Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಈಗ ಮೊಬೈಲ್‌ ಇರುವವರೆಲ್ಲಾ ಪತ್ರಕರ್ತರೇ | ರವೀಂದ್ರ ಭಟ್‌

131
Last updated: December 7, 2024 10:47 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 7, 2024 ‌

ಶಿವಮೊಗ್ಗ | 20 ವರ್ಷಗಳ ಹಿಂದೆ ಪತ್ರಕರ್ತರೆಲ್ಲರೂ ಸೇರಿ ಒಂದು ವರ್ಗವನ್ನು ಮಾಡಿಕೊಂಡಿದ್ದರು ಆದರೆ ಪ್ರಸ್ತುತ ತಂತ್ರಜ್ಞಾನ ಬೆಳೆದಿದ್ದು, ಮೊಬೈಲ್‌ ಇರುವವರು ಎಲ್ಲರೂ ಪತ್ರಕರ್ತರಾಗಿದ್ದಾರೆ ಎಂದು ಪ್ರಜಾವಾಣಿಯ ಕಾರ್ಯನಿರ್ವಹಕ ಸಂಪಾದಕರಾದ ರವೀಂದ್ರ ಭಟ್‌ ಹೇಳಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಗರದ ಪ್ರತಿಕಾಭವನದಲ್ಲಿ ಎನ್‌ ಮಂಜುನಾಥ ಅಭಿನಂದನಾ ಸಮಿತಿ ವತಿಯಿಂದ ಕ್ರಾಂತಿದೀಪ ಪ್ರಧಾನ ಸಂಪಾದಕರಾದ ಎನ್‌ ಮಂಜುನಾಥ್‌ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ರವೀಂದ್ರ ಭಟ್‌ ಇಂದು ನಾನು ಅಭಿನಂದನೆ ಸಲ್ಲಿಸಬೇಕಾಗಿರುವುದು ಮುಂಜುನಾಥ್‌ ರವರಿಗೂ ಅಥವಾ ಶಿವಮೊಗ್ಗದ ಜನತೆಗೂ ತಿಳಿಯುತ್ತಿಲ್ಲ. ಏಕೆಂದರೆ ಅವರ ಕ್ರಾಂತಿದೀಪ ಪತ್ರಿಕೆ ಬೆಳೆಯಲು ಪ್ರಮುಖ ಕಾರಣೀಕರ್ತರು ಶಿವಮೊಗ್ಗದ ಜನತೆ ಆದ್ದರಿಂದ ಶಿವಮೊಗ್ಗದ ಜನತೆಗೆ ಅಭಿನಂದನೆ ತಿಳಿಸುತ್ತೇನೆ ಎಂದರು. ಹಾಗೆಯೇ ಅವರ ಕ್ರಾಂತಿದೀಪ ಪತ್ರಿಕೆ 40 ವರ್ಷಗಳ ಕಾಲ ಸುಧೀರ್ಘವಾಗಿ ನಡೆಸಿಕೊಂಡು ಬಂದಿದ್ದಕ್ಕೆ ಅಭಿನಂದನೆ ತಿಳಿಸಿದರು.

car decor

ಇತ್ತೀಚೆಗೆ ಎಷ್ಟೋಜನ ಹಿರಿಯರು ನಮ್ಮ ಮಕ್ಕಳು ಪತ್ರಿಕೆ ಓದುತ್ತಿಲ್ಲ ಎನ್ನುತ್ತಾರೆ. ಅದು ಏಕೆ ಎಂದರೆ ನಾವು ಏನು ಮಾಡುತ್ತಿವೋ ಮಂದೆ ನಮ್ಮ ಮಕ್ಕಳು ಅದನ್ನು ಅನುಸರಿಸುತ್ತಾರೆ. ನಮ್ಮ ಹಿರಿಯರು ಪುಸ್ತಕವನ್ನು ಹೆಚ್ಚಾಗಿ ಓದುತ್ತಿದ್ದರು ಅದನ್ನು ನೋಡಿ ನಾವು ಪುಸ್ತಕ ಓದಲು ಶುರು ಮಾಡಿದೆವು ಆದರೆ ಈಗಿನ ತಂದೆ ತಾಯಿಯರು ಮಕ್ಕಳು ಊಟಮಾಡುತ್ತಿಲ್ಲ ಹಠ ಮಾಡುತ್ತಿದ್ದಾರೆ ಎಂಬ ಸಣ್ಣ ಸಣ್ಣ ಕಾರಣಕ್ಕೆ ಅವರಿಗೆ ಮೊಬೈಲ್‌ ಕೊಟ್ಟು ಅಭ್ಯಾಸ ಮಾಡುತ್ತಿದ್ದಾರೆ. ಹಾಗೆಯೇ ಎಲ್ಲಾ ವಿಚಾರ ಗಳು ಈಗ ಮೊಬೈಲ್‌ ನಲ್ಲಿ ತಿಳಿಯುವುದರಿಂದ ಮಕ್ಕಳು ಮೊಬೈಲ್‌ ಮೇಲೆ ಅವಲಂಬಿತರಾಗಿದ್ದಾರೆ ಎಂದರು. ಹಾಗೆಯೇ  20 ವರ್ಷಗಳ ಹಿಂದೆ ಪತ್ರಕರ್ತರೆಲ್ಲರೂ ಸೇರಿ ಒಂದು ವರ್ಗವನ್ನು ಮಾಡಿಕೊಂಡಿದ್ದರು ಆದರೆ ಪ್ರಸ್ತುತ ತಂತ್ರಜ್ಞಾನ ಬೆಳೆದಿದ್ದು, ಮೊಬೈಲ್‌ ಇರುವವರು ಎಲ್ಲರೂ ಪತ್ರಕರ್ತರಾಗಿದ್ದಾರೆ. ಪತ್ರಕರ್ತರು ಬರೆಯುವ ಎಲ್ಲಾ ವಿಷಯಗಳನ್ನು ಅವರು ಯುಟ್ಯೂಬ್‌ ನಲ್ಲಿ ವಿಡಿಯೋ ಮಾಡಿ ಬಿಡುತ್ತಾರೆ ಎಂದರು.

ಪ್ರಸ್ತುತ ಡಿಜಿಟಲ್‌ ಮಾಧ್ಯಮಗಳು ವಿಶ್ವಾಸರ್ಹವನ್ನು ಉಳಿಸಿಕೊಂಡಿಲ್ಲ

2010 ರ ನಂತರ ಡಿಜಿಟಲ್‌ ಮಾಧ್ಯಮಗಳು ಹೆಚ್ಚಾಗಿ ಬರಲು ಆರಂಭಿಸಿದವು ಆ ಸಂದರ್ಭದಲ್ಲಿ ಡಿಜಿಟಲ್‌ ಮಾಧ್ಯಮಗಳು 24 ಗಂಟೆ ಸುದ್ದಿಯನ್ನುಹಾಕುತ್ತಿದ್ದರು. ಆಗ ಎಲ್ಲರೂ ಪೇಪರ್‌ ಓದುವವರು ಕಡಿಮೆ ಆಗುತ್ತಾರೆ ಎಂದು ಕೊಂಡರು ಆದರೆ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ಡಿಜಿಟಲ್‌ ಮಾಧ್ಯಮಗಳು ವಿಶ್ವಾಸರ್ಹತೆಯನ್ನು ಕಳೆದುಕೊಂಡಿವೆ ಅದಕ್ಕೆ ಕಾರಣ ಡಿಜಿಟಲ್‌ ಮಾಧ್ಯಮದಲ್ಲಿ ಬರುವ ವಿಷಯಗಳು ಸತ್ಯವೋ ಸುಳ್ಳೋ ಎಂಬುದನ್ನು ಜನರು ಬೆಳಿಗ್ಗೆ ಪೇಪರ್‌ ನಲ್ಲಿ ನೋಡುತ್ತಾರೆ. ಡಿಜಿಟಲ್‌ ಮಾಧ್ಯಮಗಳಲ್ಲಿ ಅಂತಹಾ ಪರಿಸ್ಥಿತಿ ಗಳು ನಿರ್ಮಾಣವಾಗಿದೆ ಎಂದರು. ಹಾಗೆಯೇ ಮುಂದಿನ 15 ವರ್ಷದಲ್ಲಿ ಎಲ್ಲರೂ ಪ್ರಿಂಟೆಡ್‌ ಮಿಡಿಯಾಗೆ ಮರಳುತ್ತಾರೆ ಪ್ರಸ್ತುತ ಯುರೋಪ್‌ ಕಂಟ್ರಿಯಲ್ಲಿ ಜನರು ಪೇಪರ್‌ ಅನ್ನೂ ಹೆಚ್ಚಾಗಿ ಓದುತ್ತಿದ್ದಾರೆ. ಮುಂದೆ ಭಾರತದಲ್ಲಿಯೂ ಇದು ಮುಂದುವರೆಯುತ್ತದೆ ಎಂದರು

SUMMARY |  Ravindra Bhat, executive editor of Prajavani, said, “20 years ago, journalists had formed a class, but now technology has grown and all those who have mobile phones are journalists.

KEYWORDS | Ravindra Bhat,  executive editor of Prajavani, journalists, kannadanews,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬಿಡುಗಡೆಗೆ ಸಿದ್ದವಾಯ್ತು ಹೋಂಡಾ  ಆಕ್ಟಿವಾ ಇ.ವಿ | ಪ್ರೈಸ್‌ ಎಷ್ಟು
Next Article ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು ಕ್ರಾಂತಿ ದೀಪ | ಎನ್‌ ಮಂಜುನಾಥ್‌ ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ರೈತರ ಹಕ್ಕುಪತ್ರ ವಜಾಕ್ಕೆ ನೋಟಿಸ್ | ಹೋರಾಟದ ಎಚ್ಚರಿಕೆ ಕೊಟ್ಟ ತೀನಾ ಶ್ರೀನಿವಾಸ್‌

By 131

ಜಿಲ್ಲಾ ಸಶಸ್ತ್ರ ಮೀಸಲು ಪಡೆ‌ ಮೈದಾನದಲ್ಲಿ ಆಟಕ್ಕಿಳಿದ ಶಿವಮೊಗ್ಗ ಪೊಲೀಸ್‌ ಪಡೆ | ಏನಂದ್ರು SP !

By 131
SHIVAMOGGA NEWS TODAY

ಮಾರ್ಚ್‌ 17, ಶಿವಮೊಗ್ಗದಲ್ಲಿ ಮಹಿಳಾ ಚೈತನ್ಯ ಸಮಾವೇಶ

By 131
SHIVAMOGGA NEWS TODAY

ಶಿವಮೊಗ್ಗದಲ್ಲಿ ಮಲಗಿದ್ದವನ ಮೇಲೆ ಕುಸಿದು ಬಿದ್ದ ಗೋಡೆ | ಆಗಿದ್ದೇನು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up