ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malneadu today Sepical

One lorry, arecanut worth Rs 1 crore! Do you know how / ಒಂದು ಲಾರಿ, ಒಂದು ಕೋಟಿ ಮೌಲ್ಯದ ಅಡಿಕೆ! 300 ಕೋಟಿ ವ್ಯವಹಾರ ನಡೆಸೋದು ಹೇಗೆ ಗೊತ್ತಾ? | ಎಲ್ಲೂ ಸಿಗದ ಸ್ಟೋರಿ! | Malenadu today story / SHIVAMOGGA ಇತ್ತೀಚೆಗೆ ಬೆಳಗಾವಿಯಲ್ಲಿ ಶಿವಮೊಗ್ಗದಿಂದ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನ ಹಿಡಿಯಲಾಗಿತ್ತು. ಅಕ್ರಮವಾಗಿ ಅಡಿಕೆಗಳನ್ನು ಜಿಎಸ್​ಟಿ ನೀಡದೇ, ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಜಿಎಸ್​ಟಿ ಅಧಿಕಾರಿಗಳು, ವಾಹನಗಳನ್ನ ಸೀಜ್​ ಮಾಡಿದ್ದರು. … Read more

ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ..ಹೇಗಂತಿರಾ ಈ ಸ್ಟೋರಿ ನೋಡಿ.

Report of a traditional study conducted by the Wild Tusker Institute Malenadu today story / SHIVAMOGGA ಕಾಡಾನೆ ಸೆರೆಹಿಡಿದು ಪುನಃ ಬೇರೆ ಕಾಡಿಗೆ ಬಿಡುವ ಬದಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಿ ! ವೈಲ್ಡ್ ಟಸ್ಕರ್ ಸಂಸ್ಥೆ ನಡೆಸಿದ ಸಾಂಪ್ರಾದಾಯಿಕ ಅಧ್ಯಯನದಲ್ಲಿ ಮಾವುತರ ಅಭಿಪ್ರಾಯ ಮಂಡನೆ..ಹೇಗಂತಿರಾ ಈ ಸ್ಟೋರಿ ನೋಡಿ. ಇತ್ತಿಚ್ಚಿನ ದಿನಗಳಲ್ಲಿ ಕಾಡಾನೆ ಸೆರೆಯಾದ್ರೆ ಅವುಗಳನ್ನು ಪುನಃ ಕಾಡಿಗೆ ಬಿಡಲಾಗುತ್ತಿದೆ. ಮೊನ್ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆಹಿಡಿದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಪುನಃ … Read more

ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ !

Malnad Today World Record Young Man's Story

Malenadu today story / SHIVAMOGGA ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ ಲಾಕ್​ಡೌನ್​ ಟೈಂನಲ್ಲಿ ಕೆಲಸವಿಲ್ಲದೆ ಮನೇಲಿ ಕುಳಿತು ಏನು ಮಾಡೋದು ಅಂತಾ ಯೋಚಿಸ್ತಿದ್ದವರ ನಡುವೆ ರಾಗಿ ಎಣಿಸಿ ರೆಕಾರ್ಡ್​ ಬರೆದು, ಸಾಧನೆ ಮಾಡಿದ್ದ ಸುದ್ದಿ ಈ ಮೊದಲು ಕೇಳಿದ್ದೀರಿ. ಇದೀಗ ನವಣೆ ಕಾಳು ಎಣಿಸಿದ್ದ ಸುದ್ದಿ ಒಂದು ಕೆ.ಜಿ ನವಣೆ ಕಾಳಿನಲ್ಲಿಎಷ್ಟು ಕಾಳಿದೆ ಅಂತಾ ಎಣಿಸಿ , … Read more

ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

The story of a man cremating more than 450 bodies during Covid

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more

ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

The story of a man cremating more than 450 bodies during Covid

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು!

Appaji gowda fan :ಭದ್ರಾವತಿಯಲ್ಲಿಯೊಬ್ಬ ಮಹಾ ಭಕ್ತ! ನಿತ್ಯವೂ ತಪ್ಪದು ಅಪ್ಪಾಜಿಯ ಆರಾಧನೆ! ಇದಕ್ಕೊಂದು ಸಲಾಂ ಹೇಳಲೇಬೇಕು! ಸತ್ತವರನ್ನ ಎಷ್ಟು ದಿನ ತಾನೆ ನೆನೆಪಿಟ್ಟುಕೊಳ್ಳುತ್ತಾರೆ. ಅವರ ನೆನಪು ಮೆರೆಯದಿರಲಿ ಎಂದು ಫೋಟೋವೊಂದು ಗೋಡೆಯ ಮೊಳೆಗೆ ಹಾಕಿ, ಹಾರವೊಂದು ವಿಟ್ಟು, ಕರೆಂಟ್​ನ ಬಲ್ಪೊಂದನ್ನು ಹಚ್ಚಿ ಬಿಟ್ಟರೆ, ಅದೇ ಅಗಲಿದವರಿಗೆ ಸಲ್ಲಿಸುವ ಶಾಶ್ವತ ಗೌರವ ಎನ್ನುತ್ತದೆ ಈ ಹೈಟೆಕ್ ಕಲಿಯುಗ. ಇಂತಹ ಕಾಲದಲ್ಲೂ ಭದ್ರಾವತಿಯಲ್ಲಿ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹೂವು,ಹಾರ, ಬತ್ತಿ ಬೆಳೆಗಿ ಪೂಜಿಸುತ್ತಿದ್ದಾನೆ. ಭದ್ರಾವತಿ ಬಸ್​ ನಿಲ್ದಾಣದ … Read more

ಮೂರು ಮಕ್ಕಳ ತಾಯಿ, ಹುಟ್ಟಿದ ಕೂಸನ್ನ ಕಾಲಿಂದ ಒದ್ದಳು! 3ನೇ ಮಗುವನ್ನು ಬದುಕಿಸಲು ಹರಸಾಹಸ!

Stories of Sakrebail Elephant Camp

Stories of Sakrebail Elephant Camp ಆಕೆಗೆ ತಾಯ್ತನದ ಹಂಬಲವಿದ್ದರೂ,ಮಗುವನ್ನು ಸಾಕಿ ಸಲುಹುವ ಉತ್ಸಾಹವಿಲ್ಲ. ಎರಡು ಮಕ್ಕಳನ್ನು ಪೊರೆದರೂ, ಅವು ಬದುಕುಳಿಯಲಿಲ್ಲ. ಮೂರನೇ ಮಗು ಹುಟ್ಟಿದಾಗಲೂ ಆಕೆ, ಸಂತೋಷಗೊಳ್ಳಲಿಲ್ಲ. ಹುಟ್ಟಿದ ಕಂದಮ್ಮಳನ್ನು ಕ್ಷಣಾರ್ದದಲ್ಲಿಯೇ ಕಾಲಿನಿಂದ ಒದ್ದು ದೂರವಾದಳು. ಈಗ ಮೂರನೇ ಮಗುವೂ ಕೂಡ ಹೊಸಜೀವನಕ್ಕಾಗಿ ಹಂಬಲಿಸುತ್ತಿದೆ.ಹುಟ್ಟಿದ ಮಕ್ಕಳನ್ನೇ ತಿರಸ್ಕರಿಸುವ ಆ ತಾಯಿ ಯಾರು ಅಂತಿರಾ ಈ ಸ್ಟೋರಿ ನೋಡಿ. ಸಕ್ರೆಬೈಲು ಆನೆ ಬಿಡಾರ ದಲ್ಲಿ ಅತ್ಯಂತ ಶಾಂತ ಸೌಮ್ಯದ ಹೆಣ್ಣಾನೆ ಇದ್ದರೆ ಅದು ಭಾನುಮತಿ ಎಂದು ಮಾವುತ ಕಾವಾಡಿಗಳು … Read more

ಬಂಧಿ ಮಿತ್ರರ ‘ಬಂಧು’ ಡಾ.ಪಿ.ರಂಗನಾಥ್! ಕೇಂದ್ರ ಕಾರಾಗೃಹದ ಆಪ್ತಮಿತ್ರ ಅಧಿಕಾರಿಗಾಗಿ ಕಣ್ಣೀರಿಟ್ಟ ಕೈದಿಗಳು!

Story about Dr. P. Ranganath

Malenadu today story / SHIVAMOGGA  ಈ ಹಿನ್ನೆಲೆಯಲ್ಲಿ ರಂಗನಾಥ್​ರವರಿಗೆ ಇಂದು ಜೈಲು ಸಿಬ್ಬಂದಿ ಹಾಗು ಸಜಾಬಂಧಿಗಳಿಂದ ಅದ್ಧೂರಿ ಹಾಗೂ ಭಾವನಾತ್ಮಕವಾಗಿ ಬಿಳ್ಕೊಡುಗೆ ನೀಡಿದರು. ಮೊದಲು ಜೈಲಿನ ಆವರಣದಲ್ಲಿಯೇ ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಬಂಧಿ ಮಿತ್ರರು (ಸಜಾಬಂಧಿಗಳು) ರಂಗನಾಥ್​ರವರ ಬಗ್ಗೆ ಮಾತನಾಡುತ್ತಾ ಭಾವುಕರಾದರು.  ಜೈಲಿನಲ್ಲಿ ಡಾ.ಪಿ.ರಂಗನಾಥ್  ಕೈಗೊಂಡಿದ್ದ ಕ್ರಮಗಳಿಂದಾದ ವಿಶೇಷ ಬದಲಾವಣೆ ಹಾಗೂ ಕೈದಿಗಳಲ್ಲಿ ಆದ ವೈಯಕ್ತಿಕ ಬದಲಾವಣೆಗಳನ್ನು ಮೆಲುಕುಹಾಕಿದ ಕೆಲವು ಸಜಾಬಂಧಿಗಳು ಮಾತನಾಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇನ್ನೂ ರಂಗನಾಥ್ ರವರು ಕಾರಾಗೃಹದಿಂದ ತೆರಳುತ್ತಿರುವುದಕ್ಕೆ ದುಃಖವಾಗ್ತಿದೆಯೆಂದ … Read more

ನಾಳೆಯಿಂದ 14 ದಿನ ಲಾಕ್​ಡೌನ್​! ರಾಜ್ಯದೆಲ್ಲೆಡೆ ನಾಳೆ ಸಂಜೆಯಿಂದಲೇ ನಿಯಮ ಜಾರಿ! ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತ..ಉಚಿತ: ಸಿಎಂ ಬಿಎಸ್​ ಯಡಿಯೂರಪ್ಪ ಘೋಷಣೆ!

Malnad Today Story on Covid

Malenadu today story / SHIVAMOGGA ಲಾಕ್​ಡೌನ್​ ಇಲ್ಲ ಅಂತಿದ್ದ ರಾಜ್ಯ ಸರ್ಕಾರ ಇವತ್ತು ಜನರ ಮನಸ್ಸಲ್ಲಿದ್ದ ಅನುಮಾನದಂತೆಯೇ ನಾಳೆಯಿಂದ 14 ದಿನ ಲಾಕ್​ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಆದರೆ ಇಲ್ಲೊಂದು ಗಮನಿಸಬೇಕಾದ ಸಂಗತಿ ಅಂದರೆ, ಸಿಎಂ ಯಡಿಯೂರಪ್ಪ ಎಲ್ಲಿಯೂ ಲಾಕ್​ಡೌನ್​ ಎನ್ನುವ ಪದವನ್ನು ಬಳಸಿಲ್ಲ. ಕೊರೊನಾ ಬಿಗಿಕ್ರಮ ಎಂದು ಹೇಳಿದ್ದಾರೆ ಹೊರತು, ಎಲ್ಲಿಯೂ ಲಾಕ್​ಡೌನ್​ ಎನ್ನುವ ಪದವನ್ನೆ ಬಳಸದೆ ಇರುವುದು, ನಿಜಕ್ಕೂ ಕುತೂಹಲ ಮೂಡಿಸಿದೆ. ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲೆಡೆ ಬಿಗಿಯಾದ … Read more

ಸಕ್ರೈಬೈಲ್​ ಬಿಡಾರದಲ್ಲಿ ಡಾಕ್ಟರ್​ ಮೇಲೆ ಆನೆಯ ದಾಳಿ, ಡಾ.ವಿನಯ್​ ರನ್ನ ನೆಲಕ್ಕುರಳಿಸಿದ ನೀಲಾಂಬರಿ

BREAKING NEWS | Elephant attacks doctor at Sakraibail camp, Neelambari knocks dr Vinay down with trunk

ಸಕ್ರೆಬೈಲು ಆನೆ ಬಿಡಾರದಲ್ಲಿ ಇಂದು ದೊಡ್ಡ ಅನಾಹುತವೊಂದು ತಪ್ಪಿದೆ.ಮರಿ ಹಾಕಿದ ತಾಯಿ ಆನಮೆ ಮತ್ತು ಮರಿಯಾನೆಗೆ ಔಷದೋಪಚಾರ ಮಾಡಲು ಬಂದ ವೈದ್ಯ ಡಾಕ್ಟರ್ ವಿನಯ್ ಕುಮಾರ್ ಮೇಲೆ ಪಕ್ಕದಲ್ಲಿದ್ದ ನಿಲಾಂಬರಿ ಆನೆ ದಾಳಿ ನಡೆಸಿದೆ. ಸೊಂಡಿಲಿನಿಂದ ಡಾಕ್ಟರ್ ವಿನಯ್ ಗೆ ನಿಲಾಂಬರಿ ಆನೆ ತಿವಿದ ಪರಿಣಾಮ ಅವರು ನೆಲಕ್ಕುರುಳಿದ್ದಾರೆ.ತಕ್ಷಣ ಆನೆ ಸೊಂಡಿಲಿನಿಂದ ವಿನಯ್ ರವರ ಬಲಗಾಲನ್ನು ಎತ್ತಿ ಕಾಲಿನಿಂದ ತಿವಿಯಲು ಮುಂದಾಗಿದೆ. ಆಗ ವಿನಯ್ ಅರಚಿಕೊಂಡರೂ ಸಾಕಾನೆ ಮಾತ್ರ ಮಾತು ಕೇಳಲಿಲ್ಲ. ಮಾವುತ ಕಾವಾಡಿಗಳು ಸನಿಹದಲ್ಲಿ ಬಾನುಮತಿ … Read more