BIG CRIME INVESTIGATION : ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ?

BIG CRIME INVESTIGATION :  Malenadu today story / SHIVAMOGGA ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ? ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯ ಮಿಟ್ಲಗೋಡು ಸಮೀಪದ ಕಾಡಿನಲ್ಲಿ ಸಿಫ್ಟ್​ ಡಿಸೈರ್ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಕಾರಿನಲ್ಲಿ ಸುಟ್ಟ ಮೃತದೇಹದ ಕಳೆಬರಹ ಸಹ ಕಾಣಿಸಿತ್ತು. ಹೇಳಿಕೇಳಿ ಆ ಜಾಗ ರಸ್ತೆಯಾಗಿರಲಿಲ್ಲ. ಜನವಸತಿಯ ಪ್ರದೇಶವೂ ಆಗಿರಲಿಲ್ಲ. ದಟ್ಟ ಕಾಡಿನ ನಡುವೆ ಕಾರನ್ನು ತಂದು … Read more

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

An interesting story about an operation to catch wild elephants / ಆ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡು ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು ?Malenadu today story / SHIVAMOGGA ಡಾಟಿಂಗ್ ಪ್ರಕ್ರಿಯೆ ಹೇಗಿರುತ್ತೆ? ಇಷ್ಟಕ್ಕೂ ಡಾಟಿಂಗ್ ಅಂದರೆ ಏನು? ಕಾಡಾನೆಯನ್ನು ಸೆರೆಹಿಡಿಯಲು ಡಾಟಿಂಗ್ ಮಾಡುವುದು ಪ್ರಮುಖ ಪ್ರಕ್ರೀಯೆಯಾಗಿದೆ.ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆಯ ದೇಹಕ್ಕೆ ಪ್ರಯೋಗಿಸುವುದು ಡಾಟಿಂಗ್ ಆಗಿದೆ. ಈ ಡಾಟಿಂಗ್ … Read more

ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! Malenadu today Exclusive

 The incident reminds me of Hunsodu!  ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! ಅಪಾಯಕ್ಕೆ ದಾರಿ ತೋರಿಸ್ತಿದೆ ನಿರ್ಲಕ್ಷ್ಯ? | Malenadu today story / SHIVAMOGGA  Hunsodu! ಶಿವಮೊಗ್ಗದಲ್ಲಿ ಕಳೆದ ಜನವರಿ 21 ರಂದು ಹುಣಸೋಡು ಸ್ಪೋಟ ಸಂಭವಿಸಿತ್ತು . ಈ ಘಟನೆಯಲ್ಲಿ ಬರೋಬ್ಬರಿ ಆರು ಮಂದಿ ಸಾವನ್ನಪ್ಪಿದ್ದರು ಅಲ್ಲದೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಘಾತಕಾರಿ ಶಬ್ಧ ಕೇಳಿ ಬಂದಿತ್ತು. ಮೇಲಾಗಿ ಈ ಘಟನೆಯ … Read more

ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! Malenadu today Exclusive

 The incident reminds me of Hunsodu!  ಶಿವಮೊಗ್ಗ ಮುಖ್ಯರಸ್ತೆಯಲ್ಲಿಯೇ ಪಂಕ್ಚರ್​ ಆದ 10 ಟನ್​ ವಿಸ್ಫೋಟಕ ತುಂಬಿದ ಲಾರಿ! ಹುಣಸೋಡು ನೆನಪಿಸ್ತಿದೆ ಘಟನೆ! ಅಪಾಯಕ್ಕೆ ದಾರಿ ತೋರಿಸ್ತಿದೆ ನಿರ್ಲಕ್ಷ್ಯ? | Malenadu today story / SHIVAMOGGA  Hunsodu! ಶಿವಮೊಗ್ಗದಲ್ಲಿ ಕಳೆದ ಜನವರಿ 21 ರಂದು ಹುಣಸೋಡು ಸ್ಪೋಟ ಸಂಭವಿಸಿತ್ತು . ಈ ಘಟನೆಯಲ್ಲಿ ಬರೋಬ್ಬರಿ ಆರು ಮಂದಿ ಸಾವನ್ನಪ್ಪಿದ್ದರು ಅಲ್ಲದೆ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಘಾತಕಾರಿ ಶಬ್ಧ ಕೇಳಿ ಬಂದಿತ್ತು. ಮೇಲಾಗಿ ಈ ಘಟನೆಯ … Read more

ತಮಿಳು ಸಿನಿಮಾದ ಮಾಸ್ಟರ್​ ಕಥೆಯಲ್ಲ! ಇದು ನಿಜವಾದ ಜೈಲಿನ ಮಾಸ್ಟರ್ ಕಥೆ!

It’s not a master story of Tamil cinema! This is the story of a true prison master! / Malenadu today story / SHIVAMOGGA ಇಳಯ ದಳಪತಿ ವಿಜಯ್​ ಹಾಗೂ ವಿಜಯ್​ ಸೇತುಪತಿ ನಟಿಸಿದ ತಮಿಳಿನ ಮಾಸ್ಟರ್​ ಸಿನಿಮಾ ಶಿವಮೊಗ್ಗದ ಹಳೇ ಜೈಲಿನಲ್ಲಿ ಶೂಟಿಂಗ್ ಆಗಿತ್ತು. ನಂತರ ರಿಲೀಸ್ ಆದ ಸಿನಿಮಾ ಭರ್ಜರಿ ಹಿಟ್​ ಕಂಡಿತ್ತು. ಅಲ್ಲದೆ, ಬಾಲಾಪರಾಧಿಗಳನ್ನ ಪರಿವರ್ತನೆ ಗೊಳಿಸುವ ಪಾತ್ರದಲ್ಲಿ ವಿಜಯ್​ ಮಿಂಚಿದ್ದರು. ಹೆಚ್ಚುಕಮ್ಮಿ ಇದೇ ರೀತಿಯ … Read more

Malenadu today exclusive | ಬಿಡಾರದ ಸಾಕಾನೆಗಳು ಕಾಡು ತೊರೆದು ಬಿಡಾರಕ್ಕೆ ಬರುತ್ತಿಲ್ಲವೇಕೆ? |Courtship behavior ಬಗ್ಗೆ ನಿಮಗೆಷ್ಟು ಗೊತ್ತು?

Malenadu today exclusive | Why don't the campers leave the forest and come to the camp?

Malenadu today exclusive | Why don’t the campers leave the forest and come to the camp / Malenadu today story / SHIVAMOGGA ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆಗಳ ಪಾಲಿಗೆ ವರದಾನವಾಗಿರುವ ಮೂರು ಕಾಡಾನೆಗಳು ಗಂಡಾನೆಗಳ ಪಾಲಿಗೆ ಯಮಧೂತರಂತಾಗಿವೆ. ಪ್ರತಿದಿನ ಕಾಡಿಗೆ ಬಿಡುವ ಬಿಡಾರದ ಸಾಕಾನೆಗಳು ನೆಮ್ಮದಿಯಾಗಿ ಮಾರನೆ ದಿನ ಮತ್ತೆ ಬಿಡಾರ ಸೇರುವುದು ಈಗ ಕಷ್ಟವಾಗಿದೆ. ಗಂಡಾನೆಗಳ ಮೇಲೆ ಅನಾಯಾಸವಾಗಿ ಎಗರುವ ಕಾಡಾನೆಗಳು..ಹೆಣ್ಣಾನೆಗಳನ್ನು (Courtship behavior) ಕೋರ್ಟ್ ಶಿಪ್ … Read more

ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ!

Malenadu today story / SHIVAMOGGA ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ! ಮಲೆನಾಡ ಒಡಲಲ್ಲಿ ಅದೆಷ್ಟೊ ಕಥೆಗಳು ನಿತ್ಯವೂ ಹುಟ್ಟಿಕೊಳ್ಳುತ್ತವೆ. ಕೆಲ ಕಥೆಗಳು ಅಕ್ಷರ ರೂಪದಲ್ಲಿ ಕಾಣಿಸಿಕೊಂಡು ಮಲೆನಾಡಿನ ಜೀವಂತ ಸಾಹಿತ್ಯಗಳಾಗಿ ಹೊರಕ್ಕೆ ಬಂದಿವೆ. ಇನ್ನೂ ಅಸಂಖ್ಯಾತ ಕಥೆಗಳು, ಕಾಡಿನ ಕಥೆಗಳಂತೆ, ಅಲ್ಲೆ ಹುಟ್ಟಿ, ಒಂಟಿಮನೆಗಳ ಹೊಸ್ತಿಲಲ್ಲಿಯೇ ಹುಟ್ಟಿ ಅಲ್ಲೆ ಸಾವನ್ನಪ್ಪಿವೆ. ಅಂತಹ ರೋಚಕ ನಿಜ ಕಥೆಗಳ ಸರಣಿಯನ್ನು ಮಲೆನಾಡ ಟುಇಡೇ ನಿಮ್ಮ ಮುಂದಿಡುತ್ತಿದೆ. ಅಂದಹಾಗೆ, … Read more

King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ

 King Cobra new research update  / Malenadu today story / SHIVAMOGGA ಜನರು ಕಾರ್ಕೋಟಕ ವಿಷವನ್ನು ಕೇಳಿರಬಹುದು ಆದರೆ ನೋಡಿರಲು ಸಾದ್ಯವಿಲ್ಲ. ಆದರೆ ಕಾಳಿಂಗ ಸರ್ಪದ ವಿಷವನ್ನು ಕಾರ್ಕೋಟಕ ವಿಷಕ್ಕೆ ಹೋಲಿಸುತ್ತಾರೆ. ಅಷ್ಟರಮಟ್ಟಿಗೆ ವಿಷಜಂತು ಎನಿಸಿಕೊಂಡಿರುವ ಕಾಳಿಂಗವೂ, ಹಿಂದಿನಿಂದಲೂ ಕೌತುಕದ ಜೀವಂತ ಸರಿಸೃಪವಾಗಿ ಕಣ್ಮುಂದೆಯೆ ನಿಲ್ಲುತ್ತಿದೆ. ಎದೆಮಟ್ಟಕ್ಕೆ ಹೆಡೆಯೆತ್ತಿ ಕಚ್ಚಬಲ್ಲ ಕಾಳಿಂಗವನ್ನ ನೆನಸಿಕೊಂಡರೆ ಭಯದ ದನಿಯೊಂದು ಎದೆಯೊಳಗೆ ಸದ್ದು ಮಾಡುತ್ತದೆ. ಆದಾಗ್ಯು ಉರಗಭಕ್ಷಕ ಕಾಳಿಂಗವೂ ಇವತ್ತಿಗೂ ಜಗತ್ತಿನ ಆಕರ್ಷಣೀಯ ಕಣ್ಣಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಲೇ ಇದೆ. … Read more

ಯಡಿಯೂರಪ್ಪರ ಕನಸು, ರಾಘವೇಂದ್ರರ ಶ್ರಮ! ಲಯನ್​ ಸಫಾರಿ ಹೇಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಗೊತ್ತಾ?

Malenadu Today : lion safari Story / ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮ ಇನ್ನು ಮುಂದೆ ದೇಶದ ಗಮನ ಸೆಳೆಯಲಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಡಿನ ಪರಿಸರದಲ್ಲಿ ತಲೆಎತ್ತಿರುವ ವಿಸ್ತೀರ್ಣದಲ್ಲಿ ದೊಡ್ಡದಾದ ಸಫಾರಿಯಾಗಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಗಮನ ಸೆಳೆದಿದೆ. ವಿಶಾಲವಾದ ಕೇಜ್ ಗಳಲ್ಲಿಯೇ ನೈಸರ್ಗಿಕ ಕಾಡನ್ನು ಸೃಷ್ಟಿಸಿ, ವನ್ಯಪ್ರಾಣಿಗಳನ್ನು ಬಂಧಮುಕ್ತಗೊಳಿಸಲಾಗಿದೆ. Malenadu today story / SHIVAMOGGA 617 ಎಕರೆ ವಿಸ್ತೀರ್ಣದ ಅತೀದೊಡ್ಡ ಸಫಾರಿ ಎಂಬ ಹೆಗ್ಗಳಿಕೆ. ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಇನ್ನು … Read more

24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? ಏನಿದು ಸ್ಪೆಷಲ್​ ಸ್ಟೋರಿ! |

24 ದಿನ ಕುಂತಿಯನ್ನು ಕಾಡಿನಲ್ಲಿಟ್ಟುಕೊಂಡು ಮನೆಗೆ ಕಳುಹಿಸಿಕೊಟ್ಟ ಭೂಪ ಯಾರು ? | Malenadu today story / SHIVAMOGGA ಆತ ಯಾರ ಅಂಕೆಗೂ ರಾಕ್ಷಸ ದೈತ್ಯ ಆಸಾಮಿ. ಅವನ ಮುಂದೆ ನಿಲ್ಲುವುದು ಸಹ ಕಷ್ಟ. ಅಂತವನು ಒಂದಿನ ಇದ್ದಕ್ಕಿದ್ದ ಹಾಗೆ, ಕೆರಳಿ ನಿಂತುಬಿಟ್ಟಿದ್ದ, ತನ್ನ ವ್ಯಾಪ್ತಿಯಲ್ಲಿ ಬಂದಿದ್ದ ದೈತ್ಯ ಸುಂದರಿ ಕುಂತಿಯನ್ನು ತನ್ನೊಡನೆ ಕರೆದೊಯ್ಯದಿದ್ದ. ಬಲವಂತವಾಗಿ ಕದ್ದೊಯ್ದೋನೋ? ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶನ ಮಾಡಿ ಮೋಹದ ಬಲೆ ಕರೆದೊಯ್ದನೋ ಕಂಡವರು ಇಲ್ಲ. ಆದರೆ ಹಾಗೆ ಕರೆದುಕೊಂಡು … Read more