ಬೈಕ್​ಗೆ ಡಿಕ್ಕಿ ಹೊಡೆದ ಬಸ್! ಸವಾರನ ತಲೆಮೇಲೆ ಹರಿದ ಚಕ್ರ| ಕ್ಷಣದಲ್ಲಿ ನಡೆದ ಭೀಕರ ದುರಂತ

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಬಳಿಯಲ್ಲಿ ನಿನ್ನೆ ಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ

ಬೈಕ್​ಗೆ ಡಿಕ್ಕಿ ಹೊಡೆದ ಬಸ್! ಸವಾರನ ತಲೆಮೇಲೆ ಹರಿದ ಚಕ್ರ| ಕ್ಷಣದಲ್ಲಿ ನಡೆದ ಭೀಕರ ದುರಂತ

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  |  ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಎರಡನೇ ಗೇಟ್​ನ ಬಳಿಯಲ್ಲಿ ನಿನ್ನೆ ಭೀಕರ ಘಟನೆಯೊಂದು ನಡೆದಿದೆ. 

ಇಲ್ಲಿನ ಗೇಟ್​ನ  ಸಮೀಪ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ

READ : ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್​, ಸೋಮಣ್ಣ ಮತ್ತು ಡಾ.ವಿನಯ್​!

ಎಚ್.ಕೆ.ಜಂಕ್ಷನ್ ಬಳಿಯ ರಂಗನಾಥಪುರದ ರಂಗಪ್ಪ ಮೃತ ವ್ಯಕ್ತಿ ಘಟನೆಯಲ್ಲಿ. ಖಾಸಗಿ ಟೂರಿಸ್ಟ್ ಬಸ್ ತಲೆ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

READ : ಲಯನ್ ಸಫಾರಿ ಬಳಿ ಪಲ್ಟಿಯಾಗಿ ನಡುರಸ್ತೆಯಲ್ಲಿ ನಿಂತ ಕಾರು!

ಕುವೆಂಪು ವಿವಿ ಮುಖ್ಯದ್ವಾರ ಅಕ್ಕಪಕ್ಕದ ಜನದಟ್ಟಣೆ ಪ್ರದೇಶವಾಗಿದ್ದು ಎಲ್ಲ ವಾಹನಗಳು ವೇಗವಾಗಿ ಹೋಗುವುದರಿಂದ ಅಪಘಾತಗಳು ಇಲ್ಲಿ ಸಂಭವಿಸುತ್ತಿರುತ್ತದೆ. ಹಾಗಾಗಿ ಇಲ್ಲಿ ಹಂಪ್​ಗಳನ್ನು ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಇನ್ನೂ ಘಟನೆ ಸಂಬಂಧ  ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.