Tuesday, 26 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಡಾ.ಸರ್ಜಿ ಹೆಸರಿನ ಸ್ವೀಟ್‌ ಬಾಕ್ಸ್‌ ರಹಸ್ಯ | ಟಾರ್ಗೆಟ್‌ ಯಾರು? ಕೊರಿಯರ್‌ ಬಂದಿದ್ದೆಲ್ಲಿಂದ?| JP ಬರೆಯುತ್ತಾರೆ

13
Last updated: January 3, 2025 8:21 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಡಾ.ಧನಂಜಯ್‌ ಸರ್ಜಿಯವರ ಹೆಸರಿನಲ್ಲಿ ಬಂದ ಸ್ವೀಟ್‌ ಪಾರ್ಸಲ್‌ ಕೇವಲ NES ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ರವರಿಗಷ್ಟೆ ಅಲ್ಲದೆ ವೈದ್ಯರಾದ ಡಾ. ಅರವಿಂದ್ ಹಾಗೂ ಡಾ. ಪವಿತ್ರ ಅವರಿಗೆ ಸ್ವೀಟ್ಸ್‌  ಬಾಕ್ಸ್‌ ರವಾನೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಮಲೆನಾಡು ಟುಡೆ ವಿಚಾರವನ್ನು ಕೆದಕಿದಾಗ ಕೆಲವೊಂದು ಇಂಪಾರ್ಟ್‌ಟೆಂಟ್‌ ಮಾಹಿತಿ ಲಭ್ಯವಾಗಿದೆ. ಅದರ ಬಗ್ಗೆ JP ಬರೆಯುತ್ತಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಕರಣ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ಆಗಿದೆ. ಕೇಸ್‌ ಆಗುವ ಹೊತ್ತಿಗಾಗಲೇ ಕೆಲವೊಂದು ಸುಳಿವು ಪೊಲೀಸ್‌ ಇಲಾಖೆಗೂ ಸಿಕ್ಕಾಗಿದೆ. ಮೊದಲನೇದಾಗಿ ಇಡೀ ಪ್ರಕರಣ ಒಂದು ಸಂಸ್ಥೆಯನ್ನು ಟಾರ್ಗೆಟ್‌ ಮಾಡಿದಂತೆ ಮೇಲ್ನೋಟಕ್ಕೆ ಸಹಜವಾಗಿ ಎನ್ನಿಸುತ್ತಿದೆ. ಆ ಶಂಕೆ ಪೊಲೀಸ್‌ ಇಲಾಖೆಗೂ ಇದೆ. ಎಂಎಲ್‌ಸಿ ಸರ್ಜಿಯವರ ಹೆಸರಿನಲ್ಲಿ ಸ್ವೀಟ್‌ ಬಾಕ್ಸ್‌ ಕಳುಹಿಸಿರುವುದರಿಂದ ಇದೊಂದು ಗಂಭೀರ ಪ್ರಕರಣ ಎನಿಸಿದೆ. ಆ ಕಾರಣಕ್ಕೆ ಶಿವಮೊಗ್ಗದ ಬುದ್ದಿವಂತ ಅಧಿಕಾರಿಗಳು ಪ್ರಕರಣದ  ಬೇರೆ ಬೇರೆ ಆಂಗಲ್‌ಗಳನ್ನು ತಡಕಾಡುತ್ತಿದ್ದಾರೆ. 

ಸದ್ಯ ಕೊರಿಯರ್‌ನ ಮೂಲ ಪತ್ತೆಯಾಗಿದೆ. ಭದ್ರಾವತಿಯಿಂದ ಕೊರಿಯರ್‌ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ವಿಚಾರವಾಗಿ ಸದ್ಯಕ್ಕೆ ಇದಕ್ಕಿಂತ ಹೆಚ್ಚು ಹೇಳಲಾಗದು. ಇನ್ನೂ ಪ್ರಖ್ಯಾತ ವೈದ್ಯರು ಹಾಗೂ ಜನಪ್ರತಿನಿಧಿಯ ಹೆಸರಲ್ಲಿಯೇ ಯಾಕೆ ಕೊರಿಯರ್‌ ಕಳುಹಿಸಲಾಗಿದೆ ಎಂಬುದು ಪ್ರಶ್ನೆ. ಟಾರ್ಗೆಟೆಡ್‌ ವ್ಯಕ್ತಿಗಳಲ್ಲಿ ನಂಬಿಕೆ ಮೂಡಿಸುವ ಸಲುವಾಗಿ ಸರ್ಜಿಯವರ ಹೆಸರು ಬಳಸಲಾಗಿದೆಯೇ? ಅಥವಾ ಪ್ರಕರಣದ ಮೂಲಕ ಸರ್ಜಿಯವರ ತೇಜೋವದೆಗೆ ಹುನ್ನಾರ ನಡೆದಿತ್ತಾ?

ಪ್ರಸ್ತುತ, ಜೆಪಿ ಮೂಲಗಳ ಪ್ರಕಾರ, ಸರ್ಜಿಯವರನ್ನ ಹೆಸರನ್ನು ಕೇವಲ ತಮ್ಮ ಟಾರ್ಗೆಟ್‌ನ್ನ ರೀಚ್‌ ಆಗಲು ಬಳಸಲಾಗಿತ್ತು ಎನ್ನುವ ವಿಚಾರವಿದೆ. ಮತ್ತೊಂದೆಡೆ ಪಾರ್ಸಲ್‌ನಲ್ಲಿ ಬಂದ ಸ್ವೀಟ್‌ ತಿಂದವರು ಅವರಿಗೆ ಕಹಿ ಅನುಭವ ಆದ್ದರಿಂದ ಅದನ್ನು ಬಿಸಾಡಿದ್ದಾರೆ. ಹೊರತಾಗಿ ತಿಂದವರ ಆರೋಗ್ಯದಲ್ಲಿ ವ್ಯತ್ಯಾಸವಾಗಿಲ್ಲ. ಅಷ್ಟರಮಟ್ಟಿಗೆ ಸ್ವೀಟ್‌ ವಿಷಕಾರಿಯಾಗಿರಲಿಲ್ಲ ಎಂದನಿಸುತ್ತದೆ.

ಇದನ್ನ ಗಮನಿಸಿದರೆ, ಪ್ರಕರಣ ಬೆದರಿಸುವ ಕಾರಣಕ್ಕಾಗಿ ನಡೆದಿರಬಹುದು? ಶುಭಾಶಯವನ್ನು ಮುಂದೆ ಕೆಟ್ಟದಾಗಲಿದೆ ಎಂದು ತೋರಿಸುವುದಕ್ಕಾಗಿ ಬಳಸಿಕೊಂಡಿರಬಹುದಾದ ಸಾಧ್ಯತೆಗಳಿವೆ.ಪ್ರಕರಣ ಮೇಲ್ನೋಟಕ್ಕೆ ಸರಳವಾಗಿ ಹಾಗೂ ಅಷ್ಟೆ ಗಂಭೀರವಾಗಿ ಕಾಣಿಸಿದರೂ ಸಹ ಒಳಗೊಳಗೆ ಸಿಹಿಕಹಿಯ ಹೂರಣಗಳನ್ನು ಹೊಂದಿದೆ ಎಂಬುದಂತೂ ನಿಕ್ಕಿ. ತನಿಖೆಯ ನಂತರವಷ್ಟೆ ಅವೆಲ್ಲವೂ ಆಚೆಗೆ ಬರಲಿದೆ.

ಡಾ.ಸರ್ಜಿ ಹೆಸರಲ್ಲಿ ಕೊರಿಯರ್‌ ಮೂಲಕ ಬಂತು ಪಾಯ್ಸನ್‌ ಸ್ವೀಟ್‌ ಬಾಕ್ಸ್‌ ? ಕೋಟೆ ಠಾಣೆಯಲ್ಲಿ FIR |

SUMMARY | Sweet box sent by anonymous person, Dr Dhananjay Sarji, FIR filed at Kote Police Station

KEY WORDS | Sweet box sent by anonymous person, Dr Dhananjay Sarji, FIR filed at Kote Police Station

Share This Article
Facebook Whatsapp Whatsapp Telegram Threads Copy Link
Previous Article ಡಾ.ಸರ್ಜಿ ಹೆಸರಲ್ಲಿ ಡಾಕ್ಟರ್‌ಗಳಿಗೂ ವಿಷಕಾರಿ ಸ್ವೀಟ್ಸ್‌ ಬಾಕ್ಸ್‌ ಕೊರಿಯರ್‌ | MLC ಏನಂದ್ರು
Next Article ಸೀದಾ ಬಂದು ಗದ್ದೆಗೆ ಉರುಳಿದ ಚಂದ್ರಗುತ್ತಿ-ಸಿದ್ದಾಪುರ KSRTC ಬಸ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

BREKING | ಪುರದಾಳ್ ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆ ಸಾವು?

By 13

ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳಿಗಿಲ್ಲ IFS ಕೆಡರ್​ ರೂಲ್​ ಹುದ್ದೆ | ಏನಿದು ಆದೇಶ ?!

By 13

Shivamogga Ganapathi 2024 | ಧರ್ಮಸ್ಥಳ ಮಂಜುನಾಥ ಸ್ವಾಮಿ, ಮಂತ್ರಾಲಯದ ರಾಯರು | ಶಿವಮೊಗ್ಗದಲ್ಲಿ ಯಾವೆಲ್ಲಾ ರೂಪದಲ್ಲಿ ಅವತಾರ ತಾಳಿದ್ದಾನೆ ಗಣೇಶ ? ನೋಡಿ ಫೋಟೋ ಸ್ಟೋರಿ

By 13
jp story ಸಿಗಂದೂರು
SHIVAMOGGA NEWS TODAYJP STORYSIGANDUR

Jp story : ಸಿಗಂದೂರು ದೇವಸ್ಥಾನದಲ್ಲಿ ರಾತ್ರಿ 9 ಗಂಟೆಯವರೆಗೂ ದರ್ಶನಕ್ಕೆ ಅವಕಾಶ- ಹೆಚ್ಚಾದ ಪ್ರವಾಸಿಗರು ಹಾಗು ಭಕ್ತರ ಸಂಖ್ಯೆ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up