ಕೆಎಸ್‌ ಈಶ್ವರಪ್ಪನವರಿಗೆ ಸಿಕ್ತು ದಾನವಾಡಿ ಬೆಟ್ಟದ ಗಿರಿರಂಗನಾಥ ಸ್ವಾಮಿಯ ಪ್ರಸಾದ! ಹೂವಿನ ಪ್ರಸಾದ ಮಹಿಮೆಯಲ್ಲಿದೆ ಇಂಟರ್‌ಸ್ಟಿಂಗ್‌ ಸಂಗತಿ

Shivamogga Mar 31, 2024  ಶಿವಮೊಗ್ಗ ಲೋಕಸಭಾ ಚುನಾವಣೆ 2024 ಕ್ಕೆ ರಂಗು ಮೂಡಿಸ್ತಿರುವುದು ಕೆಎಸ್​ ಈಶ್ವರಪ್ಪನವರ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಆಯನೂರು ಮಂಜುನಾಥ್​ ರವರ ಸ್ಪರ್ಧೆ ಕುತೂಹಲ ಮೂಡಿಸಿತ್ತು. ಇದೀಗ ಕೆಎಸ್​ ಈಶ್ವರಪ್ಪನವರ ಸ್ಪರ್ಧೆ ಲೋಕಸಭಾ ಚುನಾವಣೆಯಲ್ಲಿ  ಇಂಟರ್​ಸ್ಟ್ರಿಂಗ್​ ಆಗಿದೆ. ಆದಾಗ್ಯು ಅವರು ಚುನಾವಣೆಗೆ ನಿಜವಾಗಿಯು ನಿಲ್ಲುತ್ತಾರಾ ಎಂಬುದೇ ಅವರ ಕಡೆಯವರನ್ನ ಸೇರಿದಂತೆ ಹಲವರನ್ನ ಕಾಡುತ್ತಿದೆ. ಈ ಪ್ರಶ್ನೆಯ ಅರಿವು ಸ್ವತಃ ಈಶ್ವರಪ್ಪವರಿಗೂ ಎದುರಾಗಿದ್ದರಿಂದ ಮಾಜಿ ಡಿಸಿಎಂ ಪ್ರತಿಸರ್ತಿಯು ತಾವು … Read more

ಸಿಗಂದೂರು ನಲ್ಲಿ ವಿಶೇಷ ವಿಧ್ವಾಂಸರನ್ನು ಕರೆಸಿ ಗೌಪ್ಯ ಪೂಜೆ! ದೇವಿಯಿಂದ ಹೂವಿನ ಪ್ರಸಾದ? ಕೆಎಸ್‌ ಈಶ್ವರಪ್ಪ ಹೇಳಿದ್ದೇನು?

Shivamogga Mar 20, 2024  Sri Chowdeshwari Temple in Sigandur  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರುತ್ತಿದೆ. ಒಂದು ಕಡೆ ಸಂಸದ ಬಿ.ವೈ.ರಾಘವೇಂದ್ರರವರು ಪ್ರಧಾನಿ ನರೇಂದ್ರ ಮೋದಿಯವರು ಬಂದು ಸಮಾವೇಶ ಯಶಸ್ವಿ ಮಾಡಿಕೊಟ್ಟ ಕ್ಷಣವನ್ನು ಮತಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ.  ಇದರ ನಡುವೆ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪನವರ ಸ್ಪರ್ಧೆ ಕೂಡ ಬಹುತೇಕ ನಿಕ್ಕಿಯಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಮಠ, ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ಜೊತೆಯಲ್ಲಿಯೇ ಹೋದಲ್ಲಿ ತಮ್ಮ ಅಭಿಮಾನಿಗಳ ಸಭೆ ನಡೆಸ್ತಿದ್ದಾರಷ್ಟೆ ಅಲ್ಲದೆ ಮಠಗಳ ಸ್ವಾಮೀಜಿಗಳು, ಅವದೂತರು, ಧಾರ್ಮಿಕ … Read more

ಮಾಜಿ ಡಿಸಿಎಂ ಮನೆಗೆ ಕೇಂದ್ರ ನಾಯಕರ ದೌಡು! ಮಾತುಕತೆ ನಡುವೆ ಎದ್ದು ಹೊರನಡೆದ ಕೆಎಸ್‌ ಈಶ್ವರಪ್ಪ!

shivamogga Mar 17, 2024  ನಾಳೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪನವರ ಬಂಡಾಯದ ಹಿನ್ನೆಲೆಯಲ್ಲಿ ನಾಳೆಯೊಳಗೆ ಬಂಡಾಯ ಶಮನ ಮಾಡುವ ಪ್ರಯತ್ನಗಳು ನಡೆಯುತ್ತಿವೆ.  ಇವತ್ತು ಬೆಳಗ್ಗೆಯಿಂದಲೂ ಈಶ್ವರಪ್ಪನವರ ನಿವಾಸಕ್ಕೆ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಭೇಟಿ ನೀಡುತ್ತಿದ್ದಾರೆ. ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ಇವತ್ತು ಬೆಳಗ್ಗೆ ಈಶ್ವರಪ್ಪನವರ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಅದರ ಬೆನ್ನಲ್ಲೆ ಕೆಎಸ್‌ ಈಶ್ವರಪ್ಪನವರು ಯಾರೇ … Read more

ಬಿಎಸ್​ವೈ ವಿರುದ್ದ ಫೋಕ್ಸೋ ಕೇಸ್! ಯಡಿಯೂರಪ್ಪ , ಪರಮೇಶ್ವರ್, ಈಶ್ವರಪ್ಪ, ಮಧು ಬಂಗಾರಪ್ಪ, ಡಿಕೆ ಶಿವಕುಮಾರ್ ಹೇಳಿದ್ದೇನು?

shivamogga Mar 15, 2024 : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ  ವಿರುದ್ಧ ಬೆಂಗಳೂರು ಸದಾಶಿವ ನಗರ ಪೊಲೀಸ್ ಸ್ಟೇಷನ್​ನಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಈ ಸಂಬಂಧ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಯಾವ್ಯಾವ ನಾಯಕರು ಏನು ಹೇಳಿದರು ಎಂಬುದನ್ನ ನೋಡುವುದಾದರೆ,  ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಕೆಎಸ್​ ಈಶ್ವರಪ್ಪ ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ಫೋಕ್ಸೋ ಕೇಸ್ ಬಂದಿರುವುದು ದುರಾದೃಷ್ಟ ಎಂದಿದ್ದಾರೆ. ಯಾರೋ ಮಾಡಿರುವ ಕುತಂತ್ರ, ಷಡ್ಯಂತ್ರ ರಾಜಕಾರಣ, ಅವರ ಜೊತೆಗೆ ಅನೇಕ ವರ್ಷಗಳಿಂದ ಇದ್ದೇನೆ. … Read more

ಶಿವಮೊಗ್ಗದಲ್ಲಿ ಕೆಎಸ್ ಈಶ್ವರಪ್ಪ ಸ್ಪರ್ಧೆ ನಿಕ್ಕಿ! ಪುತ್ರನಿಂದ ಪ್ರಚಾರ ಆರಂಭ? ಬಿಎಸ್​ವೈ ವಿರುದ್ಧ ಮತ್ತೊಂದು ಮಾತಿನ ಬಾಣ !

shivamogga Mar 15, 2024 : KS Eshwarappa  contest from Shivamogga  ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮತ್ತೆ ಗುಡುಗಿದ್ದಾರೆ. ಅಲ್ಲದೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ದಲ್ಲಿ ಚುನಾವಣೆಗೆ ನಿಲ್ಲೋದು ನಿಕ್ಕಿಯಾಗಿದೆ. ಸಂಜೆ ಬೆಂಬಲಿಗರ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಪಕ್ಷೇತರ ಚುನಾವಣೆ ಯಲ್ಲಿ ನಿಂತು ಗೆದ್ರು ಕೂಡ ಮೋದಿ ಅವರಿಗೆ ಬೆಂಬಲ ನೀಡುತ್ತೇನೆ, ಸಂಸದ ಬಿ.ವೈ.ರಾಘವೇಂದ್ರರವರು ಗೆದ್ದರೂ ಪ್ರಧಾನಿ … Read more

POCSO case filed against BSY | ಬಿಎಸ್​ವೈ ವಿರುದ್ಧ ಫೋಕ್ಸೋ ಕೇಸ್ ! ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಹೇಳಿದ್ದೇನು ಓದಿ!

shivamogga Mar 15, 2024 :POCSO case filed against BSY  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬೆಂಗಳೂರು ಸದಾಶಿವ ನಗರ ಪೊಲೀಸ್ ಸ್ಟೇಷನ್​ನಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಇದೇ ಗುರುವಾರ ಪ್ರಕರಣ ಸಂಬಂದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  ರಾಜಕೀಯ ಬಿನ್ನಾಭಿಪ್ರಾಯಗಳ ಹೊರತಾಗಿ ಕೆ.ಎಸ್​.ಈಶ್ವರಪ್ಪ  ಬಿಎಸ್​ ಯಡಿಯೂರಪ್ಪ  (B S Yediyurappa)  ರವರ ಪರವಾಗಿ ನಿಂತಿದ್ದು ಯಡಿಯೂರಪ್ಪನವರು ಎಂತಹವರು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವರನ್ನು … Read more

ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಬಿ.ವೈ. ರಾಘವೇಂದ್ರ ! ಕೆ.ಎಸ್​.ಈಶ್ವರಪ್ಪರವರ ಬಂಡಾಯಕ್ಕೆ ಫಸ್ಟ್ ರಿಯಾಕ್ಷನ್

ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಬಿ.ವೈ. ರಾಘವೇಂದ್ರ ! ಕೆ.ಎಸ್​.ಈಶ್ವರಪ್ಪರವರ ಬಂಡಾಯಕ್ಕೆ ಫಸ್ಟ್ ರಿಯಾಕ್ಷನ್

shivamogga Mar 14, 2024  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಸಂಸದ  ಬಿ.ವೈ. ರಾಘವೇಂದ್ರ  ತಮ್ಮ ಇಷ್ಟದೈವ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ತಿಲಕ್ ನಗರದ ಸಮೀಪ ಇರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಬೇಡಿದರು. ಇದೇ ವೇಳೆ ಮಠದ ಸದಸ್ಯರು ಸಂಸದರಿಗೆ ಗುರುರಾಯರ ವಿಶೇಷ ಫೋಟೋವೊಂದನ್ನ ನೀಡಿ ಮಂಗಳಾರತಿ ನೀಡಿದರು. ಇಷ್ಟೆ ಅಲ್ಲದೆ ಗುರುರಾಯರ ಮಠದಿಂದಲೇ ಸಂಸದ ಬಿವೈ ರಾಘವೇಂದ್ರರವರು ಮತಯಾಚನೆ ಆರಂಭಿಸಿದ್ದಾರೆ. … Read more

ಲೋಕಸಭಾ ಚುನಾವಣೆ-2024 | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್! ಕಾಂಗ್ರೆಸ್ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ

Shivamogga Mar 8, 2024 Lok Sabha Election-2024  ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದೆ. ಅದರಲ್ಲಿಯು ನಿರೀಕ್ಷೆಯಂತೆ ಶಿವಮೊಗ್ಗ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಹೊರಹೊಮ್ಮಿದ್ದಾರೆ.  ದೆಹಲಿಯಲ್ಲಿ ಸಭೆ ಮುಗಿದ ಬೆನ್ನಲ್ಲೆ  ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 36 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದ್ದು ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಕಾದಿರಿಸಲಾಗಿದೆ.  ಕರ್ನಾಟಕ 6 ಕ್ಷೇತ್ರಗಳಿಗೂ ಟಿಕೆಟ್ ಫೈನಲ್ ಆಗಿದೆ. … Read more

ಅಣ್ಣ ರಾಘವೇಂದ್ರ ಸೆಂಟ್ರಲ್ ಮಿನಿಸ್ಟರ್, ತಮ್ಮ ವಿಜಯೇಂದ್ರ ಮುಖ್ಯಮಂತ್ರಿ!

ಅಣ್ಣ ರಾಘವೇಂದ್ರ ಸೆಂಟ್ರಲ್ ಮಿನಿಸ್ಟರ್, ತಮ್ಮ ವಿಜಯೇಂದ್ರ ಮುಖ್ಯಮಂತ್ರಿ!

Shivamogga Mar 5, 2024 | elder brother Raghavendra , Central Minister,Vijayendra , Chief Minister.  |   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಣಪತಿ ಕೆರೆಯ ಸಮೀಪ ಈಡಿಗ ಸಮಾಜದ ವತಿಯಿಂದ ಶಕ್ತಿ ಸಾಗರ ಸಂಗಮ ಹಾಗೂ ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಾರಂಭದಲ್ಲಿ ಅವದೂತ ವಿನಯ್ ಗುರೂಜಿ  ಸಂಸದ ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸದಿಂದ ಅವರು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ, ಪ್ರಮಾಣವಾಗಿ ಹೇಳ್ತೇನೆ ಭಗವಂತ ಪ್ರಮಾಣ ವಚನ ಸ್ವೀಕಾರ ಮಾಡುವ … Read more

ಸಂಸದ ಬಿವೈ ರಾಘವೇಂದ್ರ ಕೇಂದ್ರ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದ ಅವದೂತ ವಿನಯ್​ ಗುರೂಜಿ

Shivamogga Mar 5, 2024 | Vinay Guruji predicts , MP BY Raghavendr, , union minister| ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಣಪತಿ ಕೆರೆಯ ಸಮೀಪ ಈಡಿಗ ಸಮಾಜದ ವತಿಯಿಂದ ಶಕ್ತಿ ಸಾಗರ ಸಂಗಮ ಹಾಗೂ ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಾರಂಭದಲ್ಲಿ ಅವದೂತ ವಿನಯ್ ಗುರೂಜಿ ಮಹತ್ವದ ಭವಿಷ್ಯವೊಂದನ್ನ ನುಡಿದಿದ್ದಾರೆ.  ಸಾಗರದ ಶಕ್ತಿ ಸಾಗರ ಸಮಾವೇಶದಲ್ಲಿ ಮಾತನಾಡಿದ  ವಿನಯ್ ಗುರೂಜಿ  ಸಂಸದ ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸದಿಂದ ಅವರು ಪ್ರಮಾಣ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು