Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದವರೇ ಎಚ್ಚರ! ಇವರೇ ನೋಡಿ ಅವರು!? ಮೊಟ್ಟ ಮೊದಲ ಕೇಸಲ್ಲೇ SMG ಪೊಲೀಸರ ಬಿಗ್‌ ಸಕ್ಸಸ್

13
Last updated: November 16, 2024 6:24 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024

- Advertisement -

ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ವ್ಯಕ್ತಿಯೊಬ್ಬರು ಡಿಜಿಟಲ್‌ ಅರೆಸ್ಟ್‌ಗೆ ಒಳಗಾಗಿ  41 ಲಕ್ಷ ರೂಪಾಯಿ ಕಳೆದುಕೊಂಡಿದ್ದರ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಇದೀಗ ಈ ಪ್ರಕರಣವನ್ನ ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. 

ಸಾಮಾನ್ಯವಾಗಿ ಸೈಬರ್‌ ಕ್ರೈಂ ವಿಚಾರದಲ್ಲಿ ಆರೋಪಿಗಳು ಸಿಗೋದು ಕಷ್ಟಸಾಧ್ಯ ಅಂತದ್ರಲ್ಲಿ ಡಿಜಿಟಲ್‌ ಅರೆಸ್ಟ್‌ ವಿಚಾರದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆತಂಕ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಎಚ್ಚರವಹಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇದರ ನಡುವೆ ಶಿವಮೊಗ್ಗ ಪೊಲೀಸ್‌ ಇಲಾಖೆ ತೀರಾ ಕ್ಲಿಷ್ಟಸಾದ್ಯವಾಗಿದ್ದ ಕೇಸ್‌ನಲ್ಲಿ ಆರೋಪಿಗಳಿಬ್ಬರನ್ನ ಅರೆಸ್ಟ್‌ ಮಾಡಿ ಶಿವಮೊಗ್ಗಕ್ಕೆ ಕರೆತಂದಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಂದಿನ ವರದಿ ಪೂರ್ಣ ವಿವರ ಇಲ್ಲಿದೆ ಓದಿ ಶಿವಮೊಗ್ಗ ಸಿಟಿಗೂ ಬಂತು ಮುಂಬೈ ಪೊಲೀಸ್‌ FAKE ಕರೆ | PHONE ನಲ್ಲೆ 41 ಲಕ್ಷ  ಸುಲಿಗೆ |  ನಿಮ್ಮ ದುಡ್ಡು ಜಾಗ್ರತೆ 

ಶಿವಮೊಗ್ಗದ ಗೋಪಾಳದಲ್ಲಿ ವಾಸವಿದ್ದ 72 ವರುಷದ ವ್ಯಕ್ತಿಯೊಬ್ಬರಿಗೆ ಸಿ.ಬಿ.ಐ ಅಧಿಕಾರಿ ಎಂದು ಹೇಳಿಕೊಂಡು ವಿಡಿಯೋ ಕಾಲ್ ಮಾಡಿದ್ದ ವ್ಯಕ್ತಿಯೊಬ್ಬರು ನಿಮ್ಮ ಆದಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿಯಾಗಿದೆ. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಇದರಿಂದ ಸೇಫ್‌ ಆಗಬೇಕಾದರೆ, ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಹೆದರಿಸಿದ್ದರು. 

ಈ ಸಂಬಂಧ  ಒಟ್ಟು 41 ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಆರೋಪದ ಅಡಿಯಲ್ಲಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ  66(ಡಿ) ಐಟಿ ಆಕ್ಟ್ & 111,318(4), 319(2) ಬಿ.ಎನ್.ಎಸ್ ಅಡಿಯಲ್ಲಿ ಕೇಸ್‌ ದಾಖಲಾಗಿತ್ತು.  

ಈ ಪ್ರಕರಣದ ಸಂಬಂಧ ಶಿವಮೊಗ್ಗ ಎಸ್‌ಪಿ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ವಿಶೇಷ ಟೀಂ ರಚನೆ ಮಾಡಿದ್ದರು.  ಕೃಷ್ಣಮೂರ್ತಿ ಕೆ ಡಿ.ವೈ.ಎಸ್ಪಿ. ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ ಮೇಲ್ವಿಚಾರಣೆಯಲ್ಲಿ,  ಮಂಜುನಾಥ ಪಿ.ಐ ರವರ ನೇತೃತ್ವದ  ಶೇಖರ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಆರ್ ವಿಜಯ್ ಹೆಚ್.ಸಿ, ರವಿ ಬಿ ಸಿಪಿಸಿ ಮತ್ತು  ಶರತ್ ಕುಮಾರ್ ಬಿ.ಎಸ್ ಸಿಪಿಸಿ ಯವರ ತಂಡ ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ. 

ಆರೋಪಿಗಳು

1) ಮೊಹಮ್ಮದ್  ಅಹಮದ್, 45 ವರ್ಷ, ವಲಿದಪುರ ನಗರ, ಜಿ.ಎನ್ ಪುರ ಮಾರ್ಗ, ಮೌನಾತ್ ಬಂಜನ್ ಜಿಲ್ಲೆ, ಉತ್ತರ ಪ್ರದೇಶ ಮತ್ತು 2) ಅಭಿಶೇಕ್ ಕುಮಾರ್ ಶೇಟ್, 27 ವರ್ಷ, ಮೊಹುಡಿಯಾ ಗ್ರಾಮ, ಅಜಂಗಡ ಜಿಲ್ಲೆ, ಉತ್ತರ ಪ್ರದೇಶ  

ಇವರನ್ನು ದಸ್ತಗಿರಿ ಮಾಡಿರುವ ಪೊಲೀಸರು ಒಟ್ಟು 23,89,751/- ರೂ ಹಣವನ್ನುಅಮಾನತ್ತುಪಡಿಸಿಕೊಂಡಿದ್ದಾರೆ. 

ಇವರಿಬ್ಬರನ್ನ ಶಿವಮೊಗ್ಗ ಪೊಲೀಸರು ವಾರಣಸಿಯಲ್ಲಿ ಬಂಧಿಸಿ ಶಿವಮೊಗ್ಗಕ್ಕೆ ಕರೆತಂದಿದ್ದಾರೆ. ಇನ್ನೂ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮೊದಲ ಡಿಜಿಟಲ್ ಅರೆಸ್ಟ್ ಪ್ರಕರಣ ಇದಾಗಿತ್ತು. ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕೇಸ್‌ನ್ನ ಬಿಡಿಸುವಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆ ಯಶಸ್ವಿಯಾಗಿದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ವಿದೇಶಕ್ಕೆ ಎಸ್ಕೇಪ್‌ ಆಗಿದ್ದಾನೆ. ಆತ ಮೊಹಮ್ಮದ್‌ ಅಹಮದ್‌ನ ಪುತ್ರ ಶಾಕೀರ್‌ ಅಲಿ (24) . ಈತನನ್ನ ಹಿಡಿಯಲು ಶಿವಮೊಗ್ಗ ಪೊಲೀಸರು ಇಂಟರ್‌ ಪೋಲ್‌ ಮೊರೆಹೋಗಿದ್ದಾರೆ.  

SUMMARY| Shimoga police have cracked the first digital arrest case registered in Shivamogga and arrested two persons from Varanasi in Uttar Pradesh.  

KEY WORDS |  Shimoga police have cracked the first digital arrest case , Shivamogga , arrested two persons from Varanasi in Uttar Pradesh.  Malnad Today  

Share This Article
Facebook Whatsapp Whatsapp Telegram Threads Copy Link
Previous Article ಎರಡನೇ ಮಗುವಿಗೆ ತಂದೆಯಾದ ಹಿಟ್ ಮ್ಯಾನ್ ರೋಹಿತ್‌ ಶರ್ಮಾ
Next Article ದೇವರು ಮೆಚ್ಚುವ ಕೆಲಸ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌ | ಕೊಡಗಲ್ಲಿ ಮೊಮ್ಮಗನ ಕೊಂದ ಅಜ್ಜಿ-ಅಜ್ಜ | ಮತ್ತೊಬ್ಬ ರೈತನ ದುರಂತ ಅಂತ್ಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಬಸ್‌ ಸ್ಟಾಪ್‌ನಲ್ಲಿ ಹರಿಹರ ಬಸ್‌ ಹತ್ತಿದ ಮಹಿಳೆಗೆ ಶಾಕ್‌ | ನಡೆದಿತ್ತು ಈ ಘಟನೆ

By 13
Traffic news
SHIVAMOGGA NEWS TODAY

ಸಂಚಾರ ನಿಯಮ ಉಲ್ಲಘನೆಯ ದಂಡದ  ರಿಯಾಯಿತಿಗೆ ಇಂದು ಕೊನೆ ದಿನ 

By Prathapa thirthahalli

ಶಿವಮೊಗ್ಗದಲ್ಲಿ ಸಚಿವ ಸಂತೋಷ್‌ ಲಾಡ್‌ | ಎಲ್ಲಿಗೆಲ್ಲಾ ಭೇಟಿ ಕೊಟ್ರು | ಮೆಗ್ಗಾನ್‌ ಸಿಬ್ಬಂದಿ ಕಾಲಿಗೆ ಬಿದ್ದಿದ್ದೇಕೆ

By 13
Dam Water Level july 28
SHIVAMOGGA NEWS TODAY

Increased Inflow : ಭದ್ರಾ ಜಲಾಶಯಕ್ಕೆ ಒಳಹರಿವು ಏರಿಕೆ: ಎಷ್ಟಿದೆ ಇವತ್ತು ಜಲಾಶಯದ ಒಳಹರಿವು

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up