ಸಿಎಂ ಕೋಳಿ ಸಾರ್ ಸಮಾಚಾರದ ನಡುವೆ, ಹೀರೋ ಆದ ಕಲರ್ ಫುಲ್ ಬೇಳೂರು ಗೋಪಾಲಕೃಷ್ಣ! ತಪ್ಪದೆ ಈ ಸ್ಟೋರಿ ಓದಿ
CM Reply to Belur Gopalakrishna ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಇವತ್ತು ಡಿಸಿಎಂ ಡಿಕೆ ಶಿವಕುಮಾರ್ ರವರ ಮನೆಯಲ್ಲಿ ಸಿಎಂ ಸಿದ್ದರಾಮಯ್ಯರವರು ನಾಟಿ ಕೋಳಿ ಸಾರು, ಇಡ್ಲಿ ತಿನ್ನುವ ಉಪಹಾರ ಸಭೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಈ ಸಭೆಯಲ್ಲಿ ಹೀರೋ ಆಗಿದ್ದು ಮಾತ್ರ ನಮ್ಮ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು. ಇತ್ತೀಚೆಗಷ್ಟೆ ಮಿನಿಸ್ಟರ್ ಗಿರಿ ಕೇಳಿ ಕೇಳಿ ಸಾಕಾಗಿದೆ ಅಂತಾ ಬೇಸರ ಮಾಡಿಕೊಂಡಿದ್ದ ಅವರನ್ನ ಇವತ್ತು ಮೀಡಿಯಾದವರು ಎಳೆದು ಎಳೆದು … Read more