ಮಕ್ಕಳ ಮರಳಾಟಕ್ಕೆ ಅಮ್ಮಂದಿರ ಕಾದಾಟ ! ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್

Mom's fight over children's play! Case registered in Bhadravathi

ಮಕ್ಕಳ ಮರಳಾಟಕ್ಕೆ ಅಮ್ಮಂದಿರ ಕಾದಾಟ ! ಭದ್ರಾವತಿಯಲ್ಲಿ ದಾಖಲಾಯ್ತು ಕೇಸ್

MALENADUTODAY.COM  |SHIVAMOGGA| #KANNADANEWSWEB

ಮರಳಿನಲ್ಲಿ ಆಡುತ್ತಿದ್ದ ಮಕ್ಕಳು ತಳ್ಳಾಡಿಕೊಂಡ ವಿಚಾರಕ್ಕೆ , ಅವರುಗಳ ತಾಯಂದಿರು ಹೊಡೆದಾಡಿಕೊಂಡ ಘಟನೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಕೂಡ್ಲಿಗೆರೆಯಲ್ಲಿ ಗಲಾಟೆ ಆಗಿದ್ದು, ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ಪ್ರತಿದೂರು ದಾಖಲಾಗಿದೆ ಎರಡು ಎಫ್​ಐಆರ್ ಕೂಡ ಆಗಿದೆ. 

READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ*

ನಡೆದಿದ್ದೇನು? 

ಮನೆ ಮುಂದೆ ಹಾಕಲಾಗಿದ್ದ ಮರಳಿನಲ್ಲಿ ದೂರು ನೀಡಿದ ಮಹಿಳೆಯ ಮಗ ಹಾಗೂ ಪ್ರತಿದೂರು ನೀಡಿದ ಮಹಿಳೆಯ ಮಗನು ಆಡುತ್ತಿದ್ದರಂತೆ. ಈ ವೇಳೆ ದೂರು ನೀಡಿದ ಮಹಿಳೆಯ ಮಗ ಇನ್ನೊಬ್ಬಾಕೆಯ ಮಗನನ್ನ ತಳ್ಳಾಡಿದ್ಧಾನೆ ಎನ್ನಲಾಗಿದ್ದು, ಇದೇ ವಿಚಾರಕ್ಕೆ ಇಬ್ಬರ ಅಮ್ಮಂದಿರು ಪರಸ್ಪರ ಮಕ್ಕಳಿಗೆ ಬುದ್ದಿ ಹೇಳುವಂತೆ ಮಾತನಾಡಿದ್ದಾರೆ. ಈ ಮಾತು , ಇನ್ನಷ್ಟು ಬೆಳೆದು ಇಬ್ಬರ ನಡುವೆ ಜಗಳವಾಗಿದ್ದು, ಹೊಡೆದಾಡಿದ್ದಾರೆ. ಸ್ಥಳೀಯರು ಜಗಳ ಬಿಡಿಸಿದ್ದು, ಬಳಿಕ ಸ್ಟೇಷನ್​ನಲ್ಲಿ ಇಬ್ಬರು ಕಂಪ್ಲೆಂಟ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ದೂರು-ಪ್ರತಿದೂರಿನ ಎಫ್​ಐಆರ್ ದಾಖಲಿಸಿದ್ದು ತನಿಖೆ ನಡೆಸ್ತಿದ್ಧಾರೆ. 

READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !

READ | *ಮೆಸ್ಕಾಂ ಪ್ರಕಟಣೆ | ಹೊಳಲೂರು, ಹೊಳೆಹೊನ್ನೂರು, ಪಿಳ್ಳಂಗಿರಿ, ಎಂಆರ್​ಎಸ್​ ನ ಈ ಪ್ರದೇಶಗಳಲ್ಲಿ ಮಾರ್ಚ್​ 10 ರಂದು ವಿದ್ಯುತ್ ಇರೋದಿಲ್ಲ!*

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #