thirthahalli :  ರಸ್ತೆಗೆ ಅಡ್ಡವಾಗಿ ನಿಂತ ಕಾರು, ಪ್ರಶ್ನಿಸಿದ್ದಕ್ಕೆ ಬಿಯರ್​ ಬಾಟಲ್​ನಿಂದ ಹಲ್ಲೆ

Railway technical inspectionpolice register a POCSO case against a 55-year-old man Cyber crimeostponed bsy case to september 2 Shivamogga District Court

thirthahalli : ತೀರ್ಥಹಳ್ಳಿ : ರಸ್ತೆಗೆ  ಅಡ್ಡವಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಬಿಯರ್​ ಬಾಟಲ್ ನಿಂದ ಹಲ್ಲೆ ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಹೊನ್ನಂಗಿಯಲ್ಲಿ ನಡೆದಿದೆ.  thirthahalli : ಹೇಗಾಯ್ತು ಘಟನೆ ತೀರ್ಥಹಳ್ಳಿ ತಾಲೂಕಿನ ಹೊಸಂದೂರಿನ ಶೇಡ್ಗಾರ್ ಗ್ರಾಮದ ಕಿರಣ್​ ಎಂಬುವವರು ಅವರ ಪುತ್ರನೊಂದಿಗೆ ಪರಿಚಿತರ ಮನೆಯ ಗೃಹ ಪ್ರವೇಶ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುವ ಸಮಯದಲ್ಲಿ ಈ ಘಟನೆ ನಡೆದಿದೆ. ಹೊನ್ನಂಗಿ ರಸ್ತೆಯಲ್ಲಿ ಸಚಿನ್​ ಮತ್ತು ನಾಗರಾಜ್​ ಎಂಬುವವರು ತಮ್ಮ ಕಾರನ್ನು ರಸ್ತೆಗೆ  ಅಡ್ಡಲಾಗಿ ನಿಲ್ಲಿಸಿದ್ದರು … Read more

madhu Bangarappa | ಶಿವಮೊಗ್ಗಕ್ಕಿಂದು ಸಚಿವ ಮಧು ಬಂಗಾರಪ್ಪ! ಏನೆಲ್ಲಾ ಕಾರ್ಯಕ್ರಮ?

madhu bangarappa today madhu bangarppa in shivamoggamadhu Bangarappa madhu bangarappa

ಶಿವಮೊಗ್ಗಕ್ಕೆ ಇಂದು ಸಚಿವ ಮಧು ಬಂಗಾರಪ್ಪ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಅವರು ಇವತ್ತು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಪ್ರವಾಸ ಹಾಗೂ ಕಾರ್ಯಕ್ರಮದ ವಿವರಗಳನ್ನು ಗಮನಿಸುವುದಾದರೆ,  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವತ್ತು ಬೆಳಿಗ್ಗೆ 10 ಗಂಟೆಗೆ ಭದ್ರಾವತಿಗೆ ಆಗಮಿಸಲಿದ್ದಾರೆ. ಅಲ್ಲಿ ಅಗಸನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. madhu Bangarappa  /ಸಚಿವರ ಕಚೇರಿಯಲ್ಲಿ ಅಹವಾಲು ಸ್ವೀಕಾರ ಆನಂತೆ ಬೆಳಿಗ್ಗೆ 10.45ಕ್ಕೆ ಸಚಿವರ ಕಚೇರಿಯಲ್ಲಿ … Read more

viral news today : ಹೆಂಡತಿ ಮೂಗು ಚೆಂದ ಇದೆ ಎಂದು ಕಚ್ಚಿ ತಂದ ಗಂಡ!

viral news today /

viral news today ಕೆಲವೊಮ್ಮೆ ಚಿತ್ರ ವಿಚಿತ್ರ ಸಂಗತಿಗಳು ಸುದ್ದಿಯಾಗುತ್ತದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಪಶ್ಚಿಮ ಬಂಗಾಳದ ಸುದ್ದಿಯೊಂದು ವೈರಲ್ ಆಗುತ್ತಿದೆ. ಪುಣ್ಯಾತ್ಮನೊಬ್ಬ ತನ್ನ ಹೆಂಡತಿಯ ಮೂಗು ಚೆಂದ ಇದೆ ಎಂದು ಹೇಳಿ , ರಾತ್ರಿ ಆಕೆ ಮಲಗಿದ್ದ ವೇಳೆ ಮೂಗು ಕಚ್ಚಿ ತಿಂದಿದ್ದಾನೆ. viral news today /  ಚೆಂದ ಇದೆ ಎಂದು ಮೂಗು ಕಚ್ಚಿದ  ಹೌದು, ವಿಚಿತ್ರವೆನಿಸಿದರೂ ಇಂತಹದ್ದೊಂದು ಸುದ್ದಿ ಪಶ್ಚಿಮ ಬಂಗಾಳದಿಂದ ವೈರಲ್ ಆಗಿದೆ. ಇಲ್ಲಿ ನಾಡಿಯಾದ ಶಾಂತಿಪುರದ ವಾರ್ಡ್ ಸಂಖ್ಯೆ … Read more

waqf bill protest :  ವಕ್ಫ್​ ಕಾಯ್ದೆ ತಿದ್ದುಪಡಿ ವಿರುದ್ಧ ​ಪ್ರತಿಭಟನೆ | ಪ್ರತಿಭಟನಾಕಾರರ ಆಗ್ರಹಗಳೇನು

waqf  bill

waqf bill protest : ಶಿವಮೊಗ್ಗದಲ್ಲಿ  ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಪ್ರತಿಭಟನಾ ನಡೆಸಲಾಯಿತು. ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಇರುವ ವಕ್ಫ್​ ಕಚೇರಿಯಿಂದ ಶುರುವಾದ ಪ್ರತಿಭಟನಾ ವೆರವಣಿಗೆ. ಜಿಲ್ಲಾಧಿಕಾರಿ ಕಚೇರಿವರೆಗೆ ವರೆಗೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.  ಹಾಗೆಯೇ ಕೈ ಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಮೋದಿ ಹಠಾವ್​ ದೇಶ್ ಬಚಾವ್​, ವಕ್ಫ್​ … Read more

missing case shivamogga : ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

missing case shivamogga ಕಾಣೆಯಾದ ಇಬ್ಬರು ಮಹಿಳೆಯರು

missing case shivamogga : ಇಬ್ಬರು ಮಹಿಳೆಯರು ಶಿವಮೊಗ್ಗ ದೊಡ್ಡ ಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದು, ದೂರಿನನ್ವಯ ಮಾಹಿತಿಗಾಗಿ ಪೊಲೀಸ್​ ಪ್ರಕಟಣೆ ಹೊರಡಿಸಿದೆ. ನಗರದ ಹೊಸಮನೆ 5ನೇ ತಿರುವಿನಲ್ಲಿ ವಾಸವಿರುವ ಮಹೇಶ ಎಂಬುವವರ ಪತ್ನಿ ಆಶಾ ಎಂಬ ಮಹಿಳೆ ಜನವರಿ 29 ರಂದು ಮನೆಯಿಂದ ಕಾಣೆಯಾಗಿದ್ದು, ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈಕೆಯ ಚಹರೆ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ತಲೆ ಕೂದಲು, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ತೆಲುಗು … Read more

Power cut in shivamogga :  ಮೇ 03 ರಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್​

Power Cut in Shivamogga power cut in Machenahalli and Nidige areas on January 21

Power cut in shivamogga : ಶಿವಮೊಗ್ಗ: ಮೇ 03 ರಂದು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 09-00 ರಿಂದ ಸಂಜೆ 05.00ರ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. Power cut in shivamogga : ಎಲ್ಲೆಲ್ಲಿ ಇರಲ್ಲ ಕರೆಂಟ್​ ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ  ಲೇಔಟ್, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, … Read more

handi anni case judgement : ಹಂದಿ ಅಣ್ಣಿ ಕೊಲೆ ಕೇಸ್​ ತೀರ್ಪು : ಇವತ್ತೆ ನಿರ್ಧಾರವಾಗಲಿದೆ ಕಾಡಾ ಕಾರ್ತೀ & ಟೀಂನ ಭವಿಷ್ಯ!

handi anni case judgement

handi anni case judgement :  14 Jul 2022 ರಂದು ವಿನೋಬನಗರ ಪೊಲೀಸ್ ಠಾಣೆಯ ಸಮೀಪ ನಡೆದಿದ್ದ ಹಂದಿ ಅಣ್ಣಿ ಕೊಲೆ ಕೇಸ್​ನ ಅಂತಿಮ ತೀರ್ಪು ಇವತ್ತು ಹೊರಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೋರ್ಟ್ ಆವರಣದಲ್ಲಿ ಹೆಚ್ಚುವರಿ ಪೊಲೀಸರನ್ನ ಸಹ ನಿಯೋಜಿಸಲಾಗಿದೆ. handi anni case judgement ಪ್ರಕರಣದ ವಿಚಾರಣೆ ಈಗಾಗಲೇ ಮುಗಿದಿದ್ದು, ಆರೋಪಿಗಳ ಹೇಳಿಕೆ ಹಾಗೂ ವಾದ ವಿವಾದ ಮುಗಿದು ಕಳೆದ ತಿಂಗಳೇ ಪ್ರಕರಣದ ತೀರ್ಪು ಹೊರಬರಬೇಕಿತ್ತು. ಕಳೆದ ತಿಂಗಳು ತೀರ್ಪು ನೀಡುವ … Read more

sslc result : ನಾಳೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

sslc result

sslc result : 2025 ನೇ ಸಾಲಿನ ಪರೀಕ್ಷೆ -01 ರ ಫಲಿತಾಂಶ ನಾಳೆ ಅಂದರೆ ಮೇ 02 ರಂದು ಪ್ರಕಟಗೊಳ್ಳಲಿದೆ. ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿಯನ್ನು ನೀಡಿದ್ದಾರೆ. ಈ ಪರೀಕ್ಷೆ ಮಾರ್ಚ್​ 21 ರಿಂದ ಏಪ್ರಿಲ್​ 04 ರ ವರೆಗೆ ನಡೆದಿತ್ತು. ಒಟ್ಟು  8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಫಲಿತಾಂಶವು ಮೇ 02 ರ ಮದ್ಯಾಹ್ನ 12:30 ಕ್ಕೆ ಬಿಡುಗಡೆಯಾಗಲಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ವೆಬ್ ಸೈಟ್ ನಲ್ಲಿ … Read more

sigandur bridge : ಸಿಗಂದೂರು ಸೇತುವೆ ವೀಕ್ಷಿಸಿದ ಕಾಗೋಡು | ಹೇಳಿದ್ದೇನು

sigandur bridge

sigandur bridge : ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.ಇದರ ನಡುವೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇತುವೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. sigandur bridge : ಮುಳುಗಡೆ ಪ್ರದೇಶದ ಜನರಿಗೆ ಮುಕ್ತಿ ಸಿಕ್ಕಿದೆ ಈ ಹಿಂದೆ ಕಾಗೋಡು ತಿಮ್ಮಪ್ಪರವರು  ಕೇಂದ್ರ ಭೂ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರ ಮನೆಗೆ  ತೆರಳಿ ಸಿಗಂದೂರು  ಜನರಿಗೆ ಈ ಸೇತುವೆಯ ಅವಶ್ಯಕತೆ ಬಹಳಾ ಇದೆ … Read more

last Rites : ಚಟ್ಟಕ್ಕೆ ಹೆಗಲುಕೊಟ್ಟರು, ಚಿತೆಗೆ ಅಗ್ನಿ ಕೊಟ್ಟರು, ಮನೆ ಹಿರಿಯನಿಗೆ ಹೆಣ್ಣುಮಕ್ಕಳಿಂದ ಅಂತಿಮ ವಿಧಿ ವಿಧಾನ!

last Rites

last Rites : ಅಂತಿಮ ವಿಧಿವಿದಾನದ ವೇಳೆಯಲ್ಲಿ ಪುರುಷರ ಮೃತರ ಚಟ್ಟವನ್ನು ಹೊತ್ತುಕೊಂಡು ಸಾಗುವುದು ಹಿಂದಿನಿಂದ ಬಂದಿದೆ.ಇಲ್ಲಿ ಮಹಿಳೆಯರು ಚಟ್ಟವನ್ನು ಏಕೆ ಹೊತ್ತುಕೊಂಡು ಸಾಗುವುದಿಲ್ಲ ಎಂಬುದಕ್ಕೆ ನಾನಾ ಉತ್ತರಗಳಿವೆ. ಇದರ ನಡುವೆ ನಿನ್ನೆ ದಿನ ನೌಕಾಪಡೆಯ ಮಹಿಳಾ ಯೋಧರು ಹುತಾತ್ಮ ಯೋಧನ ಪಾರ್ಥಿವ ಶರೀರವಿದ್ದ ಪೆಟ್ಟಿಗೆಯನ್ನು ಹೊತ್ತುಕೊಂಡು ಸಾಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಜೊತೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕುನ ಘಟನೆಯೊಂದು ಇದೀಗ ಮಹಿಳೆಯರು ಮೃತರ ಚಟ್ಟ ಹೊತ್ತು ಸಾಗಿ, ಅಂತ್ಯಕ್ರಿಯೆಯನ್ನು ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು