ಹಣಗೆರೆಕಟ್ಟೆಯಲ್ಲಿ ಹಿಂದೂ ಅರ್ಚಕರ ನೇಮಕ! ಸರ್ಕಾರದ ಆದೇಶ
Appointment of Hindu priests in hanagerekatte! Government Order
MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಹಣಗೆರೆಕಟ್ಟೆಯಲ್ಲಿರುವ (hanagere katte) ಭೂತರಾಯಸ್ವಾಮಿ ಚೌಡೇಶ್ವರಿ ಹಾಗೂ ಹಜರತ್ ಸಯ್ಯದ್ ಸಾದತ್ ಷಾ ದರ್ಗಾ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಲ್ಲಿನ ಹಿಂದೂ ಭಕ್ತರ ಕೋರಿಕೆಯಂತೆ, ಹಿಂದೂ ಅರ್ಚಕರನ್ನು ಸರ್ಕಾರ ನೇಮಿಸಿದೆ.
ಈ ಸಂಬಂಧ ಸರ್ಕಾರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದರು. ಇದೀಗ ಸರ್ಕಾರ ಹಿಂದೂ ಅರ್ಚಕರನ್ನು ನೇಮಿಸಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಭಾವೈಕ್ಯತೆಯ ಕೇಂದ್ರವಾಗಿರುವ ಈ ಕ್ಷೇತ್ರ ಮುಜರಾಯಿ ಇಲಾಖೆಗೆ ಅತಿ ಹೆಚ್ಚು ಆದಾಯ ತರುವ ಕೇಂದ್ರವಾಗಿದೆ. ಈ ಮೊದಲು ಇಲ್ಲಿ ಪೂಜಾವಿಧಿಗಳನ್ನು ನಡೆಸಲು ಮುಜಾವರ್ನ್ನ ಸರ್ಕಾರ ನೇಮಿಸುತ್ತಿತ್ತು. ಇದೀಗ ಅವರದೊಂದಿ ಹಿಂದೂ ಅರ್ಚಕರು ಸಹ ಇರಲಿದ್ದಾರೆ.
READ | *ಮದುವೆಯಾಗದ ಬ್ರಹ್ಮಚಾರಿಗಳಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ! ಡಾಲಿ ಧನಂಜಯ್ರಿಂದಲೇ ಆರಂಭ! ಏನಿದು ವಿಶೇಷ?*