Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಇತಿಹಾಸದಲ್ಲಿ ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್‌ ಇದಾಗಿದೆ | ಬಿವೈಆರ್

131
Last updated: March 8, 2025 8:11 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 8, 2025

ಶಿವಮೊಗ್ಗ | ರಾಜ್ಯದ ಇತಿಹಾಸದಲ್ಲಿ ಬಜೆಟ್‌ ವಿಚಾರವಾಗಿ  ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್‌ ಇದಾಗಿದೆ ಎಂದು ರಾಜ್ಯ ಸರ್ಕಾರದ ಬಜೆಟ್‌ ವಿರುದ್ದ ಬಿಜೆಪಿ ಸಂಸದ ಬಿವೈ ರಾಘವೇಂದ್ರ ಆರೋಪಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ನಗದ ಡಿಸಿ ಕಚೇರಿಯ ಮುಂಬಾಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ಬಜೆಟ್‌ ಜನ ವಿರೋಧಿ ಬಜೆಟ್‌ ಎಂದು ಆರೋಪಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಪ್ರಮುಖರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಸಂಸದರು ನಿನ್ನೆ ರಾಜ್ಯ ಸರ್ಕಾರದ ಮಂಡಿಸಿದ ಬಜೆಟ್‌ ನಿಂದ ಎಲ್ಲರಿಗೂ ನಿರಾಸೆಯಾಗಿದೆ. ಸಿದ್ದರಾಮಯ್ಯರವರು 4 ಲಕ್ಷ ಕೋಟಿ ಬಜೆಟ್‌ನ್ನು ಮಂಡಿಸಿದ್ದೇನೆಂದು ಸಂತಸ ಪಡುತ್ತಿದ್ದಾರೆ. ಆದರೆ ರಾಜ್ಯದ ಬಡವರಿಗೆ ಗೊತ್ತಾಗಿದೆ ಈ ಹಣವನ್ನು ನಮ್ಮಿಂದ ಪಡೆದು ಮತ್ತೆ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು. ಈ ಹಿಂದೆ ರೈತನೊಬ್ಬ ಒಂದು ಬೋರ್ವೆಲ್‌ ಕೊರೆಸಿ ಕರೆಂಟ್‌ಗಾಗಿ ಟಿ ಸಿ ಹಾಕಿಸಿಕೊಳ್ಳಬೇಕೆಂದರೆ 10 ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತಿತ್ತು, ಆದರೆ ಈಗ ಅದಕ್ಕೆ 3 ಲಕ್ಷ ರೂಪಾಯಿ ಖರ್ಚಾಗುತ್ತದೆ. ಎಲ್ಲಾ ವಸ್ತುಗಳ ದರಗಳನ್ನು ಸಹ ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣ ಅವರು ಜಾರಿ ಮಾಡಿದಂತಹ ಗ್ಯಾರಂಟಿ ಯೋಜನೆ ಕಾರ್ಯಕ್ರಮ .ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಬೆಲೆ ಏರಿಕೆಯನ್ನು ಹೆಚ್ಚು ಮಾಡುವ ಮೂಲಕ  ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ ಎಂದರು.

ಈ ಬಜೆಟ್‌ನಲ್ಲಿ ಚಂದ್ರಗುತ್ತಿ ದೇವಸ್ಥಾನಕ್ಕೆ ಪ್ರಾಧಿಕಾರ ಮಾಡುತ್ತೇನೆ ಎಂದು ಘೋಷಿಸಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ರಾಜ್ಯದ ಇತಿಹಾಸದಲ್ಲಿ ಬಜೆಟ್‌ ವಿಚಾರವಾಗಿ  ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್‌ ಇದಾಗಿದೆ ಎಂದು ಆರೋಪಿಸಿದರು.

ಬಜೆಟ್‌ನಲ್ಲಿ ಧರ್ಮವನ್ನು ಓಲೈಸುವ ಕೆಲಸ ಆಗಿದೆ.

ಬಜೆಟ್‌ನಲ್ಲಿ ಒಂದು ಧರ್ಮವನ್ನು ಒಲೈಸುವ  ಕೆಲಸ ನಡೆದಿದೆ. ಶಾದಿ ಭಾಗ್ಯ ಜಾರಿಗೆ ತಂದಿದ್ದಾರೆ. ಆದರೆ ಅದು ಅಲ್ಪ ಸಂಖ್ಯಾತರಿಗೆ ಮಾತ್ರ ಸೀಮಿತವಾಗಿದೆ. ಹಿಂದೂಗಳಲ್ಲೂ ಬಡವರಿದ್ದಾರೆ. ಆ ಭಾಗ್ಯವನ್ನು ಹಿಂದೂಗಳಿಗೂ ಕೊಡಬಹುದಿತ್ತು. ಯಡಿಯೂರಪ್ಪನವರು ಈ ಹಿಂದೆ ಧರ್ಮವನ್ನು ನೋಡದೆ  ರಾಜ್ಯದ ಎಲ್ಲಾ ಹೆಣ್ಣು ಭಾಗ್ಯ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದರು ಎಂದರು.

SUMMARY | This is the first budget in the history of the state to do injustice to Shivamogga in terms of budget

KEYWORDS | budget, injustice, Shivamogga, by raghavendra,

Share This Article
Facebook Whatsapp Whatsapp Telegram Threads Copy Link
Previous Article ಸಿನಿಮಾ ಟಿಕೆಟ್‌ ದರ 200 ರೂ | ಸ್ಯಾಡಂಲ್‌ ವುಡ್‌ ಕ್ವೀನ್‌ ಹೇಳಿದ್ದೇನು
Next Article ತೀರ್ಥಹಳ್ಳಿಗೆ ನೂತನ ಡಿವೈಎಸ್ಪಿ ನೇಮಕ ಸೇರಿದಂತೆ ಟಾಪ್‌ 3 ಚಟ್‌ ಪಟ್‌ ಸುದ್ದಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

by raghavendra
POLITICS

by raghavendra : ಪಾಕಿಸ್ತಾನಿ ಪ್ರಜೆಗಳನ್ನು ಹೊರಹಾಕಲು ರಾಜ್ಯ ಸರ್ಕಾರ ಮೀನಾಮೇಶ | ಸಂಸದ ರಾಘವೇಂದ್ರ ಆರೋಪ.

By Prathapa thirthahalli

ಬಿಜೆಪಿಯವರು ಎಂದಿಗೂ ಗಾಂಧಿ ತತ್ವ ಒಪ್ಪಲ್ಲ| ಆರ್‌ ಪ್ರಸನ್ನ ಕುಮಾರ್‌

By 131
POLITICS

15 ದಿನದೊಳಗೆ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಘೋಷಿಸಿ | ಕೆ ಎಸ್‌ ಈಶ್ವರಪ್ಪ

By 131
POLITICS

ಶಿವಮೊಗ್ಗದ ಐದು ತಾಲ್ಲೂಕುಗಳಲ್ಲಿನ BSNL ಟವರ್‌ ಪ್ರಾಬ್ಲಮ್‌ ಬಗ್ಗೆ ಸಂಸದರ ಬಿಗ್‌ ಅಪ್‌ಡೇಟ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up