600 ವರ್ಷದ ಹಳೆಯ ದೇಗುಲವನ್ನ ಜೀರ್ಣೋದ್ಧಾರ ಮಾಡಿದ ಗ್ರಾಮಸ್ಥರು!
Villagers renovate 600-year-old temple
![600 ವರ್ಷದ ಹಳೆಯ ದೇಗುಲವನ್ನ ಜೀರ್ಣೋದ್ಧಾರ ಮಾಡಿದ ಗ್ರಾಮಸ್ಥರು!](https://malenadutoday.com/uploads/images/202303/image_750x_64157439f0ca4.jpg)
MALENADUTODAY.COM |SHIVAMOGGA| #KANNADANEWSWEB
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕು ಲಕ್ಕವಳ್ಳಿ ಹೋಬಳಿಯ ದೊಡ್ಡಕಂದೂರು ಗ್ರಾಮದ 600 ವರ್ಷದಷ್ಟು ಪುರಾತನವಾದ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸಲಾಗಿದೆ. ದೇವಸ್ಥಾನ ಅಭಿವೃದ್ಧಿಗಾಗಿ ಮಡಬೂರಿನ ಕೆ.ಸುಬ್ರಹ್ಮಣ್ಯದೊಳ್ಳೆಯವರ ಬಳಿಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ದೇವಸ್ಥಾನ ಸುಮಾರು 600 ವರ್ಷಗಳ ಹಿಂದಿನ ಪುಣ್ಯಕ್ಷೇತ್ರವಾಗಿದ್ದು, ಇದನ್ನು ಜೀರ್ಣೋದ್ದಾರ ಮಾಡುವಾದರೆ, ಈ ಕ್ಷೇತ್ರದಲ್ಲಿಯೇ ಮಾಡಬೇಕು, ಗ್ರಾಮ ದೇವತೆಯ ದೇವಸ್ಥಾನ ಇದಾಗಿದ್ದು, ಇದನ್ನು ಬೇರೆ ಕಡೆ ನಿರ್ಮಾಣ ಮಾಡಬೇಡಿ ಎಂದು ಸಲಹೆ ನೀಡಿದ್ದರಂತೆ.
ಈ ಹಿನ್ನೆಲೆಯಲ್ಲಿ ದೊಡ್ಡಕುಂದೂರಿನ ಹಾಗೂ ಅಕ್ಕ-ಪಕ್ಕದ ಗ್ರಾಮಗಳ ಭಕ್ತರು ಹಾಗೂ ದಾನಿಗಳು ಮತ್ತು ತರಿಕೆರೆ ಕ್ಷೇತ್ರದ ಶಾಸಕರ ಸಹಕಾರದಿಂದ ದೇವಾಲಯವನ್ನು ಪುನರ್ನಿರ್ಮಾಣ ಮಾಡಲಾಗಿದೆ. ಇನ್ನೂ ಇದೇ 19 ಮತ್ತು 20 ರಂದು ಶ್ರೀ ಚಾಮುಂಡೇಶ್ವರಿ ದೇವಿ ಮತ್ತು ಪರಿವಾರ ದೇವರುಗಳ ಮನ, ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗ್ರಾಮಸ್ಥರು ಭಕ್ತರಲ್ಲಿ ಮನವಿ ಮಾಡಿದ್ದಾರೆ.
READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್ ಸತ್ಯ ಇಲ್ಲಿದೆ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur double attack, cow gun, pig anni murder case: karnataka assembly election 2023,karnataka assembly elections 2023,karnataka assembly election,karnataka