ್ಕೆ ಬಿಎಸ್​ವೈರಿಂದ ದಕ್ಕೆ ಎಂದರಾ ಕೆಎಸ್​ಇ? ಯತ್ನಾಳ್, ಕಟೀಲ್​, ರವಿ, ಡಿವಿಎಸ್​, ಪ್ರತಾಪ್ ಸಿಂಹರ ಧ್ವನಿಯಾದ್ರಾ ಈಶ್ವರಪ್ಪ! ದಶಕದ ಸಮರ ಮತ್ತೆ ಶರುನಾ!

shivamogga Mar 13, 2024 ಬಿಎಸ್​ ಯಡಿಯೂರಪ್ಪನವರಿಂದ ಹಿಂದೂತ್ವಕ್ಕೆ ದಕ್ಕೆಯಾಗುತ್ತಿದೆಯಾ? ಇವತ್ತಿನ ಕೆಎಸ್​ ಈಶ್ವರಪ್ಪನವರ ಮಾತಿನಲ್ಲಿ ಈ ಮಾತು ಪರೋಕ್ಷವಾಗಿ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ್​ರವರಂತಹ ಹಿಂದುತ್ವ ಪ್ರತಿಪ್ರಾಧನೆಯನ್ನ ಮಾಡುತ್ತಿರುವವರಿಗೆ ತೊಂದರೆಕೊಡುತ್ತಿದ್ದಾರೆ. ಹಾಗೂ ಸಂಘ ನಿಷ್ಟರಾಗಿರುವವರನ್ನ , ನಿಷ್ಟಾವಂತರಿಗೆ ತೊಂದರೆಕೊಟ್ಟು ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಮಾನ್ಯ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆಯು ಬಹಳ ಜನರಿಗೆ ಬಂದಿದೆ ಎಂದು ಕೆ.ಎಸ್​.ಈಶ್ವರಪ್ಪನವರು ನೇರವಾಗಿ ಆರೋಪಿಸಿದ್ದಾರೆ.  ಅಲ್ಲದೆ ತಮ್ಮ ನೋವಿನ ಆರೋಪದ ಪರವಾಗಿ ಕೆ.ಎಸ್​.ಈಶ್ವರಪ್ಪನವರು ಬಸನಗೌಡ ಪಾಟೀಲ್ ಯತ್ನಾಳ್​, ಸಿಟಿ ರವಿ, … Read more

ಒಂದೆ ತಟ್ಟೆಯಲ್ಲಿ ಊಟ ಮಾಡಿದ್ದ ಯಡಿಯೂರಪ್ಪನವರಿಂದ ಮೋಸ! ತಾಯಿಯ ಕತ್ತು ಹಿಸುಕುತ್ತಿದ್ದಾರೆ! ಕೆರಳಿದ ಈಶ್ವರಪ್ಪ ಹೇಳಿದ್ದೇನು? ಪೂರ್ತಿ ಮಾತು

shivamogga Mar 13, 2024 ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗುತ್ತಿದ್ದಂತೆ ಕೆ.ಎಸ್​.ಈಶ್ವರಪ್ಪನವರು ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ಅಲ್ಲದೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧವೇ ನೇರವಾಗಿ ಹಾವೇರಿ ಕ್ಷೇತ್ರದ ಟಿಕೆಟ್ ಮಿಸ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.  ತಮ್ಮ ತೀರ್ಮಾನವನ್ನು ತಮ್ಮ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಜೊತೆಗೆ ಮಾತನಾಡಿ ತೀರ್ಮಾನ ಮಾಡುತ್ತೇನೆ. ರಾಧಾ ಮೋಹನ್ ಅಗರ್​ ಲಾಲ್​ ರವರು ಬೆಂಗಳೂರಿಗೆ ಕರೆದಿದ್ದಾರೆ. ಈಗ್ಯಾಕೆ ಹೋಗಲಿ ಟಿಕೆಟ್ ಘೋಷಣೆ … Read more

ಈಶ್ವರಪ್ಪನವರ ಮನೆಯಲ್ಲಿ ಮೌನ ಕಣ್ಣೀರು! ಸಂಸದ ಬಿವೈ ರಾಘವೇಂದ್ರರವರ ನಿವಾಸದಲ್ಲಿ ಸಿಹಿ ಸಂಭ್ರಮ! ಕುತೂಹಲ ಮೂಡಿಸಿದ ಆ ಫೋನ್​ ಕಾಲ್​

shivamogga Mar 13, 2024 Eshwarappa,MP BY Raghavendra ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗುತ್ತಿದ್ದಂತೆ ಕೆ.ಎಸ್​.ಈಶ್ವರಪ್ಪನವರ ಮನೆಗೆ ಮಾಧ್ಯಮಗಳು ದೌಡಾಯಿಸಿದೆ. ಇನ್ನೂ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಭಾವುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಕೆಇ ಕಾಂತೇಶ್ ಹಾಗೂ ಅವರ ಪತ್ನಿ ಈ ವಿಚಾರದಲ್ಲಿ ಭಾವುಕರಾಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಇನ್ನೂ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತಲೇ ಹಲವು ಬೆಳವಣಿಗೆಗಳು ಕೆ.ಎಸ್​.ಈಶ್ವರಪ್ಪನವರ ಮನೆಯಲ್ಲಿ ನಡೆದಿದೆ. ಅಲ್ಲದೆ ಫೋನ್​ ಕಾಲ್​ ಒಂದು ಬಂದ ಬೆನ್ನಲ್ಲೆ ಕೆಎಸ್ ಈಶ್ವರಪ್ಪ … Read more

ಕೊಲ್ಲೂರಲ್ಲಿ ಹರಕೆ ಸಲ್ಲಿಸಿದರೂ ಕೆಎಸ್​ ಈಶ್ವರಪ್ಪರ ಪುತ್ರ ಕೆಇ ಕಾಂತೇಶ್​ಗೆ ಟಿಕೆಟ್ ಮಿಸ್​ ! ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಅನೌನ್ಸ್​ ! ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಇದೆ ಅಚ್ಚರಿ

shivamogga Mar 13, 2024 ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ರವರ ಪುತ್ರ ಕೆಇ ಕಾಂತೇಶ್​ಗೆ ಮಿಸ್  ಆಗಿದೆ . ಕೆಲವೇ ಕ್ಷಣಗಳ ಹಿಂದೆ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಅಚ್ಚರಿ ಮೂಡಿಸಿದ್ದ ಕ್ಷೇತ್ರ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ಲಭ್ಯವಾಗಿದೆ. ಶಿವಮೊಗ್ಗದಲ್ಲಿ ನಿರೀಕ್ಷೆಯಂತೆ ಸಂಸದ ಬಿ.ವೈ.ರಾಘವೇಂದ್ರರವರು ಟಿಕೆಟ್ ಪಡೆದುಕೊಂಡಿದ್ದಾರೆ.ಟಿಕೆಟ್ ಪಟ್ಟಿಯಲ್ಲಿ ಕರ್ನಾಟಕದ ವಿವಿಧ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೋಡುವುದಾದರೆ,  ಬೀದ‌ರ್: ಭಗವಂತ ಖೂಬಾ ,ಕೊಪ್ಪಳ: ಬಸವರಾಜ ಕ್ಯಾವತ್ತೂರ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು