ದತ್ತ ಪೀಠಕ್ಕೂ ಭೇಟಿ ಕೊಡ್ತಾರಾ ಸಾದ್ವಿ/ ಹರ್ಷನ ಬಗ್ಗೆ ಪ್ರಗ್ಯಾಸಿಂಗ್​ ಹೇಳಿದ್ದೇನು/ ವಿಡಿಯೋ ನೋಡಿ

ಆತನ ಬಲಿದಾನ ಶ್ರೇಷ್ಟವಾದುದು, ಅದು ವ್ಯರ್ಥವಾಗುವುದಿಲ್ಲ, ಆತನ ಕುಟುಂಬಸ್ಥರು ಒಂಟಿಯಲ್ಲ ಅವರ ಜೊತೆಗೆ ನಾವೆಲ್ಲರು ಇದ್ದೇವೆ. ಈ ಸಂದೇಶವನ್ನು ಅವರಿಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು

ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link