ಪೊಲೀಸ್ ಪ್ರಕಟಣೆ ! ಈ ವ್ಯಕ್ತಿಯ ಸುಳಿವು ಸಿಕ್ಕರೇ ತಕ್ಷಣವೇ ಪೊಲೀಸರಿಗೆ ಕರೆಮಾಡಿ ತಿಳಿಸಿ

A police release! Call the police immediately if you get a clue about this person.

ಪೊಲೀಸ್ ಪ್ರಕಟಣೆ ! ಈ ವ್ಯಕ್ತಿಯ ಸುಳಿವು ಸಿಕ್ಕರೇ ತಕ್ಷಣವೇ ಪೊಲೀಸರಿಗೆ ಕರೆಮಾಡಿ ತಿಳಿಸಿ

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS
ಶಿವಮೊಗ್ಗ ತಾಲ್ಲೂಕಿನ ಭದ್ರಾವತಿಯ ಜಿಂಕ್ ಲೈನ್ 7ನೇ ಕ್ರಾಸ್ ವಾಸಿ ಪೆರುಮಾಳ್ ಎಂಬುವವರ ಮಗ ವಿನೋದ್‍ಕುಮಾರ್  ಎಂಬ 33 ವರ್ಷದ ವ್ಯಕ್ತಿ ದಿನಾಂಕ 02/12/2022 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿಲ್ಲ. ಇವರ ಬಗ್ಗೆ ಸುಳಿವು ಸಿಕ್ಕರೇ ಮಾಹಿತಿ ನೀಡುವಂತೆ, ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. 

ವ್ಯಕ್ತಿಯ ಸುಳಿವು 

ಈ ವ್ಯಕ್ತಿಯ ಚಹರೆ  5.8 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ.  ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ದೂ.ಸಂ.: 08282-274313/ 266549/266252 ಗಳನ್ನು ಸಂಪರ್ಕಿಸಿ ಮಾಹಿತಿ ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.