ಉರುಳಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟ ಚಿರತೆ! ರಕ್ಷಿಸಬೇಕಾಗಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಎಡವಿದ್ದೆಲ್ಲಿ

ಶಿವಮೊಗ್ಗ  : ಆನಂದಪುರ ವಲಯ ಅರಣ್ಯದ ಚೋರಡಿ ತುಪ್ಪೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಅದೇ ರೀತಿ ವನ್ಯ ಪ್ರಾಣಿಗಳ ಭೇಟೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಜಮೀನಿಗೆ ಲಗ್ಗೆ ಇಡುವ ಕಾಡುಹಂದಿಗಳ ಬೇಟೆಗೆ ಉರುಳು ಹಾಕುವುದು, ಎಲೆಕ್ಟ್ರಿಕ್ ಕರೆಂಟ್ ಕೊಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ,  ಆನಂದಪುರ ರೇಂಜ್ ನ ಚೋರಡಿ ಸಮೀಪದ ಕೋಣೆಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಾಕಿದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣಬಿಟ್ಟಿದೆ.  ಕಾರಿನ ವ್ಹೀಲ್​ನೊಳಗೆ ಸಿಕ್ಕಿಬಿದ್ದ ಹಾವು ಒದ್ದಾಡಿ ಒದ್ದಾಡಿ ಪ್ರಾಣಬಿಟ್ಟ … Read more

ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್?

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅರಣ್ಯ ರಕ್ಷಿಸಬೇಕಾದ ರಕ್ಷಕರೇ ಭಕ್ಷಕರಾದರೆ ಕಾಡು ಉಳಿಯಲು ಹೇಗೆ ಸಾಧ್ಯ. ಮರಗಳ್ಳನ ಜೊತೆ ಮಾತನಾಡಿರುವ ಆಡಿಯೋದ ಸೂಕ್ತ ದಾಖಲೆಯಿದ್ರೂ ಅರಣ್ಯ ರಕ್ಷಕ ಅಮಾನತ್ತುಗೊಳ್ಳದೆ ಶಿಕ್ಷೆಯಿಂದ ಪಾರಾದ ಅಪರೂಪದ ಘಟನೆ ಆಯನೂರು ವಲಯದಲ್ಲಿ (Aynur range) ನಡೆದಿದೆ. ಸದ್ದಾಂ ಹುಸೇನ್ ಎನ್ನುವ ಅರಣ್ಯ ರಕ್ಷಕನ ವಿರುದ್ಧ ಗಂಭೀರ ಆರೋಪ ಸಾಕ್ಷಿ ಸಮೇತ ಲಭ್ಯವಾಗಿದೆ. ಆಯನೂರು ವಲಯದ ಗುಂಡೂರು ಗಸ್ತಿನಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ್ ಮರಗಳ್ಳನ ಜೊತೆ … Read more

ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್?

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅರಣ್ಯ ರಕ್ಷಿಸಬೇಕಾದ ರಕ್ಷಕರೇ ಭಕ್ಷಕರಾದರೆ ಕಾಡು ಉಳಿಯಲು ಹೇಗೆ ಸಾಧ್ಯ. ಮರಗಳ್ಳನ ಜೊತೆ ಮಾತನಾಡಿರುವ ಆಡಿಯೋದ ಸೂಕ್ತ ದಾಖಲೆಯಿದ್ರೂ ಅರಣ್ಯ ರಕ್ಷಕ ಅಮಾನತ್ತುಗೊಳ್ಳದೆ ಶಿಕ್ಷೆಯಿಂದ ಪಾರಾದ ಅಪರೂಪದ ಘಟನೆ ಆಯನೂರು ವಲಯದಲ್ಲಿ (Aynur range) ನಡೆದಿದೆ. ಸದ್ದಾಂ ಹುಸೇನ್ ಎನ್ನುವ ಅರಣ್ಯ ರಕ್ಷಕನ ವಿರುದ್ಧ ಗಂಭೀರ ಆರೋಪ ಸಾಕ್ಷಿ ಸಮೇತ ಲಭ್ಯವಾಗಿದೆ. ಆಯನೂರು ವಲಯದ ಗುಂಡೂರು ಗಸ್ತಿನಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ್ ಮರಗಳ್ಳನ ಜೊತೆ … Read more

ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಹಾಸನ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾನವ ಮತ್ತು ಆನೆ ನಡುವಿನ ಸಂಘರ್ಷ ದಿನದಿನಕ್ಕೂ ಹೆಚ್ಚುತ್ತಿದೆ. ರೈತರ ಹೊಲಗದ್ದೆಗಳ ನಾಶ, ಆನೆ ದಾಳಿಯಿಂದಾಗುವ ಸಾವು ನೋವುಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂಬಂತಾಗಿದೆ. ಸ್ಥಳೀಯ ವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಾದ ಆನೆ ದಾಳಿಯಿಂದಾದ ಸಾವಿನ ನಂತರ ಸರ್ಕಾರ ತರಾತುರಿಯಲ್ಲಿ ಎಚ್ಚೆತ್ತುಕೊಂಡು ಕೆಲವೊಂದು ಎಡವಟ್ಟುಗಳನ್ನು ಮಾಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ಅರಣ್ಯ ಖಾತೆ ನಿರ್ವಹಿಸುತ್ತಿರುವುದರಿಂದ ಮೂಡಿಗೆರೆ ಸಾವಿನ ಪ್ರಕರಣಕ್ಕೆ ತರಾತುರಿಯಲ್ಲಿ … Read more

ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಹಾಸನ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾನವ ಮತ್ತು ಆನೆ ನಡುವಿನ ಸಂಘರ್ಷ ದಿನದಿನಕ್ಕೂ ಹೆಚ್ಚುತ್ತಿದೆ. ರೈತರ ಹೊಲಗದ್ದೆಗಳ ನಾಶ, ಆನೆ ದಾಳಿಯಿಂದಾಗುವ ಸಾವು ನೋವುಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂಬಂತಾಗಿದೆ. ಸ್ಥಳೀಯ ವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಾದ ಆನೆ ದಾಳಿಯಿಂದಾದ ಸಾವಿನ ನಂತರ ಸರ್ಕಾರ ತರಾತುರಿಯಲ್ಲಿ ಎಚ್ಚೆತ್ತುಕೊಂಡು ಕೆಲವೊಂದು ಎಡವಟ್ಟುಗಳನ್ನು ಮಾಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ಅರಣ್ಯ ಖಾತೆ ನಿರ್ವಹಿಸುತ್ತಿರುವುದರಿಂದ ಮೂಡಿಗೆರೆ ಸಾವಿನ ಪ್ರಕರಣಕ್ಕೆ ತರಾತುರಿಯಲ್ಲಿ … Read more

Today special ಹಾವಿಗಿಂತಲೂ ವಿಷಕಾರಿ ಮಲೆನಾಡಿನ ರಾಕ್ಷಸ ಹುಳದ ಬಗ್ಗೆ ಗೊತ್ತಾ?

Today special /ಇಡೀ ಅಮೆರಿಕಾ ಒಮ್ಮೆ  ಏಷ್ಯಾದ ರಾಕ್ಷಸ ಕೀಟಕ್ಕೆ ಬೆಚ್ಚಿಬಿದ್ದಿತ್ತು. ಅದನ್ನ ಮೊದಲ ಸಲ ಹಿಡಿದು, ಅದರ ಅಸ್ತಿತ್ವವನ್ನು ಕಂಡು ಅವರು ಅಕ್ಷರಸಹ ಬೆದರಿದ್ದರು. ಯಾಕೆಂದರೆ ಉಗುರಿನಷ್ಟಿರೋ  ಆ ಕ್ರಿಮಿ ಮನುಷ್ಯನನ್ನೆ ಕೊಂದು ಕೆಡವಬಲ್ಲ ಶಕ್ತಿ ಹೊಂದಿದ್ದವು.ಆದರೆ, ಸಾವಿರಾರು ಕಿಲೋಮೀಟರ್‌ ದೂರದಲ್ಲಿ ಕಂಡು ಬಂದಿದ್ದ ಎಷ್ಯನ್‌ ಜೈಂಟ್‌ ಹಾರ್ನೆಟ್‌ (Asian Giant Hornet)ಗಿಂತಲು ಕ್ರೂರ ಕೀಟವೊಂದು ಮಲೆನಾಡಿನ ಮಂದಿಗೆ ಒಂಥರಾ ನೆರೆ ಮನೆಯ ಅತಿಥಿ.ಇದರ ವಿಷಕಾರಿ ಮುಳ್ಳಿಗೆ ಮಲೆನಾಡಲ್ಲಿ ವರ್ಷಕ್ಕೆ ಒಬ್ಬರಿಬ್ಬರು ಸಾವನ್ನಪ್ಪುವ ವರದಿಯಾಗುತ್ತದೆ.  Today … Read more

ಉತ್ತರ ಭಾರತಕ್ಕೆ ಶಿಫ್ಟ್ ಸಾಕಾನೆ ಸ್ಥಳಾಂತರದ ಹಿಂದಿರೋ ಮಸಲತ್ತು ಆದರೂ ಏನು?

elephant camp,dubare elephant camp,sakrebailu elephant camp,

ರಾಜ್ಯದಲ್ಲಿನ ಬಿಡಾರದ ಸಾಕಾನೆಗಳನ್ನು(elephant camp) ಉತ್ತರ ಪ್ರದೇಶಕ್ಕೆ (uttarpradesh) ಕಳುಹಿಸುತ್ತಿರುವ ಐ.ಎಫ್.ಎಸ್ ಲಾಭಿಯ ಹಿಂದಿನ ಉದ್ದೇಶವೇನು..ಇತ್ತಿಚ್ಚೆಗಷ್ಟೆ ಐದು ಸಾಕಾನೆಗಳನ್ನು ಉತ್ತರ ಪ್ರದೇಶಕ್ಕೆ ಕಳಿಸಿಕೊಡಲಾಗಿತ್ತು. ಈಗ ಪುನಃ ರಾಜ್ಯದ ವಿವಿಧ ಬಿಡಾರಗಳಿಂದ ಒಟ್ಟು 14 ಸಾಕಾನೆಗಳನ್ನು ಮಧ್ಯ ಪ್ರದೇಶಕ್ಕೆ ಸಾಗಿಸಲು ವೈಲ್ಡ್ ಲೈಫ್ ಪಿಸಿಸಿಎಪ್ ರವರು ಹಸಿರು ಮುದ್ರೆ ಹೊತ್ತಿದ್ದಾರೆ. ಸಾಕಾನೆಗಳನ್ನೇ ನಂಬಿ ಸಾಂಪ್ರಾದಾಯಿಕವಾಗಿ ಬದುಕುಕಟ್ಟಿಕೊಂಡಿರುವ ಮಾವುತ ಕಾವಾಡಿಗಳ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ. ಇದು ರಾಜ್ಯದ ಪ್ರವಾಸೋದ್ಯಮಕ್ಕೂ ಪೆಟ್ಟು ನೀಡಿದೆ. ರಾಜ್ಯದ ಸಾಕಾನೆಗಳನ್ನು ಈ ರೀತಿ  … Read more

Wild Tusker sakrebylu | ಶೆಟ್ಟಿಹಳ್ಳಿ, ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ? !

Wild Tusker sakrebylu

Wild Tusker sakrebylu ಶೆಟ್ಟಿಹಳ್ಳಿ ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ? .ಜಂಬುವಳ್ಳಿ ಕಾಡಿನಲ್ಲಿ ಒಂಟಿ ಸಲಗ ಪ್ರತ್ಯಕ್ಷದ ನಂತರ ಹೆಚ್ಚಾಯ್ತು ಆತಂಕ ಸಕ್ರೆಬೈಲಿನಿಂದ ಮಂಡಗದ್ದೆ ಹೋಗುವ ವಾಹನ ಸವಾರರೇ ನಿಮಗಿರಲಿ ಎಚ್ಚರ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ವರ್ಷ ವರ್ಷಕ್ಕೂ ಕಾಡಾನೆಗಳ ಸಂಖ್ಯೆ ಹೆಚ್ಚುತ್ತಿದೆ. ದಶಕದ ಹಿಂದೆ ಮೂರು ಸಂಖ್ಯೆಯಲ್ಲಿದ್ದ ಕಾಡಾನೆಗಳ ಸಂಖ್ಯೆ ಈಗ ಹದಿನೈದರ ಗಡಿ ದಾಟಿದೆ. ಶಿವಮೊಗ್ಗ ವನ್ಯಜೀವಿ ಡಿಸಿಎಪ್ ಐಎಂ ನಾಗರಾಜ್ ಹೇಳುವಂತೆ, ಭದ್ರಾ ಅಭಯಾರಣ್ಯದಿಂದ ನೀರು ಆಹಾರ ಹರಸಿಕೊಂಡು ತುಂಗಾ ನದಿಯಲ್ಲಿ … Read more

Wild Tusker sakrebylu | ಶೆಟ್ಟಿಹಳ್ಳಿ, ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ? !

Wild Tusker sakrebylu

Wild Tusker sakrebylu ಶೆಟ್ಟಿಹಳ್ಳಿ ಮಂಡಗದ್ದೆ ವಲಯದಲ್ಲಿರುವ ಕಾಡಾನೆಗಳ ಸಂಖ್ಯೆ ಎಷ್ಟು ಗೊತ್ತಾ? .ಜಂಬುವಳ್ಳಿ ಕಾಡಿನಲ್ಲಿ ಒಂಟಿ ಸಲಗ ಪ್ರತ್ಯಕ್ಷದ ನಂತರ ಹೆಚ್ಚಾಯ್ತು ಆತಂಕ ಸಕ್ರೆಬೈಲಿನಿಂದ ಮಂಡಗದ್ದೆ ಹೋಗುವ ವಾಹನ ಸವಾರರೇ ನಿಮಗಿರಲಿ ಎಚ್ಚರ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ವರ್ಷ ವರ್ಷಕ್ಕೂ ಕಾಡಾನೆಗಳ ಸಂಖ್ಯೆ ಹೆಚ್ಚುತ್ತಿದೆ. ದಶಕದ ಹಿಂದೆ ಮೂರು ಸಂಖ್ಯೆಯಲ್ಲಿದ್ದ ಕಾಡಾನೆಗಳ ಸಂಖ್ಯೆ ಈಗ ಹದಿನೈದರ ಗಡಿ ದಾಟಿದೆ. ಶಿವಮೊಗ್ಗ ವನ್ಯಜೀವಿ ಡಿಸಿಎಪ್ ಐಎಂ ನಾಗರಾಜ್ ಹೇಳುವಂತೆ, ಭದ್ರಾ ಅಭಯಾರಣ್ಯದಿಂದ ನೀರು ಆಹಾರ ಹರಸಿಕೊಂಡು ತುಂಗಾ ನದಿಯಲ್ಲಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು