wild elephant chasing | ಬೆನ್ನಟ್ಟಿಕೊಂಡು ಬಂದ ಕಾಡಾನೆ! ಕೆಳಕ್ಕೆ ಬಿದ್ದವನ ಅದೃಷ್ಟ ಚೆನ್ನಾಗಿತ್ತು! ವಿಡಿಯೋ ನೋಡಿ

wild elephant chasing | ಬೆನ್ನಟ್ಟಿಕೊಂಡು ಬಂದ ಕಾಡಾನೆ! ಕೆಳಕ್ಕೆ ಬಿದ್ದವನ ಅದೃಷ್ಟ ಚೆನ್ನಾಗಿತ್ತು! ವಿಡಿಯೋ ನೋಡಿ

Shivamogga | Feb 2, 2024 | wild elephant chasing  ಅಭಯಾರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಓಡಾಟ ಸರ್ವೆಸಹಜ. ಆ ಕಾರಣಕ್ಕೆ ಅಭಯಾರಣ್ಯಗಳಲ್ಲಿ ವಾಹನ ಸವಾರರು ತಮ್ಮ ವಾಹನ ಬಿಟ್ಟು ಕೆಳಕ್ಕೆ ಇಳಿಯಬಾರದು ಎಂದು ಹೇಳುತ್ತಾರೆ. ಅದರಲ್ಲಿಯು ಪ್ರಾಣಿಗಳು ಎದುರಾದಾಗ ವಾಹನದಲ್ಲಿಯೇ ಕುಳಿತು, ಅವುಗಳಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂದು ಸಲಹೆಗಳನ್ನು ನೀಡಲಾಗುತ್ತದೆ. ಇದರ ಹೊರತಾಗಿಯು ವಾಹನಗಳಿಂದ ಇಳಿದು ಪ್ರಾಣಿಗಳ ಸಹವಾಸಕ್ಕೆ ಹೋದರೇ ಏನಾಗುತ್ತದೆ ಎಂಬುದಕ್ಕೆ ವಿಡಿಯೋವೊಂದು ಸಾಕ್ಷಿಯಾಗಿದೆ.  ಬಂಡಿಪುರ-ವಯನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಯೊಂದು ಇಬ್ಬರನ್ನ ಅಟ್ಟಿಸಿಕೊಂಡು ಬರುತ್ತಿರುವ … Read more

ಹುಂಚದ ಕೆರೆಯಲ್ಲಿ ಪ್ರತ್ಯಕ್ಷವಾದ ನೀರುನಾಯಿಗಳ ಹಿಂಡು

Shivamogga | Feb 1, 2024 |   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚದ ಕೆರೆಯೊಂದರಲ್ಲಿ  ನೀರುನಾಯಿಗಳು ಕಾಣಿಸಿವೆ. ಇದೇ ಮೊದಲ ಸಲ ಇಲ್ಲಿ ನೀರುನಾಯಿಗಳು ಕಾಣಿಸಿರುವುದು ವಿಶೇಷವಾಗಿದೆ.   ಇತಿಹಾಸ ಪ್ರಸಿದ್ದ ಹುಂಚ ಮುತ್ತಿನಕೆರೆಯಲ್ಲಿ ನೀರುನಾಯಿಗಳ ಹಿಂಡು ಪ್ರತ್ಯಕ್ಷವಾಗಿವೆ. ಕೋಡೂರು ನಾಗರಹಳ್ಳಿ ಮಾರ್ಗದಲ್ಲಿ ಬರುವ ಈ ಕೆರೆಯಲ್ಲಿ ನೀರು ನಾಯಿಗಳು  ಗುಂಪು ಗುಂಪಾಗಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ.    ಕಾಡಿನ ಕೆರೆಯಲ್ಲಿ ಕಾಣಸಿಗುವ ನೀರು ನಾಯಿಗಳು ನಾಡಿನಲ್ಲಿ ಪ್ರತ್ಯಕ್ಷವಾಗಿರುವುದರ … Read more

ಸಿಕ್ಕಿಬಿದ್ದ ಕಾಳಿಂಗ ಸರ್ಪದ ತಲೆ ಮೇಲೆ ಬಿತ್ತು ನೀರು!! ವೈರಲ್ ವಿಡಿಯೋ

ಸಿಕ್ಕಿಬಿದ್ದ ಕಾಳಿಂಗ ಸರ್ಪದ ತಲೆ ಮೇಲೆ ಬಿತ್ತು ನೀರು!! ವೈರಲ್ ವಿಡಿಯೋ

SHIVAMOGGA |  Jan 11, 2024  |  ಶಿವಮೊಗ್ಗ ಜಿಲ್ಲೆಗೆ ಹಾವುಗಳು ಹೊಸ ವಿಚಾರವೇನಲ್ಲ. ಆದಾಗ್ಯು ಕಾಣ ಸಿಗುವ ಹಾವುಗಳು ತಮ್ಮದೇ ವೈಶಿಷ್ಟ್ಯದಿಂದ ಜನರಲ್ಲಿ ಕುತೂಹಲ, ಅಚ್ಚರಿ ಜೊತೆಗೆ ಚೂರು ಭಯ ಮೂಡಿಸುತ್ತದೆ. ಅದರಲ್ಲಿಯು ಕಾಳಿಂಗ ಸರ್ಪ ಅಂದರೆ ಎದೆ ಸಣ್ಣಕ್ಕೆ ಜುಮ್​ ಎಂದು, ಉಸಿರು ಬಿಡುವಂತೆ ಮಾಡುತ್ತದೆ.  ಸೆರೆಯಾದ ಕಾಳಿಂಗ ಸರ್ಪ ಸದ್ಯ ಕಾಳಿಂಗ ವಿಚಾರ ಹೇಳುವುದಕ್ಕೆ ಕಾರಣವಿದೆ. ಶಿವಮೊಗ್ಗ ಜಿಲ್ಲೆ  ಸಾಗರ ತಾಲ್ಲೂಕು ಆಡುಕಟ್ಟೆ ಗ್ರಾಮದಲ್ಲಿ  ಸುಮಾರು 8 ಅಡಿ ಉದ್ದದ ಕಾಳಿಂಗವೊಂದು ಕಾಣಿಸಿಕೊಂಡಿತ್ತು. … Read more

ಮಲೆನಾಡಿಗರಿಗೆ ರಿಲೀಫ್! ಹುಲಿ ಉಗುರು & ಕಾಡುಪ್ರಾಣಿಗಳ ವಸ್ತುಗಳನ್ನ ವಾಪಸ್ ಕೊಡಲು ಸರ್ಕಾರದಿಂದ ಲಾಸ್ಟ್​ ಚಾನ್ಸ್​!

SHIVAMOGGA  |  Jan 6, 2024  |  ಮಲೆನಾಡು ಶಿವಮೊಗ್ಗದಲ್ಲಿ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳನ್ನ ಇಟ್ಟುಕೊಂಡಿರುವ ಪ್ರಕರಣ ಸಾಕಷ್ಟು ಸದ್ದು ಮಾಡಿದ್ದು ಮಲೆನಾಡು ಜನಪ್ರತಿನಿಧಿಗಳು ಇಂತಹ ಪ್ರಕರಣಗಳಲ್ಲಿ ಸರ್ಕಾರ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪೂರಕವಾಗಿ ಇದೀಗ ರಾಜ್ಯ ಸಚಿವ ಸಂಪುಟ ಪ್ರಮುಖವಾದ ನಿರ್ಣಯವನ್ನು ಕೈಗೊಂಡಿದೆ.   ಹುಲಿ ಉಗುರು/Tiger Claw ಹುಲಿ ಉಗುರು, ಆನೆ ದಂತ, ಜಿಂಕೆ ಸೇರಿ. ಅಕ್ರಮ ವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ … Read more

ಹುಲಿಉಗುರು ಸೇರಿ ವನ್ಯಜೀವಿಗಳ ವಸ್ತುಗಳಿದ್ರೆ ವಾಪಸ್ ನೀಡಲು ಮೂರು ತಿಂಗಳ ಕಾಲವಾಕಾಶ!? ಏನಂದ್ರು ಈಶ್ವರ್ ಖಂಡ್ರೆ

 SHIVAMOGGA |  Dec 20, 2023  |    ಇತ್ತೀಚೆಗೆ ಹುಲಿ ಉಗುರು ಸೇರಿದಂತೆ ವನ್ಯಜೀವಿಯ ಅವಶೇಷಗಳನ್ನ ಸಂಗ್ರಹಿಸಿಟ್ಟುಕೊಂಡಿರುವ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಅರಣ್ಯ ಇಲಾಖೆ ಸಿಕ್ಕಸಿಕ್ಕವರ ಮೇಲೆ ಕೇಸ್ ಜಡಿದು ಸ್ಟಾರ್​ಗಳ ಮೇಲೆ ಸಾಪ್ಟ್​ ಕಾರ್ನರ್ ತೋರಿತ್ತು ಎಂದು ಜನರು ಮಾತನಾಡಿಕೊಂಡಿದ್ದರು.  ಈ ನಡುವೆ  ತಮ್ಮ ಬಳಿ ಹೊಂದಿರುವ ಹುಲಿ ಉಗುರು, ಆನೆ ದಂತ ಮುಂತಾದ ವನ್ಯ ಜೀವಿಗಳ ಅಂಗಾಂಗಳನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವಾಪಸು ನೀಡಲು ಅವಕಾಶ ಕಲ್ಪಿಸಲು ಸರ್ಕಾರವೇ ಮುಂದಾಗಿದೆ. ಈ ಸಂಬಂಧ  … Read more

ಕಾರಿನಲ್ಲಿತ್ತು ಕಾಳಿಂಗ | ವಿಷಸರ್ಪದ ಜೊತೆ 50 ಕಿಲೋಮೀಟರ್ ಪ್ರಯಾಣ | ಬೆಕ್ಕೊಂದು ನೀಡಿತು ಜೀವ ಉಳಿಸುವ ಸುಳಿವು| VIRAL ದೃಶ್ಯ

KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’ ಓಡಾಡುವ ಕಾರಿನಲ್ಲಿ ಕಾಳಿಂಗ ಸರ್ಪ ಸೇರಿಕೊಂಡರೇ ಪರಿಸ್ಥಿತಿ ಏನಾಗಬೇಡ ಹೇಳಿ? ಇಂತಹದ್ದೊಂದು ಘಟನೆ  ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜೋಯಿಡಾದಲ್ಲಿ ನಡೆದಿದೆ ಸುಮಾರು10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾರಿನಲ್ಲಿ ಸೇರಿಕೊಂಡು ಆತಂಕ ಮೂಡಿಸಿತ್ತು.  ಕ್ಯಾಸಲ್ ರಾಕ್ ಸಮೀಪದ ಖಾಂಡೆವಾಡಿ ಗ್ರಾಮದ ನಾಲ್ವರು ಸಹೋದರರು ಜಗಲಬೇಟ ಸಮೀಪ ಮೆಸ್ಟ್ ಬಿರೋಡಾ ದತ್ತಾತ್ರೆಯ ದೇವಸ್ಥಾನಕ್ಕೆ ಆಗಮಿಸಿದಾಗ ಕಾರಿನಲ್ಲಿ ಹಾವು ಸೇರಿಕೊಂಡಿರುವ ಸುಳಿವುಗೊತ್ತಾಗಿದೆ.  ಬೆಕ್ಕೊಂದು … Read more

ಶಾಲೆಗೆ ಬಂದ ಕಾಳಿಂಗ, ಗಾಂಜಾ ಹೊಡೆಯುತ್ತಿದ್ದವರ ಬಂಧನ!, ವಾಹನ ಸವಾರರಿಗೆ ಪೊಲೀಸ್ ಪ್ರಕಟಣೆ! TODAY@ NEWS

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS ಗಾಂಜಾ ವ್ಯಸನಿಗಳ ಬಂಧನ  ಶಿವಮೊಗ್ಗ ಜಿಲ್ಲೆ ಸಾಗ ಸಾಗರ ತಾಲ್ಲೂಕು ಅಬಕಾರಿ ಅಧಿಕಾರಿಗಳು  ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ವ್ಯಸನಿಗಳನ್ನೂ ಬಂಧಿಸಿದ್ಧಾರೆ. ಅನುಮಾನದ ಮೇರೆಗೆ ಇಬ್ಬರನ್ನ ಸೆರೆ ಹಿಡಿದು ವೈದ್ಯಕೀಯ ಪರೀಕ್ಷೆ ನೆಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದ್ದು,  ಆರೋಪಿಗಳ ವಿರುದ್ಧ ಏನ್. ಡಿ. ಪಿ. ಎಸ್. ಕಾಯ್ದೆ 1985 ರ ಕಲಂ 27 (b) ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  … Read more

World Elephant Day 2023 / ಸಕ್ರೆಬೈಲ್​ ನಲ್ಲಿ ವಿಶ್ವ ಆನೆ ದಿನಾಚರಣೆ! ಹೇಗಿತ್ತು ನೋಡಿ ಗಜಪಡೆಯ ಸಂಭ್ರಮ !PHOTO GALLERY

12 ಅಡಿ ಉದ್ದ ಕಾಳಿಂಗಕ್ಕೆ ಮೇಜರ್ ಸರ್ಜರಿ! ರೋಚಕ ಕಾರ್ಯಾಚರಣೆ ವಿಡಿಯೋ ನೋಡಿ!

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿರುವ ಕಾಳಿಂಗ ಪೌಂಡೇಶನ್​ 12 ಅಡಿ ಉದ್ದದ ಕಾಳಿಂಗ ಸರ್ಪವೊಂದಕ್ಕೆ ಯಶಸ್ವಿಯಾಗಿ ಆಪರೇಷನ್ ಮಾಡಿಸಿದೆ. ಇದರ ವಿಡಿಯೋ ಇದೀಗ ಹೊರಬಿದ್ದಿದ್ದು, ದೃಶ್ಯಗಳು ಅಚ್ಚರಿ ಮೂಡಿಸ್ತಿದೆ.  ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ  ಕಾಣಿಸಿಕೊಂಡಿತ್ತು. ಕಳೆದ ಜುಲೈ  13 ರಂದು ಜೋರು ಮಳೆಯ ನಡುವೆ ತುರ್ತು ಕರೆಗೆ ಸ್ಪಂದಿಸಿದ ಕಾಳಿಂಗ ಪೌಂಡೇಶನ್​ನ ಸದಸ್ಯರು ಸ್ಥಳಕ್ಕೆ ತೆರಳಿದ್ದರು. ಆನಂತರ ಅಲ್ಲಿದ್ದ … Read more

ಮೊರಾರ್ಜಿ ದೇಸಾಯಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

King cobra spotted in Morarji Desai School premises

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು