Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
RIPPONPET

ರಸ್ತೆಯಲ್ಲಿಯೇ ಶೀರ್ಷಾಸನ ಹಾಕಿದ TR ಕೃಷ್ಣಪ್ಪ | ತಲೆಕೆಳಗೆ ಮಾಡಿದರೂ ಬದಲಾಗದೆ ಮದ್ಯ ಮಾಫಿಯಾ

13
Last updated: January 3, 2025 9:48 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಒಂದು ಕಡೆ ಇಲಾಖೆಯೇ ಮದ್ಯ ಮಾರಾಟವನ್ನು ಹೆಚ್ಚು ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದೆ. ಇನ್ನೊಂದೆಡೆ ಇದರ ಪರಿಣಾಮ ಪ್ರತಿ ಮನೆಗಳಲ್ಲಿಯು ಆಗುತ್ತಿದೆ. ಸಾಕ್ಷಿ ಎಂಬಂತೆ ಪ್ರತಿನಿತ್ಯ 112 ಸಹಾಯವಾಣಿಗೆ ಕುಡುಕ ಗಂಡ, ತಂದೆ, ತಮ್ಮ, ಮೈದುನ, ಮಗನ ವಿಚಾರವಾಗಿ ನೂರಾರು ಕರೆಗಳು ಬರುತ್ತಿವೆ. ಅದರಲ್ಲಿಯು ಮಲೆನಾಡ ಒಳಬಾಗದ ಹಳ್ಳಿಗಳಲ್ಲಿ ಮದ್ಯ ಮಾರಾಟದ ಹಾವಳಿ ತೀರಾ ಊರವರನ್ನೆ ಬೆದರಿಸುವ ಮಟ್ಟಕ್ಕೆ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ದಿನ ಹೊಸನಗರದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ರಿಪ್ಪನ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಸುತ್ತಮುತ್ತಲಿನ ಗ್ರಾಮದ ಹೆಣ್ಣುಮಕ್ಕಳೆಲ್ಲಾ ಒಟ್ಟಾಗಿ ಇಲ್ಲಿನ ವಿನಾಯಕ ವೃತ್ತದಲ್ಲಿ ಬ್ಯಾನರ್‌ ಹಿಡಿದು ಅಂಗಡಿಗಳಲ್ಲಿಯು ಮದ್ಯ ಮಾರಾಟ ಮಾಡುವುದನ್ನ ಬಂದ್‌ ಮಾಡಿ ಎಂದು ಕೂಗಿ ಕೂಗಿ ಹೇಳಿದರು. ಅಬಕಾರಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ ಒಂದೋ ನೀವು ಕ್ರಮ ತಗಳಿ, ಇಲ್ಲಾ ನಾವೇ ತಗತೀವಿ ಎಂದು ಎಚ್ಚರಿಸಿದರು. ಈ ನಡುವೆ ಟಿಆರ್ ಕೃಷ್ಣಪ್ಪಣ್ಣ ಕಾಲು ಮೇಲೆ ಮಾಡಿ ತಲೆ ಕೆಳಗೆ ಮಾಡಿ ನಿಂತು ವ್ಯವಸ್ಥೆ ತಲೆಕೆಳಗಾಗಿದೆ ಎಂಬಂತೆ ಪ್ರತಿಭಟನೆ ನಡೆಸಿದರು.

 

ಈ ಭಾಗದಲ್ಲಿ ಹಳ್ಳಿ ಹಳ್ಳಿಗಳ ಚಿಲ್ಲರೆ ದಿನಸಿ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವಾಗುತ್ತಿದೆ. ಪರಿಣಾಮ ಹಗಲು ರಾತ್ರಿ ಎನ್ನದೆ, ಹಳ್ಳಿಗಳಲ್ಲಿ ಅಮಲಿನ ಮಂದಿಯ ಸಮಸ್ಯೆ ಜಾಸ್ತಿಯಾಗುತ್ತಿದೆ. ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಜನರು ದಿನಸಿ ಬಿಟ್ಟು, ಮದ್ಯಕ್ಕೆ ಬೇಕಿರುವ ಸ್ನ್ಯಾಕ್ಸ್‌ ಮಾರಲು ನಿಂತಿದ್ದಾರೆ. ಇಲ್ಲಿ ಕುಡಿದು ಬರುವ ಮಂದಿ ಮನೆಯಲ್ಲಿ ಗಲಾಟೆ ಮಾಡಿ ಮನೆ ಮಂದಿ ನೆಮ್ಮದಿ ಹಾಳು ಮಾಡುವುದಷ್ಟೆ ಅಲ್ಲದೆ, ಮಕ್ಕಳ ಓದಿಗೂ ಪಿರಿಪಿರಿ ಮಾಡುತ್ತಾರೆ ಎಂಬುದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೆಂಗಸರ ಅಳಲು. 

 

ಅಂಗಡಿಗಳಲ್ಲಿ ಮದ್ಯ ಮಾರುವಂತಿಲ್ಲ. ಆದರೆ ಅದನ್ನ ಮಾರದಂತೆ ತಡೆಯವ ಕೆಲಸ ಅಬಕಾರಿ ಇಲಾಖೆ ಮಾಡೋದಿಲ್ಲ.ಪೊಲೀಸ್‌ ಇಲಾಖೆಗೆ ಇವೆಲ್ಲ ಕಾಣುತ್ತಿಲ್ಲ ಎಂದು ಆರೋಪಿಸ್ತಿದ್ದ ಪ್ರತಿಭಟನಕಾರರು, ಅಂಗಡಿಗಳ  ಬಳಿ ಹೋಗಿ ಮದ್ಯ ಮಾರಾಟ ಮಾಡಬೇಡಿ ಎಂದರೆ, ಏನ್‌ ಮಾಡ್ಕೊತ್ತೀರೋ ಮಾಡಿ, ಎಂದು ಬೆದರಿಸುತ್ತಾರೆ ಎಂದು ದೂರಿದರು. ಹಾಗಾಗಿ ಒಬ್ಬೊಬ್ಬರೆ ಮಾತನಾಡಿದರೇ ಪರಿಹಾರ ಸಿಗದು ಎಂದು ಒಗ್ಗಟ್ಟಾಗಿ ಪ್ರತಿಭಟನೆಗೆ ಇಳಿದಿದ್ದಾರೆ. 

 

ಇನ್ನೂ ಕೃಷ್ಣಪ್ಪಣ್ಣ ತಲೆಕೆಳಗೆ ಮಾಡಿ ನಿಂತರೂ ಇದೆಲ್ಲಾ ಸರಿ ಹೋಗಲ್ಲ ಕಣ್ರಿ ತಾವೇ ನಡು ರೋಡಲ್ಲಿ ಶಿರಶಾಸನ ಹಾಕಿ ನಿಂತು ಬಿಟ್ಟಿದ್ದರು. ಇದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಾಗಿತ್ತು. 

 

SUMMARY | Protest against sale of liquor in Ripponpete, Hosanagar taluk, Shimoga district

 

KEY WORDS | Protest against sale of liquor, Ripponpete, Hosanagar taluk, Shimoga district, tr krishnappa

m srikanth
Share This Article
Facebook Whatsapp Whatsapp Telegram Threads Copy Link
Previous Article ಸೀದಾ ಬಂದು ಗದ್ದೆಗೆ ಉರುಳಿದ ಚಂದ್ರಗುತ್ತಿ-ಸಿದ್ದಾಪುರ KSRTC ಬಸ್‌
Next Article ಶಿವಮೊಗ್ಗದಲ್ಲಿ ಸಿಕ್ಕ ಹಸಿರು ಹಾವು | ಶಿರಸಿಯಲ್ಲಿ ಬಚ್ಚಲು ಒಲೆಯೊಳಗೆ ಕಾಳಿಂಗ ಸೆರೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

today shivamogga short news august 09
HOLEHONNUR KARNATAKABHADRAVATIRIPPONPETSAGARASHIKARIPURASHIMOGA NEWS LIVESHIVAMOGGA CRIME NEWS TODAYSHIVAMOGGA NEWS TODAY

ಭದ್ರಾವತಿ, ಸಾಗರ, ಶಿವಮೊಗ್ಗ! 4 ಘಟನೆಗಳ ಶಾರ್ಟ್​ ನ್ಯೂಸ್!

By ajjimane ganesh
rippon pete :
RIPPONPET

rippon pete : ಪ್ರಿಯಕರನೊಂದಿಗೆ ವಿಷ ಸೇವಿಸಿ ವಿವಾಹಿತ ಮಹಿಳೆ ಸಾವು

By Prathapa thirthahalli
shivamogga suddi
BHADRAVATIHOSANAGARARIPPONPETSAGARASHIVAMOGGA NEWS TODAY

shivamogga suddi ಬೈಕ್​ ಏರಲು ಹೊರಟಾಗ ಹಾರ್ಟ್ ಅಟ್ಯಾಕ್ ಆಯ್ತು! / ಬೀದಿಯಲ್ಲಿದ್ದ ಮಹಿಳೆ ಮಗು ರಕ್ಷಣೆ / ವಿವಾಹಿತೆ ಸಾವು! 4 ಸುದ್ದಿ!

By Malenadu Today

ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ | ನಡೆದಿದ್ದೇನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up