Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
DISTRICT

ಒಡಿಶಾದ ರುಕ್ಸಾನ ದಂಪತಿ ಅರೆಸ್ಟ್‌ | ಭದ್ರಾ ನದಿಯಲ್ಲಿ ಯುವಕ ಮಿಸ್ಸಿಂಗ್‌ | 35 ವರ್ಷದ ನಂತರ ಊಟದ ಬಿಲ್‌ ಕೊಟ್ಟ ಮಂಗಳೂರು ಮೊಹಮದ್‌ | OUT OF STATION

13
Last updated: February 18, 2025 2:16 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

 

- Advertisement -

ಸುದ್ದಿ 1 | ಮನೆ ದೋಚಿದ್ದ ಒಡಿಶಾ ರುಕ್ಸಾನಾ ಅರೆಸ್ಟ್!‌ 

 

ದಾವಣಗೆರೆ ಜಿಲ್ಲೆ ಹರಿಹರ ಪೊಲೀಸ್‌ ಠಾಣೆಯ ಪೊಲೀಸರು ಭರ್ಜರಿ ಬೇಟೆಯನ್ನೆ ಹಿಡಿದಿದ್ದಾರೆ. ಮನೆಯಲ್ಲಿ ನೆಮ್ಮದಿಯಿಲ್ಲ, ಗೃಹಚಾರ ಸರಿಯಿಲ್ಲ ಅಂತಾ ಏಕಾಂತದ ಪೂಜೆ ಮಾಡಿ, ಚಿನ್ನಾಭರಣ ದೋಚಿದ್ದ ಒಡಿಶಾ ಮೂಲದ ದಂಪತಿಯನ್ನ ಅರೆಸ್ಟ್‌ ಮಾಡಿದ್ದಾರೆ. ಒಡಿಶಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ರುಕ್ಸಾನ ಬೇಗಂ (30) ಬಂಧಿತರು. ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ನೆಲಸಿದ್ದ ಇವರು,  ಹರಿಹರದ ಮಹಿಳೆಯೊಬ್ಬರಿಗೆ ಮನೆಯಲ್ಲಿ ಪೂಜೆ ಮಾಡಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ನಂಬಿಸಿದ್ದರು. ಆ ಬಳಿಕ ಪೂಜೆ ವೇಳೆ ಸುಮಾರು ಎಂಟು ಲಕ್ಷ ಮೌಲ್ಯದ  ಚಿನ್ನ ಕದ್ದು ಪರಾರಿಯಾಗಿದ್ದರು.  

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಸುದ್ದಿ 2  | ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ

ಇತ್ತ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ ಪುರ ತಾಲ್ಲೂಕು ಗಡಿಗೇಶ್ವರದಲ್ಲಿ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಕಳೆದ ಭಾನುವಾರವೇ ಈತ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಸ್ನೇಹಿತರ ಜೊತೆ ಈಜಲು ತೆರಳಿದ್ದ 25 ವರ್ಷದ ಜಲಾಲ್‌ ಎಂಬಾತ ನೀರಿನ ಸೆಳೆತಕ್ಕೆ ಮುಳುಗಿದ್ದ. ಆತನಿಗಾಗಿ ಅಗ್ನಿಶಸಮ ಸಿಬ್ಬಂದಿ ಹುಡುಕಾಟ ನಡೆಸ್ತಿದ್ದು, ಇದುವರೆಗೂ ಜಲಾಲ್‌ನ ಸುಳಿವು ಪತ್ತೆಯಾಗಿಲ್ಲ. ಬಾಳೆಹೊನ್ನೂರು ಸಮೀಪ ಭದ್ರಾ ನದಿಯಲ್ಲಿ ಒಟ್ಟು ಮೂವರು ಈಜಲು ತೆರಳಿದ್ದರು. ಇಬ್ಬರು ದಡ ಸೇರಿದರೆ, ಜಲಾಲ್‌ ನಾಪತ್ತೆಯಾಗಿದ್ದ.

car decor
NES Head Office, Balaraja Urs Road, Shivamogga

 

ಸುದ್ದಿ 3 | 35 ವರ್ಷಗಳ ಬಳಿಕ ಕಡಬು ಮೀನ್‌ ಸಾರ್‌ ಬಿಲ್‌ ಬಾಕಿ ಕೊಟ್ಟರು

ಇಂತಹದ್ದೊಂದು ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನೆಡೆದಿದೆ. ಇಲ್ಲಿನ ಕೊಟ್ಟಿಗೆಹಾರದ ಬಳಿ ಇರುವ ಭಾರತ್‌ ಹೋಟೆಲ್‌ ಹೆಸರಿನ ಹೋಟೆಲ್‌ನಲ್ಲಿ 35 ವರ್ದ ಹಿಂದೆ ಮಂಗಳೂರು ದೇರಲಕಟ್ಟೆ ನಿವಾಸಿ ಮೊಹಮದ್‌ ಎಂಬವರು ಬಂದು, ಕಡಬು ಮೀನು ಸಾರು ಊಟ ಮಾಡಿದ್ದರಂತೆ. ಆದರೆ ಬಿಲ್‌ ಕೊಡದೇ ವಾಪಸ್‌ ಊರಿಗೆ ಹೋಗಿದ್ದರು. ಆನಂತರ, ದುಡ್ಡು ಕೊಡದೇ ತಿಂದಿರುವುದು ನೆನಪಾಗಿ ಸಂಕಟ ಪಟ್ಟುಕೊಂಡಿದ್ದರು. ಮತ್ತೆ ಕೊಟ್ಟಿಗೆಹಾರಕ್ಕೆ ಹೋದಾಗ ನೆನಪು ಮಾಡಿಕೊಂಡು ಕೊಟ್ಟು ಬರೋಣ ಎಂದುಕೊಂಡಿದ್ದರು. ಈ ನಡುವೆ 35 ವರ್ಷ ಅವರಿಗೆ ಕೊಟ್ಟಿಗೆಹಾರಕ್ಕೆ ಬರಲು ಆಗಿರಲಿಲ್ಲ. ಇದೀಗ ಕೊಟ್ಟಿಗೆಹಾರಕ್ಕೆ ಬಂದಿದ್ದ ಅವರು ನೆನಪು ಮಾಡಿಕೊಂಡು ಹೋಟೆಲ್‌ ಹುಡುಕಿ ಹೋಗಿ, ಅವರ ಹಳೆಬಿಲ್‌ ಪಾವತಿ ಮಾಡಿದ್ದಾರೆ.

 

SUMMARY | shivamogga ,davanagere ,  chikkamagaluru,  harihara, bhadra river , kadubu fish sambhar 

 

KEY WORDS | shivamogga ,davanagere ,  chikkamagaluru,  harihara, bhadra river , kadubu fish sambhar 

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ದಿನ ಭವಿಷ್ಯ | ಈ ದಿನ ಫಲಿಸದು ಪೂಜಾಫಲ | ಹೇಗಿದೆ ಓದಿ ರಾಶಿಫಲ
Next Article ದಬ್ಬಣ್ಣ ಚುಚ್ಚಿದ ಬೊಂಬೆ, ಮಡಿಕೆ ಬಾಯಿ ಬಂದ್‌, ಕಾಯಿ ಜುಟ್ಟಿಗೆ ಕಟ್ಟಿದ ನಿಂಬೆಹಣ್ಣು, ತ್ರೀಶೂಲ, ಮೊಟ್ಟೆ, ಮಡಿಕೆ!| ಅಬ್ಬಬ್ಬಾ ಇದೆಂಥಹಾ ಮಾಟ ಶಿವಮೊಗ್ಗದಲ್ಲಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

Chikmagalur tarikere incident | ಗಣೇಶನನ್ನ ತರಲು ಹೊರಟ ಯುವಕರ ಬಾಳಿಗೆ ಶಾಕ್‌ | ಇಬ್ಬರು ಸ್ಪಾಟ್‌, ಇನ್ನಿಬ್ಬರು ಸೀರಿಯಸ್‌, ಮೂವರಿಗೆ ಗಂಭೀರ ಗಾಯ

By 13

Shivamogga | ಸೇತುವೆಯಿಂದ ಕೆಳಕ್ಕೆ ಹಾರಿದ ಕಾರು | ಚಿತ್ರದುರ್ಗಕ್ಕೆ ಹೋಗ್ತಿದ್ದ ಆರು ಮಂದಿಗೆ ಗಾಯ

By 13
DISTRICT

ಉಡುಪಿ ಲಾಡ್ಜ್‌ನಲ್ಲಿ ಶಿವಮೊಗ್ಗದ ಮಹಿಳೆಯ ರಕ್ಷಣೆ | ಕೆಲಸ ಕೊಡಿಸುವುದಾಗಿ ಹೇಳಿದ್ದವ ವೇಶ್ಯಾವಾಟಿಕೆಗೆ ತಳ್ಳಿದ್ದ

By 13

ತೋಟದ ಕೆಲಸ ಮುಗಿಸಿ ವಾಪಸ್‌ ಬಂದ ದಂಪತಿಗೆ ಆಘಾತ | ಬಾವಿಗೆ ಬಿದ್ದು ಇಬ್ಬರು ಮಕ್ಕಳ ದುರಂತ ಅಂತ್ಯ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up