ಶಿವಮೊಗ್ಗದ ರೌಡಿಗಳಿಗೆ ಗೊತ್ತಿದೆ ಕಾನೂನು, ಕೋರ್ಟು, ಲಾಯರ್, ಜೈಲು ವ್ಯವಸ್ಥೆ, ಸಾಕ್ಷಿ ನಾಶ…ಹೇಗಿದೆ ಪಾತಕ ಜಗತ್ತು..ಜೆಪಿ ಬರೆಯುತ್ತಾರೆ. Part-01
Shivamogga Underworld ಟ್ರೈಯಲ್ ಮಾನಿಟರಿಂಗ್ ನ ಮೂಲ ಕಲ್ಪನೆಗೆ ಜೀವ ತುಂಬಿದ್ದ ಎಸ್ಪಿ ಅಭಿನವ್ ಖರೆ. ಈಗ ಈ ಸೆಲ್ ನ ಸಬ್ ಇನ್ಸ್ ಪೆಕ್ಟರ್ ಶಕುಂತಲಗೆ ರಾಷ್ಟ್ರಪತಿ ಪದಕ. ಟ್ರೈಯಲ್ ಮಾನಟರಿಂಗ್ ಸೆಲ್ ನ ಕಲ್ಪನೆಗೆ 2017 ರಲ್ಲಿ ಜೀವ ತುಂಬಿದ್ದು ಎಸ್ಪಿ ಅಭಿನವ್ ಖರೆ ಹಾಗು ಅಂದಿನ ಸರ್ಕಾರಿ ಅಭಿಯೋಜಕ ವಿ.ಜಿ ಯಳಗೆರಿ. ನಂತರ ಬಂದ ಎಸ್ಪಿ ಲಕ್ಷ್ಮಿ ಪ್ರಸಾದ್ ಈ ಪರಿಕಲ್ಪನೆಯನ್ನು ಸೆಲ್ ಆಗಿ ಪರಿವರ್ತಿಸಿದರು. ಈ ಸೆಲ್ ಖಡಕ್ ಆಗಿ ಕರ್ತವ್ಯ … Read more