ಸಕ್ರೆಬೈಲ್​ ಬಿಡಾರಕ್ಕೆ ಬಂದ ಕಾಡಾನೆ! ಶೆಟ್ಟಿಹಳ್ಳಿ ಕಾಡಲ್ಲಿ ಸಲಗದ ಅಬ್ಬರ ಮೂಡಿಸುತ್ತಿದೆ ಆತಂಕ! ಕಾರಣವೇನುಗೊತ್ತಾ? VIDEO REPORT

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಈ ಮೊದಲು ಕೇವಲ ಮೂರು ನಾಲ್ಕು ಕಾಡಾನೆಗಳು ಇವೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಈ ಶೆಟ್ಟಿಹಳ್ಳಿಯ ಕಾಡಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ. ಅಲ್ಲದೆ ಈ ಆನೆಗಳು ಈಗೀಗ ಬಯಲಿಗೆ ಬಂದು ಘೀಳಿಡುವುದು, ಪ್ರಾಣಿಗಳನ್ನ ಬೆದರಿಸುವುದು , ಅಲ್ಲಲ್ಲಿ ಓಡಾಡುವುದು ಮಾಡುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.  ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು … Read more

ಸಕ್ರೆಬೈಲ್​ ಬಿಡಾರಕ್ಕೆ ಬಂದ ಕಾಡಾನೆ! ಶೆಟ್ಟಿಹಳ್ಳಿ ಕಾಡಲ್ಲಿ ಸಲಗದ ಅಬ್ಬರ ಮೂಡಿಸುತ್ತಿದೆ ಆತಂಕ! ಕಾರಣವೇನುಗೊತ್ತಾ? VIDEO REPORT

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಈ ಮೊದಲು ಕೇವಲ ಮೂರು ನಾಲ್ಕು ಕಾಡಾನೆಗಳು ಇವೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಈ ಶೆಟ್ಟಿಹಳ್ಳಿಯ ಕಾಡಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ. ಅಲ್ಲದೆ ಈ ಆನೆಗಳು ಈಗೀಗ ಬಯಲಿಗೆ ಬಂದು ಘೀಳಿಡುವುದು, ಪ್ರಾಣಿಗಳನ್ನ ಬೆದರಿಸುವುದು , ಅಲ್ಲಲ್ಲಿ ಓಡಾಡುವುದು ಮಾಡುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.  ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು … Read more

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

MALENADUTODAY.COM |  JP BIG EXCLUSIVE ಇತ್ತೀಚೆ್ಗೆ ಸಕ್ರೆಬೈಲ್​ ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳನ್ನು ಶಿಫ್ಟ್ ಮಾಡಲಾಗಿತ್ತು. ನಾಲ್ಕು ಆನೆಗಳ ಪೈಕಿ, ಎರಡು ಖಟುಮಸ್ತಾದ ಆನೆಗಳನ್ನು ಉತ್ತರ ಭಾರತದ ಅರಣ್ಯ ಇಲಾಖೆ, ಮಧ್ಯಪ್ರದೇಶದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಿದೆ. ಇದರ ಬೆನ್ನೆಲ್ಲೆ, ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಿಂದ (shimoga sakrebailu elephant)ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಉತ್ತರ ಭಾರತದಿಂದ ಬೇಡಿಕೆ ಬಂದಿದೆ. ಈ ಸಂಬಂಧ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಹ ಸಲ್ಲಿಸಲಾಗಿದೆ. ಸಕ್ರೆಬೈಲ್ ಆನೆ … Read more

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

MALENADUTODAY.COM |  JP BIG EXCLUSIVE ಇತ್ತೀಚೆ್ಗೆ ಸಕ್ರೆಬೈಲ್​ ಆನೆ ಬಿಡಾರದಿಂದ ಮಧ್ಯಪ್ರದೇಶಕ್ಕೆ ಎರಡು ಆನೆಗಳನ್ನು ಶಿಫ್ಟ್ ಮಾಡಲಾಗಿತ್ತು. ನಾಲ್ಕು ಆನೆಗಳ ಪೈಕಿ, ಎರಡು ಖಟುಮಸ್ತಾದ ಆನೆಗಳನ್ನು ಉತ್ತರ ಭಾರತದ ಅರಣ್ಯ ಇಲಾಖೆ, ಮಧ್ಯಪ್ರದೇಶದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಿದೆ. ಇದರ ಬೆನ್ನೆಲ್ಲೆ, ಶಿವಮೊಗ್ಗದ ಸಕ್ರೆಬೈಲ್​ ಆನೆ ಬಿಡಾರದಿಂದ (shimoga sakrebailu elephant)ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಉತ್ತರ ಭಾರತದಿಂದ ಬೇಡಿಕೆ ಬಂದಿದೆ. ಈ ಸಂಬಂಧ ರಾಜ್ಯದ ಅರಣ್ಯ ಇಲಾಖೆಗೆ ಬೇಡಿಕೆಯನ್ನು ಸಹ ಸಲ್ಲಿಸಲಾಗಿದೆ. ಸಕ್ರೆಬೈಲ್ ಆನೆ … Read more

ರಸ್ತೆ ದಾಟುತ್ತಿದ್ದ ಜಿಂಕೆಗೆ ವಾಹನ ಡಿಕ್ಕಿ ! ಪೆಟ್ಟು ತಿಂದು ಒದ್ದಾಡುತ್ತಿದ್ದ ವನ್ಯಜೀವಿಗೆ ದಾರಿಹೋಕರಿಂದ ಆರೈಕೆ ! ವಿಡಿಯೋ ವೈರಲ್​

MALENADUTODAY.COM | SHIVAMOGGA NEWS | SHIVAMOGGA TALUK  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸಕ್ರೆಬೈಲ್​ ನಲ್ಲಿನ ದೃಶ್ಯವೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ವಾಹನ ಸವಾರರ ಮಾನವೀಯತೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇಲ್ಲಿನ ಕಾಡಿನ ಹಾದಿಯಲ್ಲಿ ರಸ್ತೆ ದಾಟುತ್ತಿದ್ದ ಜಿಂಕೆಯೊಂದು ವಾಹನಕ್ಕೆ ಬಡಿದು,ಪೆಟ್ಟು ತಿಂದು ನರಳಾಡುತ್ತಿತ್ತು. ಇದನ್ನ ಗಮನಿಸಿದ ವಾಹನ ಸವಾರರು ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿ ಜಿಂಕೆಯ ಬಳಿ ಬಂದು ಅದರ ಆರೈಕೆಗೆ ಮುಂದಾಗಿದ್ದಾರೆ. ಕಾಲಿಗೆ ತೀವ್ರ ಪೆಟ್ಟು ತಿಂದ ಜಿಂಕೆ ಮೇಲಕ್ಕೆ ಏಳಲು ಸಾಧ್ಯವಾಗದೇ ಒದ್ದಾಡುತ್ತಿತ್ತು. … Read more

Sakrebail elephant camp : ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ,ರವಿಯನ್ನು ಕರೆದುಕೊಂಡು ಮಧ್ಯಪ್ರದೇಶಕ್ಕೆ ಹೊರಟ ಟೀಂ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ನಡೆದಿದ್ದೇನು?

Sakrebail elephant camp : ಶಿವಮೊಗ್ಗದ ಪ್ರಖ್ಯಾತ ಸಕ್ರೆಬೈಲ್​ ಆನೆ ಬಿಡಾರದಿಂದ ನಾಲ್ಕು ಆನೆಗಳು ಮಧ್ಯಪ್ರದೇಶಕ್ಕೆ ತೆರಳಬೇಕಾಗಿತ್ತು. ಈ ನಡುವೆ ಎರಡು ಆನೆಗಳ ವರ್ಗಾವಣೆಯನ್ನು ಕೈಬಿಟ್ಟು ಉಳಿದ ಎರಡು ಆನೆಗಳನ್ನು ಇವತ್ತು ಆನೆಬಿಡಾರದಿಂದ ಅರಣ್ಯ ಇಲಾಖೆ ಶಿಫ್ಟ್ ಮಾಡುತ್ತಿದೆ. ಸಕ್ರೆಬೈಲ್ ಎಲಿಫೆಂಟ್ ಕ್ಯಾಂಪ್​ನ ರವಿ ಮತ್ತು ಶಿವ ಆನೆಗಳನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಈ ಆನೆಗಳನ್ನು ಮಧ್ಯಪ್ರದೇಶದ Kanha Tiger Reserveಗೆ ಶಿಫ್ಟ್ ಮಾಡಲಾಗುತ್ತಿದೆ. ಒಟ್ಟು 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡುವ ಪ್ರಸ್ತಾಪಕ್ಕೆ ಈ ಹಿಂದೆಯೇ … Read more

15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಆತ ಹದಿನೈದು ವರ್ಷದಿಂದ ಕಾಡಿನ ವನವಾಸದಲ್ಲಿಯೇ ಇದ್ದಾನೆ.  ಕಾಡು ಸೇರಿದ ಮೇಲೆ  ಸೌಮ್ಯ ರೂಪಕ್ಕೆ ಮರುಳುತ್ತಾನೆ ಅನ್ಕೊಂಡ್ರೆ. ಆತ ವರ್ಷದಿಂದ ವರ್ಷಕ್ಕೂ, ಮೃಗೀಯವಾಗಿ ವರ್ತಿಸುತ್ತಿದ್ದಾನೆ. ತನ್ನನ್ನು ಸಾಕಿ ಸಲುಹಿದ ನಾಲ್ಕು ಮಂದಿಯ ನೆತ್ತರನ್ನೇ ಹರಿಸಿದ್ದಾನೆ. ನಿಯತ್ತಿಲ್ಲದ ಈತ ಸ್ಕೆಚ್ ಹಾಕ್ದಾ ಅಂದ್ರೆ, ಎದುರಿಗೆ ಯಾರಿದ್ದರೂ ಸಹ ಮಟಾಷ್ ಗ್ಯಾರಂಟಿ. ರಾಜ್ಯದ ಎಲ್ಲೆಡೆ ಇವನನ್ನು ವರ್ಗಾಯಿಸಿದ್ರೂ, ಅಲ್ಲಿ ಈತನಿಂದ  ಪ್ರಾಣ ಹಾನಿಯಾಗುತ್ತೇ ಹೊರತು, ಅವನು ಮಾತ್ರ ಬದಲಾಗಿಲ್ಲ. ಈತನನ್ನು ಸರಿದಾರಿಗೆ ತರಲು ಹದಿನೈದು ವರ್ಷಗಳಿಂದ ಪ್ರಯತ್ನಿಸಿದರೂ ಗಣೇಶನನ್ನ ಸರಿದಾಗಿ … Read more

BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/ ನಾಲ್ಕನೇ ಮರಿಗೆ ಜನ್ಮ ಕೊಟ್ಟ ಸಾಕಾನೆ

ಶಿವಮೊಗ್ಗ ಸಕ್ರೆಬೈಲ್ ಬಿಡಾರದಿಂದ (sakrebyle elephant camp) ಉತ್ತರಭಾರತಕ್ಕೆ ಆನೆಗಳು ಟ್ರಾನ್ಸಫರ್​ ಆಗುತ್ತಿರುವ ಸುದ್ದಿಗಳು ಆನೆ ಪ್ರೇಮಿಗಳಿಗೆ ನಿರಾಸೆ ಉಂಟುಮಾಡಿತ್ತು. ಅಲ್ಲದೆ ಅಪಸ್ವರ ಕೇಳಿಬರುವಂತೆ ಮಾಡಿತ್ತು. ಇದರ ನಡುವೆ ಇದೀಗ ಸಕ್ರೆಬೈಲ್​ನಲ್ಲಿ ಮತ್ತೆ ಸಂತಸ ಮೂಡಿದೆ. ಏಕೆಂದರೆ ಆನೆ ಕ್ಯಾಂಪ್​ಗೆ ಹೊಸ ಅತಿಥಿ ಬಂದಿದ್ದಾನೆ. ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ ಆನೆ ಬಿಡಾರದ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಇವತ್ತು ಬಿಡಾರದ ಹೆಮ್ಮೆಯ ಆನೆ ಎನಿಸಿರುವ ಕುಂತಿಯು ನಾಲ್ಕನೆ … Read more

ನಿಮ್ಮ ಮನೆ ಸನಿಹ ಕಾಳಿಂಗ ಸರ್ಪ ಗೂಡು ಕಟ್ಟಿದೆ ಎಂದು ನಿಮಗೆ ಗೊತ್ತಾಗೋದು ಹೇಗೆ? ನಂತರ ನೀವೇನು ಮಾಡಬೇಕು

ಕಾಳಿಂಗ ಸರ್ಪ ಮಲೆನಾಡಿನ ವಿಶಿಷ್ಟತೆಗಳಲ್ಲಿ ಒಂದು. ಅಷ್ಟೆಅಲ್ಲದೆ ಸರಿಸೃಪಗಳ ಪೈಕಿ ಭೀಕರ ಭಯವನ್ನು ಹುಟ್ಟಿಸಬಲ್ಲಂತಹ ಜೀವಿ. ಇಂತಹ ಜೀವಿಗಳ ಬಗ್ಗೆ ವಿಶೇಷ ಅಧ್ಯಯನಗಳು ನಡೆಯುತ್ತಾ ಬಂದಿವೆ. ಅದನ್ನ ಮಲೆನಾಡಿಗರು ಹಾಗೂ ರಾಜ್ಯದ ಜನರ ಮುಂದಿಡುವ ಪ್ರಯತ್ನ ಮಲೆನಾಡು ಟುಡೆ ಮಾಡುತ್ತಿದೆ. ಸ್ನೇಹಿತರೇ ಈ ವಿಡಿಯೋ ನಿಮಗೆ ಇಷ್ಟವಾದರೆ, ಇನ್ನಷ್ಟು ಜನರಿಗೆ ವಿಡಿಯೋವನ್ನು ಹಂಚಿಕೊಳ್ಳಿ. ಮಲೆನಾಡಿನ ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್​ ಮಾಡಿ ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp … Read more

ಕಾಳಿಂಗ ಸರ್ಪದ ಮರಿಗಳು ಎಷ್ಟೊಂದು ಭಯ ಹುಟ್ಟಿಸುತ್ತವೆ ಗೊತ್ತಾ? ವಿಡಿಯೋ ನೋಡಿ

ಇದನ್ನು ಸಹ ನೋಡಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ ಇದನ್ನು ಸಹ ನೋಡಿ : ಕಪ್ಪು ಚಿರತೆ ಮತ್ತು ಕೇರ್ ಟೇಕರ್ ನಡುವಿನ ಪ್ರೀತಿಗೆ ಸಾಕ್ಷಿ -ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮ ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು