ರೈಲು ಪ್ರಯಾಣಿಕರ ಗಮನಕ್ಕೆ: ಒಂದು ದಿನದ ಮಟ್ಟಿಗೆ ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲು ಸಂಚಾರ ರದ್ದು, ಕಾರಣವೇನು

Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train

ಶಿವಮೊಗ್ಗ |  ಶಿವಮೊಗ್ಗ ಟೌನ್ ಮತ್ತು ಕುಂಸಿ ನಿಲ್ದಾಣಗಳ ನಡುವೆ ಇರುವ ಕೋಟೆಗಂಗೂರು ರೈಲ್ವೆ ನಿಲ್ದಾಣದಲ್ಲಿ ಮುಖ್ಯ ಮಾರ್ಗದ ಪುನರ್ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಅಗತ್ಯವಿರುವುದರಿಂದ ಶಿವಮೊಗ್ಗ ಮತ್ತು ತಾಳಗುಪ್ಪ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಜನವರಿ 04 ರಂದು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಾಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಶಿವಮೊಗ್ಗ ಇಂಟರ್​ … Read more

ರೈಲು ಪ್ರಯಾಣಿಕರ ಗಮನಕ್ಕೆ! ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Kuvempu Express schedule change, Talguppa Mysuru train timings, Train 16221 new schedule, Kuvempu Express timetable, ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ, ರೈಲು ಸಮಯ ಬದಲಾವಣೆ, Book Kuvempu Express ticket, Kuvempu Express train ticket booking, Kuvempu Express fare , Kuvempu Express train, Train 16221, Kuvempu Express route map. Cancellations Affecting Your Train

ಶಿವಮೊಗ್ಗ : ಅರಸೀಕೆರೆ, ಬೀರೂರು, ಚಿಕ್ಕಜಾಜೂರು ಮತ್ತು ಹರಿಹರ ರೈಲ್ವೆ ಯಾರ್ಡ್‌ಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವತ್ಯಾಸವಾಗಲಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಮಾಹಿತಿಯ ಪ್ರಕಾರ, ತಾತ್ಕಾಲಿಕ ಗರ್ಡರ್‌ಗಳ ಅಳವಡಿಕೆ ಹಾಗೂ ತೆರವು ಕಾರ್ಯಕ್ಕಾಗಿ ಲೈನ್ ಬ್ಲಾಕ್ ಮತ್ತು ವಿದ್ಯುತ್ ಬ್ಲಾಕ್ ಮಾಡಲಾಗುತ್ತಿದ್ದು ಇದರಿಂದಾಗಿ ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರು ಭಾಗದ ರೈಲು … Read more

ವಾಟ್ಸಾಪ್‌ಗೆ ಕೇಂದ್ರದ ಬಿಸಿ,  ಪ್ರತಿ ತಿಂಗಳು 1 ಕೋಟಿ ಭಾರತೀಯ ಖಾತೆಗಳ ನಿಷೇಧ, ಕಾರಣವೇನು..?

WhatsApp Ban Govt Raises Privacy & Fraud Concern

ಮಲೆನಾಡು ಟುಡೆ ನ್ಯೂಸ್​ :  ದೇಶದಲ್ಲಿ ಆನ್‌ಲೈನ್ ವಂಚನೆ ಮತ್ತು ಸೈಬರ್ ಕ್ರೈಂ ಪ್ರಕರಣ  ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಸಂಸ್ಥೆಯ ಜೊತೆ ಕೆಲವೊಂದು ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಗಂಭೀರವಾಗಿ ಮಾತುಕತೆ ನಡೆಸ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸುತ್ತಿದ್ದರೂ, ಆ ಸಂಖ್ಯೆಗಳ ವಿವರವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ  ಟ್ರೇಡಿಂಗ್​ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ … Read more

ಸಾವಿಗೆ ಸಾವಿರ ದಾರಿ : ಹೀಗೂ ಎದುರಾಗುತ್ತೆ ವಿಧಿ! ನಂಬಿಕೆ ಮೂಡದ ಮರಣದ ಕಥೆ!

Unusual Deaths in History

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾವಿಗೆ ಸಾವಿರ ದಾರಿ ಎನ್ನುತ್ತಾರೆ! ಹಣೆಬರಹ ಮುಗಿದ ಮೇಲೆ ಒಂದು ಕ್ಷಣವೂ ಬದುಕಲಾಗದು ಎಂದು ಸಹ ಹೇಳುತ್ತಾರೆ. ಇದು ಹತಾಶೆ ಅಥವಾ ನಿಟ್ಟುಸಿರಿನ ಮಾತಲ್ಲ. ಕೆಲವೊಂದು ಘಟನೆಗಳು ಹಾಗೆ ಅನಿಸುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತಹ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳ ಮೇಲೆ ಸಿಟ್ಟಾಗಿ, ತವರಮನೆಗೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ, ಯಾರೋ ತಂದು ರೋಡಿಗೆ ಬಿಟ್ಟಿದ್ದ ರಾಟ್ ವೀಲ್ಹರ್​ ನಾಯಿಗಳು ದಾಳಿ ನಡೆಸಿದ್ದರ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.  … Read more

ಪಾನಿಪುರಿ ಪ್ರಿಯರಿಗೆ ಎಚ್ಚರಿಕೆ! ಪಾನಿಪುರಿ ತಿನ್ನುವಾಗ ಜಾರಿದ ದವಡೆ! ಮುಚ್ಚಲಾಗುತ್ತಿಲ್ಲ ಬಾಯಿ!

Jaw Dislocated While Eating Panipuri Strange Incident in UP's Auraiya

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಇವತ್ತಿನ ವೈರಲ್ ನ್ಯೂಸ್, ಪಾನಿಪುರಿ ತಿನ್ನುವ ಆತುರದ ಬಾಯಿ ತೆರೆದಾಗ ದವಡೆ ಡಿಸ್​ಲೊಕೇಟ್ ( Jaw Dislocated ) ಆದ ಘಟನೆಯೊಂದು ವರದಿಯಾಗಿದೆ.  ತೀರ್ಥಹಳ್ಳಿ: ಪೈನಾನ್ಸ್​ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು! ದೊಡ್ಡ ಗಾತ್ರದ ಪಾನಿಪುರಿಯನ್ನು ಒಂದೇ ಬಾರಿಗೆ ತಿನ್ನುವ ಪ್ರಯತ್ನದಲ್ಲಿ ಮಹಿಳೆಯೊಬ್ಬರ ದವಡೆಯು Jaw Dislocated ಆದ ವಿಚಿತ್ರ ಘಟನೆ ಉತ್ತರ ಪ್ರದೇಶದ ಔರಯಾ ಜಿಲ್ಲೆಯಲ್ಲಿ … Read more

ಸಂಚಾರ ಸಾಥಿ : ಮೊಬೈಲ್‌ನಲ್ಲಿ ಈ ಆ್ಯಪ್ ಇನ್ಮುಂದೆ ಕಡ್ಡಾಯ! ಏಕೆ ಗೊತ್ತಾ!? ಇಲ್ಲಿದೆ ಸಂಪೂರ್ಣ ಮಾಹಿತಿ

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಜನರ ಮೊಬೈಲ್ ಹಾಗೂ ಅವರ ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮವೊಂದನ್ನ ಕೈಗೊಂಡಿದೆ. ಇನ್ಮುಂದೆ ಮೊಬೈಲ್​ಗಳಲ್ಲಿ ಕೇಂದ್ರ ಸರ್ಕಾರದ ಆಪ್​ ಒಂದನ್ನ Sanchar Saathi app ಡಿಫಾಲ್ಟ್ ಆಗಿಸಿರುವ ಕೇಂದ್ರ ಸರ್ಕಾರ ಈ ಆಪ್​ ಅನ್ನು ಕಡ್ಡಾಯಗೊಳಿಸಿದೆ.   VISL ಭವಿಷ್ಯ? ನ. 29-30 ರಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೇಟಿ! ಕೇಂದ್ರ ಸಚಿವರ ಶಿವಮೊಗ್ಗ ಭದ್ರಾವತಿ ಪ್ರವಾಸದ ವೇಳಾಪಟ್ಟಿ ಮೊಬೈಲ್‌ ಬಳಕೆದಾರರ ಸುರಕ್ಷತೆಯನ್ನು … Read more

ತಾಳಿ ಕಟ್ಟಿದ ಮೇಲೆ, 2 ಲಕ್ಷ ಕ್ಯಾಶ್​, 8 ತೊಲ ಚಿನ್ನದ ಜೊತೆ ವಧು ಎಸ್ಕೇಪ್! ಅಪ್ಪ, ಅಮ್ಮ, ಬಂಧು ಬಳಗ ಎಲ್ಲಾ ನಕಲಿ! ಹುಷಾರು ಹುಡುಗ್ರಾ?!

matrimony Fraud Bride Flees with 2 Lakh Cash

ನವೆಂಬರ್ 25,  2025 : ಮಲೆನಾಡು ಟುಡೆ :  ಮದುವೆ ಅನ್ನುವುದು ಈಗೀಗ ವಂಚಿಸುವ ದಂಧೆಯಾಗುತ್ತಿದೆ ಎಂಬ ಸಂಶಯಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮದುವೆ ಮ್ಯಾಟ್ರಿಮೋನಿಯ ಮೂಲಕ ಪರಿಚಯವಾದ ಯುವತಿಯು ಮದುವೆಯ ದಿನವೇ 2 ಲಕ್ಷ ರೂಪಾಯಿ ಕ್ಯಾಶ್ ಹಾಗೂ 8 ತೊಲ ಬಂಗಾರದ ಸಮೇತ ಎಸ್ಕೇಪ್ ಆಗಿರುವ ಬಗ್ಗೆ ವಿಡಿಯೋವೊಂದು ಹೊರಬಿದ್ದಿದೆ. ಈ ವಿಡಿಯೋ ಹುಡುಗರ ಎದೆ ಝಲ್ ಎನಿಸುವಂತೆ ಮಾಡಿದೆ. ಶಿವಮೊಗ್ಗ ಜೈಲ್​ನಲ್ಲಿದ್ದ ಮಾಸ್ಕ್​ ಮ್ಯಾನ್​ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ! ಮದುವೆಗೆ ಹೆಣ್ಣು … Read more

ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ ಸುದ್ದಿ ಓದಿ

Jan Shatabdi

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ : ಜನಶತಾಬ್ದಿ ಪ್ರಯಾಣಿಕರಿಗೆ ಸಂತಸದ ಸುದ್ದಿ, ಶಿವಮೊಗ್ಗ-ಹುಬ್ಬಳ್ಳಿ ರೈಲುಗಳ ತಿಪಟೂರು ಸ್ಟಾಪ್ ಅವಧಿ ಆರು ತಿಂಗಳು ವಿಸ್ತರಣೆ, ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್‌ಡೇಟ್ ಮಹಿಳೆಯರಿಗೆ ಉಚಿತ ಹೊಲಿಗೆ ಮಷಿನ್ ವಿತರಣೆ! ಯಾರಿಗೆಲ್ಲಾ ಅವಕಾಶ! ಇಲ್ಲಿದೆ ವಿವರ ಶಿವಮೊಗ್ಗ ಮತ್ತು ಹುಬ್ಬಳ್ಳಿ ಜನಶತಾಬ್ದಿ Jan Shatabdi ರೈಲುಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಪ್ರಕಟಣೆಯೊಂದನ್ನ ನೀಡಿದೆ.  ನೈಋತ್ಯ ರೈಲ್ವೆ ವಿಭಾಗ, South Western Railway ನೀಡಿರುವ ಪ್ರಕಟಣೆಯ ಪ್ರಕಾರ, ಬೆಂಗಳೂರು-ಹುಬ್ಬಳ್ಳಿ ನಡುವೆ … Read more

ಬಾಡಿಗೆದಾರ ಮಾಲೀಕನಲ್ಲ! ಬಾಡಿಗೆದಾರರ ವಿಚಾರದಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು!

Supreme Court Rules Tenants Can Never Become Owners; Upholds Property Rights

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ :  ಮನೆ ಬಾಡಿಗೆದಾರರು ಎಂದಿಗೂ ಮಾಲೀಕರಾಗುವುದಿಲ್ಲ,  ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ , ಮಾಲೀಕರ ಕಾನೂನು ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿದ ಸರ್ವೋಚ್ಚ ನ್ಯಾಯಾಲಯ,  ಬಾಡಿಗೆದಾರರು ದೀರ್ಘಕಾಲ ನೆಲೆಸಿದ್ದರೂ ಮಾಲೀಕತ್ವ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ. Supreme Court Rules Tenants Never Become Owners ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್​ಗಳು ಎಲ್ಲೆಲ್ಲಿ ಇವೆ!? ಮನೆ ಬಾಡಿಗೆದಾರರು (Tenant) ಮತ್ತು ಮಾಲೀಕರ (Owner) ನಡುವಿನ ಸುದೀರ್ಘ ಕಾಲದ … Read more

ಖಾಸಗಿ ಬಸ್​ನಲ್ಲಿದ್ದ ಪ್ರಯಾಣಿಕನ ಬಳಿ ಸಿಕ್ತು ₹1 ಕೋಟಿ!

Karnataka Goa Border Police Seize 1 Crore Undisclosed Cash from Private Bus Passengers

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025: ಖಾಸಗಿ ಬಸ್​ನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬನ ಬಳಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಈ ಹಣಕ್ಕೆ ದಾಖಲೆ ನೀಡದ ಹಿನ್ನೆಲೆಯಲ್ಲಿ ಹಣವನ್ನು ಸೀಜ್ ಮಾಡಲಾಗಿದೆ.  ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್ ಕಾರವಾರ-ಗೋವಾ ಗಡಿ ಭಾಗದ ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಸೋಮವಾರ ದಿನ ತಡರಾತ್ರಿ ಖಾಸಗಿ ಬಸ್‌ ಪ್ರಯಾಣಿಕರಿಂದ ದಾಖಲೆ ಇಲ್ಲದ 1 ಕೋಟಿ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಸ್​ನಲ್ಲಿ ಪ್ರಯಾಣಿಸ್ತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು