ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?

ಶಿವಮೊಗ್ಗ ಅಗಾಧ ನಿಗೂಢ ಸಂಗತಿಗಳ ಒಡಲು, ಇಲ್ಲಿಲ್ಲ ಎಂಬ ಸಂಗತಿಗಳೇ ಅಪರೂಪ.  ಮಳೆಯ ವೀಡು, ಕಾಳಿಂಗದ ತವರಾಗಿರುವ ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಒಂದು ವಿಶೇಷ ಸ್ಥಳವಿದೆ. ಅದನ್ನು ಅಗಸ್ತ್ಯ ಪರ್ವತ ಎಂದು ಕರೆಯಲಾಗುತ್ತಿತ್ತು. ಆ ಪರ್ವತದ ಪವಿತ್ರ ಸ್ಥಳದದ ಬಗ್ಗೆಒಂದಷ್ಟು ಮಾಹಿತಿ ನಿಮ್ಮ ಮುಂದಿಡುತ್ತಿದ್ದೇವೆ. ಶಿವಮೊಗ್ಗ ಸಿಟಿಯಿಂದ 61 ಕಿಲೋಮೀಟರ್​ ದೂರದಲ್ಲಿ ಹುಂಚ ಎಂಬ ಐತಿಹಾಸಿಕ ಊರಿನ ಸಮೀಪ ಬಿಲ್ಲೇಶ್ವರ ಎಂಬ ಬೆಟ್ಟ ಸಿಗುತ್ತದೆ. ಈ ಬಿಲ್ಲೇಶ್ವರ ಬೆಟ್ಟದ ಸಮೀಪ ಬಿಲ್ಲೇಶ್ವರ ಎಂಬ ದೇವಾಲಯವಿದೆ. ಸಾಕ್ಷಾತ್ … Read more

ಶಿವಮೊಗ್ಗ ಎಸ್​ಪಿ ಶಾಂತರಾಜ್​ ವರ್ಗಾವಣೆ! ಮುಂದಿನ ಎಸ್​ಪಿ ಯಾರು? Malenadutoday Exclusive breaking!

Police officer seated at desk

ಶಿವಮೊಗ್ಗ: ಕಳೆದ ಕೆಲದಿನಗಳಿಂದ ಶಿವಮೊಗ್ಗ ಪೊಲೀಸ್​ ಠಾಣೆಗಳಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಶಿವಮೊಗ್ಗ ನಗರದಲ್ಲಿ ವಿನೋಬನಗರ ಠಾಣೆ ಸರ್ಕಲ್​ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೆ ಹಲವು ಸರ್ಕಲ್​ ಇನ್​ಸ್ಪೆಕ್ಟರ್​ಗಳನ್ನು ವಿವಿಧ ಠಾಣೆಗಳ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗದ ಎಸ್​ಪಿ ಶಾಂತರಾಜ್​ರನ್ನ ಬೆಂಗಳೂರು ಪೂರ್ವ ಸಂಚಾರಿ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಾಂತರಾಜ್​, ಇಲ್ಲಿಯವರೆಗೂ ಜಿಲ್ಲೆಯಲ್ಲಿ … Read more

ಶಿವಮೊಗ್ಗ ಎಸ್​ಪಿ ಶಾಂತರಾಜ್​ ವರ್ಗಾವಣೆ! ಮುಂದಿನ ಎಸ್​ಪಿ ಯಾರು? Malenadutoday Exclusive breaking!

Police officer seated at desk

ಶಿವಮೊಗ್ಗ: ಕಳೆದ ಕೆಲದಿನಗಳಿಂದ ಶಿವಮೊಗ್ಗ ಪೊಲೀಸ್​ ಠಾಣೆಗಳಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಶಿವಮೊಗ್ಗ ನಗರದಲ್ಲಿ ವಿನೋಬನಗರ ಠಾಣೆ ಸರ್ಕಲ್​ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲದೆ ಹಲವು ಸರ್ಕಲ್​ ಇನ್​ಸ್ಪೆಕ್ಟರ್​ಗಳನ್ನು ವಿವಿಧ ಠಾಣೆಗಳ ಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗದ ಎಸ್​ಪಿ ಶಾಂತರಾಜ್​ರನ್ನ ಬೆಂಗಳೂರು ಪೂರ್ವ ಸಂಚಾರಿ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಾಂತರಾಜ್​, ಇಲ್ಲಿಯವರೆಗೂ ಜಿಲ್ಲೆಯಲ್ಲಿ … Read more

100 ಕಿಲೋಮೀಟರ್ ಗಡಿ ದಾಟಿ ಅಪ್ಪಳಿಸಿದ ಸ್ಪೋಟದ ಸದ್ದು,ಡ್ಯಾಂ ಗಳಿಗೆ ಹಾನಿಯನ್ನುಂಟು ಮಾಡಲಿಲ್ಲ ಏಕೆ ಗೊತ್ತಾ?

Debris and wreckage in foggy environment

malenadutoday.com 23-01-2021 /Hunsodu Shivamogga incident timeline21-01-2021 ರ ರಾತ್ರಿ 1020 ರ ವೇಳೆ ಶಿವಮೊಗ್ಗ ಹೊರವಲಯದ ಹುಣಸೋಡು ಎಸ್,ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.ಸುಮಾರು 130 ಕಿಲೋಮೀಟರ್ ರೇಡಿಯಸ್ ವ್ಯಾಪ್ತಿ ಪ್ರದೇಶದಲ್ಲಿ ಬಡಿದಪ್ಪಳಿಸಿದ ಶಬ್ದದಿಂದಾಗಿ ಅಂದು ರಾತ್ರಿ ಜನರ ಜೀವಭಯದಿಂದ ಮನೆಯಿಂದ ಹೊರಬಂದರು.ಸ್ಪೋಟದ ಆರಂಭಟಕ್ಕೆ ಮನೆಯ ಗೋಡೆ,ಕಿಟಕಿ ಗಾಜುಗಳು ಪುಡಿಯಾಗಿ ಹೋದವು.ಕ್ಷಣಾರ್ದದಲ್ಲಿ ನಡೆದ ಈ ಘಟನೆಯಿಂದಾಗಿ ಎಲ್ಲರೂ ಭಯಭೀತರಾದರು ಸುತ್ತಮುತ್ತಲ ಐದು ಜಿಲ್ಲೆಗಳಲ್ಲಿ ಸ್ಪೋಟದ ಸದ್ದು ಮಾರ್ದನಿಸಿದೆ.ಹೀಗಾಗಿ ಈ ಸಪ್ಪಳವನ್ನು ಎಲ್ಲರೂ … Read more

ಹುಣಸೋಡು ಸ್ಫೋಟ ಸೆಟಲೈಟ್ ರೇಡಾರ್ ನಲ್ಲಿ ಸೆರೆ ಹೇಗೆ ಗೊತ್ತಾ?

malenadutoday.com 23-01-2021 Hunsodu Shivamogga blast analysis / ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಎಸ್.ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಸೆಟಲೈಟ್ ರೆಡಾರ್ ನಲ್ಲಿ ದಾಖಲಾಗಿದೆ.ಸೀಸ್ಮಾಲಜಿ ಮಿನಿಸ್ಟ್ರಿ ಆಫ್ ಅರ್ಥ್ ಸೈನ್ಸ್ ಗವರ್ನ್ ಮೆಂಚ್ (Seismology earth sciences govt of India) ಇದರ ಅಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಆಪ್ ಸೀಸ್ಮಾಲಜಿ(National centre of seismology) ವಿಭಾಗವು ಹುಣಸೋಡಿನಲ್ಲಿ ಸಂಭವಿಸಿದ ಸ್ಪೋಟಕ್ಕೆ Man made explosion detected ಎಂದು ದಾಖಲಿಸಿದೆ ನ್ಯಾಷನಲ್ ಸೆಂಟರ್ ಫಾರ್ … Read more

ಆ ಎರಡು ಸದ್ದುಗಳ ಬೆನ್ನು ಹತ್ತಿದ ತನಿಖಾಧಿಕಾರಿಗಳಿಗೆ ಸ್ಟೋಟದ ಕಾರಣ ಸಿಕ್ತಾ…ಸಿಕ್ಕಿದೆ..ಹೇಗಂತಿರಾ?

Ruins of a collapsed structure

ಭಾರಿ ಸ್ಪೋಟದ ಮೊದಲು ಸಣ್ಣ ಸದ್ದು..ಎರಡು ಸದ್ದುಗಳ ಆಯಾಮದಲ್ಲಿ ಚುರುಕುಗೊಂಡ ಚನಿಖೆ. ಶಿವಮೊಗ್ಗ  ಜಿಲ್ಲೆಯ ಹುಣಸೋಡು ಎಸ್.ಎಸ್ ಕ್ರಷರ್ ನಲ್ಲಿ ಸಂಭಿಸಿದ ಸ್ಪೋಟದ ತನಿಖೆ ಚುರುಕುಗೊಂಡಿದೆ.ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ತಜ್ಞರ ತಂಡ ಕೊನೆಗೂ ಸ್ಪೋಟಕ್ಕೆ ಕಾರಣವಾಗಿರವ ಅಂಶಗಳ ಎಳೆಗಳನ್ನುಪತ್ತೆ ಮಾಡುವ ತಾರ್ಕಿಕ ಘಟ್ಟದಲ್ಲಿದೆ.ಘಟನಾ ಸ್ಥಳದಲ್ಲಿ ಜೀವಂತ ಡಿಟೋನೇಟರ್ ಮತ್ತು ಅಮೋನಿಯಮ್ ನೈಟ್ರೆಟ್ ಜೆಲ್ ಪತ್ತೆಯಾಗಿದೆ.ಹೀಗಾಗಿ ಸ್ಪೋಟದ ತೀವೃತೆಯನ್ನು ಅಮೋನಿಯಂ ನೈಟ್ರೇಟ್ ಜೆಲ್,ಜಿಲೆಟಿನ್ ಸ್ಟಿಕ್,ಡಿಟೋನೇಟರ್ ಗಳು ಹೆಚ್ಚಿಸಿದೆ.ಅಲ್ಲದೆ ತಜ್ಞರ ತಂಡ ಸ್ಥಳೀಯರ ಮಾಹಿತಿ ಆದಾರಲ್ಲಿ ಕೂಡ ತನಿಖೆಗೆ ಚುರುಕು … Read more

ಮಹಾ ಸ್ಫೋಟಕ್ಕೆ ಕಾರಣ ಯಾರು ? ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ

Ruins of a collapsed structure

Hunsodu incident Shivamogga / ಮಲೆನಾಡಿನಲ್ಲಿ ಮಹಾ ದುರಂತವೊಂದು ನಡೆದು ಹೋಗಿದೆ. ಘಟನೆಯಲ್ಲಿ ಐದು ಮಂದಿ ನಿಧನರಾಗಿರುವುದು ಖಚಿತಪಟ್ಟಿದೆ. ದುರಂತ ಸಂಭವಿಸಿದ ಪ್ರದೇಶದಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಸಾವು ನೋವುಗಳ ಸಂಖ್ಯೆ ನಿಕರವಾಗಿ ತಿಳಿದು ಬಂದಿಲ್ಲ. ಬೆಂಗಳೂರು ಹಾಗೂ ಮಂಗಳೂರಿನಿಂದ ಬಾಂಬ್ ಪರೀಕ್ಷೆ ಮತ್ತು ನಿಷ್ರಿಯ ದಳ ಬ್ಯಾಲೆಸ್ಟಿಕ್ ತಜ್ಞರು, ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಬಂದ ಬಳಿಕ ನಿಖರ ಮಾಹಿತಿ ದೊರೆಯುವ ನಿರೀಕ್ಷೆ ಇದೆ. ಸುರಕ್ಷತಾ ಕ್ರಮ ಅನುಸರಿಸದೆ ಉಳ್ಳವರ ಹಣದಾಸೆಗೆ ಬಡ ಕೂಲಿಕಾರ್ಮಿಕರು ಬಲಿಯಾಗಿದ್ದು, … Read more

ಶಿವಮೊಗ್ಗದಲ್ಲಿ ಸ್ಫೋಟ.. ಏನಾಯ್ತು..? ಹೇಗಾಯ್ತು..? ಕಂಪ್ಲೀಟ್ ಡಿಟೇಲ್ಸ್.

Rural road with vehicles and fog

ಸಮಯ ರಾತ್ರಿ 10.30.. ನಿಗೂಢವಾದ ಶಬ್ದ ಕಿವಿಗೆ ಅಪ್ಪಳಿಸಿತು. ಮುಚ್ಚಿದ ಕಿಡಕಿ ಬಾಗಿಲುಗಳು ಸಹ ಸದ್ದು ಮಾಡಿದವು.. ನೋಡ ನೋಡುತ್ತಿದ್ದಂತೆ ಇಡೀ ಏರಿಯಾದ ಜನ್ರು ರೋಡಿಗೆ ಬಂದು ನಿಂತಿದ್ರು. ಏನಾಯ್ತು.. ಭೂಕಂಪನ ಏನಾದ್ರೂ ಆಗುತ್ತಾ..? ಅನ್ನೋ ಭಯದಲ್ಲಿ ಲಕ್ಷಾಂತರ ಜನರು ಮನೆಯಿಂದ ಓಡಿ ಬಂದಿದ್ರು. ಭಯದಲ್ಲಿಯೇ ಗಂಟೆಗಳನ್ನು ಕಳೆದರು.. ಕೆಲ ಸಮಯದ ನಂತರ ಅಸಲಿ ವಿಷ್ಯ ಬಯಲಿಗೆ ಬಂತು. ಅದೇನಪ್ಪ ಅಂದ್ರೆ ಕಲ್ಲು ಕ್ವಾರಿಯಲ್ಲಿನ ಸ್ಫೋಟ. ಹೌದು, ಸ್ಫೋಟದಿಂದ ಅನಾಹುತವೊಂದು ಸಂಭವಿಸಿದೆ. ಡೈನಮೈಟ್ ಮತ್ತು ಜೆಲಟಿನ್ ಕಡ್ಡಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು