ದತ್ತ ಪೀಠಕ್ಕೂ ಭೇಟಿ ಕೊಡ್ತಾರಾ ಸಾದ್ವಿ/ ಹರ್ಷನ ಬಗ್ಗೆ ಪ್ರಗ್ಯಾಸಿಂಗ್ ಹೇಳಿದ್ದೇನು/ ವಿಡಿಯೋ ನೋಡಿ
ಆತನ ಬಲಿದಾನ ಶ್ರೇಷ್ಟವಾದುದು, ಅದು ವ್ಯರ್ಥವಾಗುವುದಿಲ್ಲ, ಆತನ ಕುಟುಂಬಸ್ಥರು ಒಂಟಿಯಲ್ಲ ಅವರ ಜೊತೆಗೆ ನಾವೆಲ್ಲರು ಇದ್ದೇವೆ. ಈ ಸಂದೇಶವನ್ನು ಅವರಿಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು
ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್/ ದತ್ತ ಪೀಠಕ್ಕೂ ಭೇಟಿ!?
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link