Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಕತ್ತಲಿನ ನಡುವೆ, ಹೈ ಸೆಕ್ಯುರಿಟಿಯಲ್ಲಿ ಬೇಲಿ ತೆರವು ! ಪೊಲೀಸರು ಫೇಲ್​ ಆಗಿದ್ದರಿಂದಲೇ ಉದ್ಭವಿಸಿತೆ ವಿ…ವಾದ?

13
Last updated: April 2, 2025 3:34 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 2, 2025 ‌‌ ‌

ರಂಜಾನ್ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ ಡಿಸಿ ಆಫೀಸ್​ ಎದುರು ಇರುವ ಖಾಲಿಜಾಗಕ್ಕೆ ಬೇಲಿ ಬಿದ್ದಿರುವುದು ಶಿವಮೊಗ್ಗ ನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ತೀವ್ರ ವಿವಾದಕ್ಕೆ ಒಳಗಾದ ಬೆನ್ನಲ್ಲೆ, ಮೊನ್ನೆ ರಾತ್ರಿ ಬಿದ್ದ ಬೇಲಿಯನ್ನು ನಿನ್ನೆ ರಾತ್ರಿ ಶಿವಮೊಗ್ಗ ಪೊಲೀಸ್​ ಇಲಾಖೆಯ ಬಂದೋಬಸ್ತ್​ನಲ್ಲಿ ಪಾಲಿಕೆಯ ಸಿಬ್ಬಂದಿ ತೆರವುಗೊಳಿಸಿದರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಲ್ಲದೆ ಮುನ್ನೆಚರಿಕೆ ಕ್ರಮವಾಗಿ ಬೇಲಿ ಹಾಕಿದ ಜಾಗದಲ್ಲಿ ಬ್ಯಾರಿಕೇಡ್​ಗಳನ್ನು ನಿಲ್ಲಿಸಲಾಗಿದೆ. ಅಲ್ಲದೆ ಯಾವುದೇ ಘಟನೆಗೆ ಆಸ್ಪದವಾಗದಂತೆ, ಮೈದಾನವನ್ನು ಸಂಪರ್ಕಿಸುವ ರಸ್ತೆಗಳನ್ನು ಬ್ಯಾರಿಕೇಡ್​ ಬಳಸಿ ಬಂದ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮಾನಿಟರ್ ನಡೆಸ್ತಿದ್ದಾರೆ. 

ವಿಶೇಷ ಅಂದರೆ ಬೇಲಿ ತೆರವು ಕಾರ್ಯಾಚರಣೆ ವೇಳೆ ಈ ಭಾಗದ ಸುತ್ತಮುತ್ತ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ಬೀದಿ ದೀಪಗಳನ್ನು ಆರಿಸಲಾಗಿತ್ತು. ಇತ್ತ ಆಹಾರ ಉತ್ಪನ್ನಗಳ ಅಂಗಡಿಗಳು ಸೇರಿದಂತೆ ಈ ಭಾಗದ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ನಿನ್ನೆ ದಿನವಿಡಿ ಈ ಬಾಗದ ವ್ಯಾಪಾರಸ್ಥರು ನಷ್ಟ ಅನುಭವಿಸಿದರು

 .

ಇಷ್ಟಕ್ಕೂ ನಡೆದಿದ್ದೇನು? 

ರಂಜಾನ್​ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ, ಪ್ರಾರ್ಥನೆ ನಡೆದ ಮೈದಾನದ ಜಾಗದ ಒಂದು ಬದಿಯಲ್ಲಿ ಬೇಲಿ ಹಾಕಲಾಗಿತ್ತು. ಬೇಲಿ ಹಾಕಿದ್ದು ಯಾರು? ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವಾ? ಈ ವಿಚಾರದಲ್ಲಿ ಪೊಲೀಸರು ಗುಪ್ತ ಮಾಹಿತಿ ಪಡೆಯುವಲ್ಲಿ ವಿಫಲರಾದರೆ? ಎಂಬುದು ಪ್ರಶ್ನಾರ್ತಕ? ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 

 ಆದರೆ, ಮೈದಾನಕ್ಕೆ ವಾಹನಗಳು ಪ್ರವೇಶಿಸುವ ಭಾಗದಲ್ಲಿ ಬೇಲಿ ಬಿದ್ದಿದ್ದು ವಿವಾದಕ್ಕೆ ಕಾರಣವಾಗಿತ್ತು. ನಿನ್ನೆದಿನ ಹಿಂದೂಪರ ಸಂಘಟನೆಗಳು ಪ್ರಶ್ನೆ ಮಾಡಿದವು. ಅಲ್ಲದೆ ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಸಮಾಧಾನ ಪಡಿಸಲು ಯತ್ನಿಸದರು. ಆದರೆ ಸಂಘಟನೆ ಕಾರ್ಯಕರ್ತರು, ಬೇಲಿ ತೆಗೆಯುವಂತೆ ಡೆಡ್​ಲೈನ್ ನೀಡಿದರು.

ಎಸ್​ಪಿ ಎಂಟ್ರಿ!

ವಿಚಾರ ತಿಳಿದು ಸ್ಥಳಕ್ಕೆ ಬಂದ ಎಸ್​ಪಿ ಮಿಥುನ್ ಕುಮಾರ್​ ಪ್ರತಿಭಟನಾಕಾರರಿಗೆ ಸಂಜೆಯೊಳಗೆ ಬೇಲಿ ತೆರವುಗೊಳಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸಂಘಟನೆ ಸದಸ್ಯರು ಕೈ ಬಿಟ್ಟರು. ಇನ್ನೂ ಪೊಲೀಸರು ಕತ್ತಲಾಗುತ್ತಿದ್ದಂತೆ, ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಂಡು ಬೇಲಿಯನ್ನು ತೆಗೆಸಿದರು. 

ವ್ಯಾಪಾರಿಗಳ ಆಕ್ರೋಶ

ಇನ್ನೂ ಬೇಲಿಗೂಟದ ಪ್ರಕರಣದಿಂದಾಗಿ ಈ ಭಾಗದಲ್ಲಿ ದಿನವಡಿ ನಡೆಯಬೇಕಿದ್ದ ಲಕ್ಷಾಂತರ ರೂಪಾಯಿ ಪುಡ್​ ಬ್ಯುಸಿನೆಸ್​ಗೆ ನಷ್ಟ ಉಂಟಾಗಿತ್ತು. ಧರ್ಮಾತೀತವಾಗಿ ವ್ಯಾಪಾರಸ್ಥರು ನಡೆದ ಘಟನೆಯನ್ನು ವಿರೋಧಿಸಿದರಷ್ಟೆ ಅಲ್ಲದೆ ನಮ್ಮ ಪಾಡಿಗೆ ದುಡಿಮೆಗೆ ಬಿಟ್ಟುಬಿಡಿ, ಅಂಗಡಿಗಳನ್ನು ಮುಚ್ಚಿಸುವುದರಿಂದ ದಿನದ ವಹಿವಾಟಿಗೆ ಸಮಸ್ಯೆಯಾಗಲಿದೆ, ದಿನದ ದುಡಿಮೆಯ ಮುಂದೆ ವಿವಾದಗಳು ಅಗತ್ಯವಿಲ್ಲ ಎನ್ನುತ್ತಿದ್ದರು. 

 

 

Share This Article
Facebook Whatsapp Whatsapp Telegram Threads Copy Link
Previous Article DINA BHAVISHYA | ದಿನ ಭವಿಷ್ಯ | ಹೇಗಿದೆ ಇವತ್ತಿನ ರಾಶಿ ಫಲ | ನೋವಿಗೆ ಸಿಗಲಿದೆ ಪರಿಹಾರ
Next Article ಒಂದೇ ರಾತ್ರಿಯಲ್ಲಿ 4 ಮನೆಗೆ ನುಗ್ಗಿದ ಅವರು, ನೆರೆಮನೆಯವರನ್ನು ನೋಡುತ್ತಲೇ ಓಡಿದ್ರು! ಸಿಕ್ಕ ಚೀಲದಲ್ಲಿ ಎನಿತ್ತು ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

JP STORY

ಸಹ್ಯಾದ್ರಿ ಕಾಲೇಜು ಸ್ಟೇಡಿಯಂನಲ್ಲಿ ಕಾರ್‌ ರೇಸ್‌ಗೆ ಆಕ್ರೋಶ | ವಿರೋಧದ ಬೆನ್ನಲ್ಲೆ ಅವಕಾಶ ಕ್ಯಾನ್ಸಲ್‌

By 13

ಬಾಯ್ಲರ್‌ ಸ್ಫೋಟಕ್ಕೆ ಹಾರಿ ಬಂದು ಇಡೀ RCC ನೇ ಹೋಳುಮಾಡಿ, ಮನೆಯೊಳಗೆ ಬಿದ್ದ 100 ಕೆಜಿ ತೂಕದ ಐರನ್‌ | ದೃಶ್ಯ ನೋಡಿ

By 13
JP STORY

ಶಿವಮೊಗ್ಗದಲ್ಲಿ ಜನಪ್ರತಿನಿಧಿಯ ರಿಪಬ್ಲಿಕ್‌ ಆಫ್‌ ಡ್ಯಾಶ್‌ ಸ್ಟೋರಿ | ಆಪ್ತನ ಬಗ್ಗೆ ಸಿಎಂ ಸಹ ಮೌನವಾದರೆ?

By 13

ಖಾತೆ ಕೇಳ್ಬೇಡಿ, ಇ ಖಾತೆ ಆಗಿಯೇ ಇಲ್ಲ ಬಿಡಿ | ಜನರಿಗೆ ಸಂಕಷ್ಟ, ಪಾಲಿಕೆಗೆ ದಸರಾ? | ಸಚಿವರೇ ಇತ್ತ ನೋಡಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up