ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚಾನ ಎನ್ಕೌಂಟರ್ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?
ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚಾನ ಎನ್ಕೌಂಟರ್ ಡ್ರಾಮಾ? ರೌಡಿಶೀಟರ್ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್ಪಿ ತನಿಖೆ ನಡೆಸಲೇಬೇಕು ? ಇದು ಮಲೆನಾಡು ಟುಡೇ ಎಕ್ಸ್ಕ್ಲ್ಯೂಸಿವ್ ವರದಿ ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್ ಮಾಡಿದ್ದು? ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ? ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ … Read more
ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚಾನ ಎನ್ಕೌಂಟರ್ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?
ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚಾನ ಎನ್ಕೌಂಟರ್ ಡ್ರಾಮಾ? ರೌಡಿಶೀಟರ್ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್ಪಿ ತನಿಖೆ ನಡೆಸಲೇಬೇಕು ? ಇದು ಮಲೆನಾಡು ಟುಡೇ ಎಕ್ಸ್ಕ್ಲ್ಯೂಸಿವ್ ವರದಿ ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್ ಮಾಡಿದ್ದು? ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ? ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್ ಮಾಸ್ಟರ್ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ … Read more
ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..?
Shivamogga SP Lakshmiprasad ಶಿವಮೊಗ್ಗದ ಈಗಿನ ವಾತಾವರಣದಲ್ಲಿ ಎಂತಹ ಖಡಕ್ ಐಪಿಎಸ್ ಅಧಿಕಾರಿ ಬಂದ್ರೂ..ರಾಜಕೀಯ ವ್ಯವಸ್ಥೆ ಮುಂದೆ ಶಿರಭಾಗಬೇಕಾಗುತ್ತೆ..? ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ರಾಜಕೀಯ ಒತ್ತಡಗಳಿಗೆ ಮಣಿಯದೆ ಖಡಕ್ ಆಗಿ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿಗಳ ದೊಡ್ಡ ಪಟ್ಟಿಯೇ ಇದೆ. ಎಸ್ಪಿ ಸಾಂಗ್ಲಿಯಾನ. ಕೆಂಪಯ್ಯ, ಕಮಲ್ ಪಂಥ್, ಅರುಣ್ ಚಕ್ರವರ್ತಿ ಮುರುಗನ್, ರಮಣ್ ಗುಪ್ತಾ, ಕೌಶಲೇಂದ್ರ ಕುಮಾರ್ ರಂತಹ ಅಧಿಕಾರಿಗಳು ಯಾವ ರಾಜಕಾರಣಿಗಳಿಗೂ ಮಣೆಹಾಕದೆ, ತಮ್ಮದೇ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಬದಲಾದ … Read more
ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್ ಕೇಳ್ತಿದ್ದ ನಕ್ಸಲ್ ನಾಯಕ ಪೊಲೀಸ್ ಬೋನಿಗೆ ಬಿದ್ದಿದ್ದು ಹೇಗೆ?
ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್ ಕೇಳ್ತಿದ್ದ ನಕ್ಸಲ್ ನಾಯಕ ಪೊಲೀಸ್ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more
ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್ ಕೇಳ್ತಿದ್ದ ನಕ್ಸಲ್ ನಾಯಕ ಪೊಲೀಸ್ ಬೋನಿಗೆ ಬಿದ್ದಿದ್ದು ಹೇಗೆ?
ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್ ಕೇಳ್ತಿದ್ದ ನಕ್ಸಲ್ ನಾಯಕ ಪೊಲೀಸ್ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more
ಹೇಗಿದ್ದ ನಕ್ಸಲ್ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್ಕ್ಲೂಸಿವ್ ಫೋಟೋಸ್ !
ಹೇಗಿದ್ದ ನಕ್ಸಲ್ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್ಕ್ಲೂಸಿವ್ ಫೋಟೋಸ್ ! ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್ರ ಮುಂದಿನ ಕ್ರಮವೇನು?ಒಂದು ಕಾಲವಿತ್ತು ಶಿವಮೊಗ್ಗ ವನ್ನ ನಕ್ಸಲ್ ರ ಕಾರ್ಖಾನೆ ಅಂತಾ ಕರೆಯಲಾಗಿತ್ತು. ಹಾಗಿದ್ದ ನಕ್ಸಲ್ ಚಟುವಟಿಕೆಯ ನಡು ಮುರಿದಿದ್ದು ಎಸ್ಪಿ ಮುರುಗನ್ ಸಮಯದಲ್ಲಿ ..ಆ ನಂತರ ಮಲೆನಾಡ ಘಟ್ಟ ಪ್ರದೇಶಗಳಿಂದ ಕ್ರಮೇಣವಾಗಿ ಕಣ್ಮರೆಯಾದ ನಕ್ಸಲ್ರು ಬೇರೆ ಬೇರೆ ಕಡೆಗಳಲ್ಲಿ ತೆರಳಿದರು.ಜನರ ಸಹಕಾರವೂ ಸಿಗದೇ ಹಾಗೂ ತಮ್ಮನ್ನ ಬೆಂಬಲಿಸಿದವರ ಪೈಕಿ, … Read more
| Today Investigation Report | ನಿಮ್ಮನೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳರು ಹೇಗೆ ಕದಿಯುತ್ತಾರೆ ಗೊತ್ತಾ?..
malenadutoday.com 02-12-2021 /cow theft in Shivamogga district / JP Story ನಮ್ಮ ದೇಶದ ವ್ಯವಸ್ಥೆಯಲ್ಲಿ ಮಾಂಸಹಾರಕ್ಕೆ ಸರಿಯಾದ ಮಾರುಕಟ್ಟೆ ಸ್ವರೂಪ ಎಂಬುದು ಇಲ್ಲದಿರುವುದು ದನದ ಮಾಂಸಕ್ಕೆ ಮಾತ್ರ. ಹಂದಿ,ಕುರಿ, ಕೋಳಿ, ಮೊಲದಂತ ಪ್ರಾಣಿ ಪಕ್ಷಿಗಳ ಮಾಂಸಕ್ಕೆ ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸಾಗಾಣಿಕೆಯಿಂದ ಹಿಡಿದು ಮಾಂಸ ಮಾರಾಟದವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಗೋಭಕ್ಷಣೆಗೆ ದೇಶದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದ್ರೆ ಗೋ ಹತ್ಯೆ ನಿಷೇಧವಿದೆ. ಗೋವಿನ ಮಾಂಸಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದಿದ್ದರೂ, ಇಂದು … Read more
ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ! ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ?
ಆನೆಗಳ ಕಾರಿಡಾರ್ ಬದಲಾಗಲು ಲಂಟಾನ ಗಿಡಗಳು ಕೂಡ ಕಾರಣ. ಹುಲ್ಲು ಸಹ ಹುಟ್ಟಲು ಬಿಡದ ವಿದೇಶಿ ಸಸ್ಯಗಳಿಗೆ ಮುಕ್ತಿ ಹಾಡದೆ ಹೋದರೆ ಸಸ್ಯಹಾರಿ ವನ್ಯಜೀವಿಗಳಿಗೆ ಎದುರಾಗುತ್ತೆ ಆಹಾರದ ಕೊರತೆ. ಆನೆ ಯೋಜನೆಯಡಿ ಲಂಟಾನ ನಿರ್ಮೂಲನೆಗೆ ಸರ್ಕಾರ ಮುಂದಾಗಬಾರದೇಕೆ? ದೇಶದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇತ್ತಿಚ್ಚಿಗೆ ಆನೆ ಮತ್ತು ಮಾನವ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವು. ಕಾಡಿನಲ್ಲಿ ಆಹಾರದ ಕೊರತೆ, ಗಜಪಡೆಯ ದಿಕ್ಕಿನ ಜಾಗವನ್ನು ಮನುಷ್ಯ ಅತಿಕ್ರಮಿಸಿಕೊಂಡು ತೋಟ … Read more
ರಾಜ್ಯದ ನಂಬರ್ ಕಳ್ಳರ ಸಾಮ್ರಾಜ್ಯ ಇಲ್ಲಿದೆ ! ಈ ಪ್ರದೇಶದಲ್ಲಿದ್ದಾರೆ ಒಂದು ಸಾವಿರಕ್ಕೂ ಅಧಿಕ ಕಳ್ಳರು ! ಹೇಗಿದೆ ಗೊತ್ತಾ ಭದ್ರಾವತಿ ಕ್ರೈಂ ಲೋಕ ?
malenadutoday 06-11-2021 ಕೇವಲ ಒಂದೇ ಠಾಣೆಯಲ್ಲಿದೆ, 500 ಕ್ಕೂ ಹೆಚ್ಚು ಕಳ್ಳರ ಪೋಟೊಇತ್ತಿಚ್ಚಿನ ದಿನಗಳಲ್ಲಿ ಭದ್ರಾವತಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಗಾಂಜಾ ಓಸಿ ಇಸ್ಪೀಟು, ಕಳ್ಳತನದಂತ ಪ್ರಕರಣಗಳಿಗೆ ತಾಲೂಕು ಜುಗಾರಿ ಕ್ರಾಸ್ ಆಗಿ ಮಾರ್ಪಟ್ಟಿದೆ. ಅದರಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭದ್ರಾವತಿ ಕಳ್ಳರು ಒಂದು ಹೆಜ್ಜೆ ಮುಂದೆ. ರಾಜ್ಯದಲ್ಲಿ ಎಲ್ಲೇ ಕಳ್ಳತನ ಪ್ರಕರಣಗಳು ದಾಖಲಾದ್ರೂ,ಅದರ ಕಮಟು ವಾಸನೆ ಭದ್ರಾವತಿ ನಗರವನ್ನು ತಟ್ಟಿರುತ್ತೆ.ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲೇ ಕಳ್ಳತನ ನಡೆದ್ರೂ,ಪೊಲೀಸರ ಒಂದು ಟಾರ್ಗೆಟ್ ಆ ಏರಿಯದ ಮೇಲೆ ಬಿದ್ದಿರುತ್ತೆ.ಅದೊಂತರ … Read more