VISL ಗಾಗಿ ಶುರುವಾಯಿತೆ ತಿಕ್ಕಾಟ | ಹೆಚ್‌ಡಿಕೆ ಹೇಳಿದ್ದೇನು? ಉಸ್ತುವಾರಿ ಸಚಿವರ ಉತ್ತರವೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 18, 2025 ‌‌  ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಪ್ರವಾಸದಲ್ಲಿದ್ದು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ  VISL ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡ್ತಾ ಈ ಬಗ್ಗೆ ಹಾಲಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ  (Current Union Minister and former CM H.D. Kumaraswamy) ಮಾಡಿರುವ ಗಂಭೀರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. VISL ನ್ನು ಹೆಚ್‌ಡಿಕೆ ಮುಚ್ಚಲು … Read more

ಬಾಯಿ ಮುಚ್ಚಿಕೊಂಡು ಕೆಲಸಮಾಡಬೇಕು | ಮಧು ಬಂಗಾರಪ್ಪ ಹೇಳಿದ್ದೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 18, 2025 ‌ ಶಿವಮೊಗ್ಗ | ನಮ್ಮ ಹೈಕಮಾಂಡ್ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸಚಿವರು ಇಂದು ನಗರದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ನಮ್ಮ ಹೈಕಮಾಂಡ್ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಬಾಯಿ ಮುಚ್ಚಿಕೊಂಡು ಕೆಲಸ … Read more

ಸದ್ಯದಲ್ಲೇ ಬರಲಿದೆ ಜುಪಿಟರ್ ಸಿಎನ್‌ಜಿ ಮತ್ತು ಪೆಟ್ರೋಲ್ ಸ್ಕೂಟರ್ ಮೈಲೇಜ್ ಎಷ್ಟು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 18, 2025 ‌ ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದುವರೆಗೆ ಕಾರಿನಲ್ಲಿ ಸಿಎನ್‌ಜಿ ಎನ್ನು ಅಳವಡಿಸಿಸಲಾಗುತ್ತಿತ್ತು.  ಪ್ರಸ್ತುತ ಮುಂದುವರೆದ ತಂತ್ರಜ್ಞಾನದಲ್ಲಿ  ಕೆಲವು ಮೋಟಾರ್ ಕಂಪನಿಗಳು ಬೈಕ್‌ಗಳಿಗೂ ಸಹ ಸಿಎನ್‌ಜಿ ಯನ್ನು ಅಳವಡಿಸುತ್ತಿವೆ. ಇದೀಗ ಟಿವಿಎಸ್ ಕಂಪನಿ ತನ್ನ ಮೊದಲ ಸಿ ಎನ್ ಜಿ ಸ್ಕೂಟರ್ ಅನ್ನು ಜುಪಿಟರ್ ಬೈಕ್‌ನಲ್ಲಿ ಬಿಡುಗಡೆಗೊಳಿಸುತ್ತಿದ್ದು, ಅದರ ಕುರಿತು ಮಾಹಿತಿ ಇಲ್ಲಿದೆ . ಟಿವಿಎಸ್ ಕಂಪನಿ … Read more

ಶಾಸಕ ಎಸ್‌ಎನ್‌ ಚನ್ನಬಸಪ್ಪರವರ ವಿರುದ್ಧ ಹೆಚ್‌ ಸಿ ಯೋಗೇಶ್‌ ಮಹತ್ವದ ಸುದ್ದಿಗೋಷ್ಟಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 17, 2025 ‌ ಮಾಜಿ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಕೆ ಎಸ್ ಚೆನ್ನಬಸಪ್ಪನವರೇ ನೀವು ಇದುವರೆಗೂ ಗೋಶಾಲೆಗೆ ಎಷ್ಟು ಹಣವನ್ನು ನೀಡಿದ್ದೀರಿ ಎಂಬುದನ್ನು ದಾಖಲೆ ಸಮೇತ ಮಾಹಿತಿ ನೀಡಿ ಎಂದು ಮಾಜಿ ಕಾರ್ಪೊರೇಟರ್ ಹೆಚ್ ಸಿ ಯೋಗೇಶ್ ವಾಗ್ದಾಳಿ ನಡೆಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಸುವಿನ ಕೆಚ್ಚಲು ಕೊಯ್ದಿರುವ ಘಟನೆ ಬಗ್ಗೆ ವಿರೋಧ ಪಕ್ಷದವರು ಸಾಕಷ್ಟು … Read more

ಜ.18 ಶಿವಮೊಗ್ಗಕ್ಕೆ ಕೃಷಿ ಸಚಿವರ ಆಗಮನ. ಅಡಿಕೆ ಬೆಳೆಗಾರರ ಬೇಡಿಕೆಗಳೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 16, 2025 ‌ ಶಿವಮೊಗ್ಗ | ಜನವರಿ 18ರಂದು ಕೇಂದ್ರ ಕೃಷಿ ಸಚಿವರಾದ  ಶಿವರಾಜ್ ಸಿಂಗ್ ಚೌಹಾಣ್ ಸಾಗರದಲ್ಲಿ ಹಮ್ಮಿಕೊಂಡಿರುವ  ಅಡಿಕೆ ಬೆಳೆಗಾರರ ಬೃಹತ್ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಮಲೆನಾಡಿನ ಭಾಗದ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಸಚಿವರಿಗೆ ಸಂಫೂರ್ಣವಾಗಿ ತಿಳಿಸಲಿದ್ದೇವೆ ಎಂದು ಸಂಸದರಾದ ಬಿವೈ ರಾಘವೇಂದ್ರ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಕೃಷಿ ಸಚಿವರಾದ … Read more

ಬಿಜೆಪಿಯವರು ಎಂದಿಗೂ ಗಾಂಧಿ ತತ್ವ ಒಪ್ಪಲ್ಲ| ಆರ್‌ ಪ್ರಸನ್ನ ಕುಮಾರ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 16, 2025 ‌ ಶಿವಮೊಗ್ಗ | ಬಿಜೆಪಿಯವರು ಎಂದಿಗೂ ಗಾಂಧಿ ತತ್ವವನ್ನು ಒಪ್ಪಲಿಲ್ಲ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ  ಆರ್‌ ಪ್ರಸನ್ನ ಕುಮಾರ್‌ ವಾಗ್ದಾಳಿ ನಡೆಸಿದರು. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಗೃಹ ಸಚಿವ  ಅಮಿತ್ ಶಾರವರು ಈ ಹಿಂದೆ ಅಂಬೇಡ್ಕರ್‌ರವರನ್ನಿ ಅವಮಾನಿಸಿದ್ದರು. ಅಷ್ಟೇ ಅಲ್ಲದೆ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆರವರಿಗೆ ಬಿಜೆಪಿಯವರು ದೇವಸ್ಥಾನ ಕಟ್ಟಿಸಿದ್ದಾರೆ. ಹೀಗೆ ಎಲ್ಲಾ … Read more

ಕಾಂಗ್ರೆಸ್‌ ಸರ್ಕಾರ ಬಹಳ ದಿನ ಅಧಿಕಾರದಲ್ಲಿ ಉಳಿಯಲ್ಲ | ಮಾಜಿ ಡಿಸಿಎಂ ಈಶ್ವರಪ್ಪ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 15, 2025 ‌ ಶಿವಮೊಗ್ಗ | ದುಷ್ಕರ್ಮಿಗಳು ಹಸುವಿನ ಕೆಚ್ಚಲನ್ನು ಕೊಯ್ದಿರುವಂತಹ ರಾಕ್ಷಸಿ ಕೃತ್ಯ ರಾಜ್ಯದಲ್ಲಿ ನಡೆದಿದೆ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ತುಂಬಾ ದಿನಗಳ ಕಾಲ ಅಧಿಕಾರದಲ್ಲಿ ಉಳಿಯಲ್ಲ ಎಂದು ಮಾಜಿ ಡಿ ಸಿಎಂ ಈಶ್ವರಪ್ಪ ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ರಾಜ್ಯ ಸರ್ಕಾರ … Read more

ಸಚಿವ ಸಂಪುಟದಲ್ಲಿ ಸ್ಥಾನ ಬದಲಾವಣೆ | ಏನಿದು ಬೇಳೂರು ಗೋಪಾಲ ಕೃಷ್ಣರವರ ಹೇಳಿಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌  ರಾಜ್ಯ ಸಚಿವ ಸಂಪುಟದ ಪುನರಾಚನೆಯ ಬಗ್ಗೆ ಶಿವಮೊಗ್ಗದಲ್ಲಿ ಅಚ್ಚರಿ ಹೇಳಿಕೆ ಹೊರಬಿದ್ದಿದೆ. ಈ ಸಂಬಂಧ ಮಾತನಾಡಿರುವ ಶಾಸಕ ಗೋಪಾಲ ಕೃಷ್ಣ ಬೇಳೂರು ಸಂಕ್ರಾಂತಿಯ ನಂತರ ಸಚಿವ ಸಂಪುಟದಲ್ಲಿ ಎರಡು ಮೂರು ಸ್ಥಾನ ಬದಲಾವಣೆಗಳು ಆಗುವ ನಿರೀಕ್ಷೆಯಿದೆ ಎಂದಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಿ ದರ್ಶನ ಪಡೆದು ಮಾತನಾಡಿರುವ ಅವರು ಸಚಿವರ ನಾಗೇಂದ್ರ ಅವರ ಸ್ಥಾನ ಸೇರಿದಂತೆ ಎರಡು ಮೂರು ಸಚಿವರ ಸ್ಥಾನ ಬದಲಾಗುವ … Read more

ICAR ಹಾಗೂ IIMR ಮೂಲಕ ಅಧಿಕೃತವಾಗಿ ಶಿವಮೊಗ್ಗಕ್ಕೆ ಸಂಶೋಧನಾ ಕೇಂದ್ರ | ಬಿವೈ ರಾಘವೇಂದ್ರ ಮಹತ್ವದ ಹೇಳಿಕೆ! | ಏನಿದು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 14, 2025 ‌ ಶಿವಮೊಗ್ಗ | ಶಿವಮೊಗ್ಗದಲ್ಲಿ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮೆಕ್ಕೆಜೋಳ ಸಂಶೋದನಾ ಕೇಂದ್ರ ಹಾಗೂ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮಿಲೆಟ್ಸ್‌ ರಿಸರ್ಚ್‌ ಅನ್ನು ಪಂಜಾಬ್ನ ಲೂಧಿಯಾನದಿಂದ ಶಿವಮೊಗ್ಗದ ಶಿವಪ್ಪನಾಯಕ  ಕೃಷಿ ವಿವಿಗೆ  ಕೇಂದ್ರಸರ್ಕಾರ ವರ್ಗಾಯಿಸಿದೆ ಎಂದು ಸಂಸದರಾದ ಬಿವೈ ರಾಘವೇಂದ್ರ ತಿಳಿಸಿದರು. ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಕ್ರಾಂತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೃಷಿ ಇಲಾಖೆ ಮೂಲಕ ಶಿವಮೊಗ್ಗಕ್ಕೆ … Read more

ರಾಜ್ಯ ಸರ್ಕಾರಕ್ಕೆ ಜನರನ್ನೂ ಹಾಗೂ ಗೋವುಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ | ಎಸ್‌ ಎನ್‌ ಚೆನ್ನಬಸಪ್ಪ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 13, 2025 ‌ ಶಿವಮೊಗ್ಗ| ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸತ್ತು ಹೋಗಿದೆ. ಆ ಸರ್ಕಾರಕ್ಕೆ ಜನರನ್ನೂ ರಕ್ಷಿಸಲಾಗುತ್ತಿಲ್ಲ ಇತ್ತ ಗೋವುಗಳನ್ನೂ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ  ಎಂದು ರಾಜ್ಯ ಸರ್ಕಾರದ ವಿರುದ್ದ ಶಿವಮೊಗ್ಗ ನಗರ ಶಾಸಕ ಎಸ್‌ ಎನ್‌ ಚೆನ್ನಬಸಪ್ಪ ವಾಗ್ದಾಳಿ ನಡೆಸಿದರು. ಇಂದು ಶಿವಮೊಗ್ಗದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅದೇನೆಂದರೆ  ದುಷ್ಕರ್ಮಿಗಳು ಗೋವಿನ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು